ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
stat Counter
//
var sc_project=11731401;
var sc_invisible=0;
var sc_security="395262f6";
var scJsHost = (("https:" == document.location.protocol) ? "https://secure." : "http://www.");
document.write(""+"script>");
//]]>
Tuesday, February 28, 2017
Monday, February 27, 2017
Sunday, February 26, 2017
ಬಾಬು ಕೊರಗ ಪಾಂಗಾಳ ---ಕೊರಗರ ಅಜಲು ಒಂದು ವಿಶ್ಲೇಷಣೆ
ಕೊರಗರ ಅಜಲು , babu koraga pangala Intoduction to AJALU in koraga Community { Kannada } by PANGALA BARU KORAGA , 2009 , price -20 rs , Contact Author- Mo No - 9481750407 |
ಪಾಂಗಾಳ ಬಾಬು ಕೊರಗ --ಕೊರ್ರೆನ ಬಾಸೆ ಪಲಬು { ಕೊರಗ ಭಾಷೆ ಪರಿಚಯ }
ಕೊರಗ ಭಾಷೆ , koraga language ,Introduction to Koraga Language { kannada } written and published by PANGALA BABU KORAGA , 2016 , price rs 50 , Contact-9481750407 |
ಸುಮಿತ್ರಾ . ಎಲ್. ಸಿ. - ಅಡುಗೆ ಮನೆ ಜಗತ್ತು
"ಅಡುಗೆ ಮನೆ ಜಗತ್ತು," ವಿಚಾರ ಸಂಕಿರಣ ಮಣಿಪಾಲ ದಲ್ಲಿ ನಿನ್ನೆ ಮತ್ತು ಇವತ್ತು { 26- 2-2017 } .ನಿನ್ನೆ ಖ್ಯಾತ ಲೇಖಕಿ ನವನೀತಾದೇವ್ ಸೇನ್ ಅವರಿಂದ ಉದ್ಘಾಟನೆಗೊಂಡು , ಘಟಮ್ ವಾದಕಿ ಸುಕನ್ಯಾ ರಾಮಗೋಪಾಲ್ ತಂಡದವರು , ಅಡಿಗೆ ಮನೆಯ ಸಾಧನಗಳನ್ನೇ ಬಳಸಿ ವಾದ್ಯಮೇಳ ನಡೆಸಿದರು. ದೀಪಾ ಗಣೇಶ್ ಅವರು "ಉದರದ ಹಾದಿಯಿಂದ ಬಂದ ಹೃದಯದ ಹಾಡು," ಎಂದು ತಮ್ಮ ಮಾತಿನಲ್ಲಿ, ಬಡೆ ಗುಲಾಮ್ ಆಲಿಖಾನ್ ಅವರ ಆತ್ಮಕಥೆ ಯ ಸನ್ನಿವೇಶ ವನ್ನು ಹೇಳಿ ಆಹಾರಕ್ಕೂ , ಸಂಗೀತಕ್ಕೊ ಇರುವ ಸಂಬಂಧವನ್ನು ನಿರೂಪಿಸಿದರು...ಕವಿಗೋಷ್ಟ್ತಿ ,ಸೋಬಾನೆಹಾಡುಗಳ ನಂತರ ನಡೆದ ನಾಗೇಶ್ ಹೆಗಡೆ ಯವರ ಮಾತು ಅಡಿಗೆ ಮನೆಯ ಇನ್ನೊಂದು ಮುಖವನ್ನು ಪರಿಚಯಿಸಿತು.. ಉರುವಲು, ಅದರ ಸಂಗ್ರಹದ ಕಷ್ಟ, ಹೊಗೆಯ ದುಷ್ಪರಿಣಾಮ , ಪಟ್ಟಣದಲ್ಲಿ ಬಯಲಲ್ಲಿ ಅಡಿಗೆ ಮಾಡುವವರು ಒಲೆಗೆ ಪ್ಲಾಸ್ಟಿಕ್ ನ್ನು ಉರುವಲಿನಂತೆ ಬಳಸುವ ಕಹಿ , ಅಘಾತಕಾರಿ ಸತ್ಯ. ಅಪೌಷ್ಟಿಕತೆಯಿಂದ ನರಳುವ ಅಸಂಖ್ಯಾತ ಜನ, ಇತ್ಯಾದಿಗಳ ಕುರಿತು ಚಿತ್ರಸಹಿತ ನೀಡಿದ ಉಪನ್ಯಾಸ ಚಿಂತನೆಗೆ ಹಚ್ಚಿತು..
'ಮನುಷ್ಯ ಬದಲಾಗಬೇಕಾದರೆ ನಂಬಿಕೆಗಳನ್ನು ಪ್ರಶ್ನಿಸಬೇಕು' ತೋಳ್ಪಾಡಿ
'ಮನುಷ್ಯ ಬದಲಾಗಬೇಕಾದರೆ ನಂಬಿಕೆಗಳನ್ನು ಪ್ರಶ್ನಿಸಬೇಕು' | Vartha Bharati- ವಾರ್ತಾ ಭಾರತಿ
ಪ್ರೊ / ರಾಮದಾಸ್ ಅಭಿನಂದನೆ
ಪ್ರೊ / ರಾಮದಾಸ್ ಅಭಿನಂದನೆ
ರಾಮದಾಸ್ , ramadas , |
Saturday, February 25, 2017
Friday, February 24, 2017
Thursday, February 23, 2017
ಪೃಥ್ವಿದತ್ತ ಚಂದ್ರಶೋಭಿ - - ಐತಿಹಾಸಿಕ ಒಳನೋಟ: ಹೀಗೊಂದು ತೌಲನಿಕ ಚರ್ಚೆ
ಐತಿಹಾಸಿಕ ಒಳನೋಟ: ಹೀಗೊಂದು ತೌಲನಿಕ ಚರ್ಚೆ | ಪ್ರಜಾವಾಣಿ
pro Achuta Rao -ಪ್ರೊ ಅಚ್ಯುತ ರಾವ್ -- ಜಾನಕಿ ನಾಯರ್ -Janaki Nayar
Wednesday, February 22, 2017
ಕೆ. ಸತ್ಯನಾರಾಯಣ - ನಮ್ಮ ಸಮುದಾಯಕ್ಕಿರುವ ಆಂತರಿಕ ಚೈತನ್ಯ
satyanarayana krishnamurthy - columns news in kannada, Indiatimes Vijaykarnatka
ಧರ್ಮಪಾಲ್ ಅವರ The Beautiful Tree - ಕನ್ನಡ ಅನುವಾದ " ಚೆಲುವ ತರು " { ಮಾಧವ ಪೆರಾಜೆ }
Dharmapal's " The Beautiful Tree " - Kannada Translation by Madhava Peraje
ಟ್ರಂಪ್ ಆಳ್ವಿಕೆಗೆ 100 ನೂರು ದಿನ: ಪರಿಸರಕ್ಕೆ ಮಾರಕವಾದ ವೈಟ್ ಹೌಸ್ ತೀರ್ಮಾನಗಳು
ಟ್ರಂಪ್ ಆಳ್ವಿಕೆಗೆ 100 ನೂರು ದಿನ: ಪರಿಸರಕ್ಕೆ ಮಾರಕವಾದ ವೈಟ್ ಹೌಸ್ ತೀರ್ಮಾನಗಳು – Samachara.com
EPW EDITORIAL _ KANNADA TRANSLATION BY SHIVASUNDER
Tuesday, February 21, 2017
‘ಮಾಡು ಇಲ್ಲವೇ ಮಡಿ’: ಉತ್ತರಪ್ರದೇಶದ ‘ದಿಕ್ಸೂಚಿ ಚುನಾವಣೆ’ಯಲ್ಲಿ ಯಾರು ಗೆದ್ದರೆ ಏನೇನು?
‘ಮಾಡು ಇಲ್ಲವೇ ಮಡಿ’: ಉತ್ತರಪ್ರದೇಶದ ‘ದಿಕ್ಸೂಚಿ ಚುನಾವಣೆ’ಯಲ್ಲಿ ಯಾರು ಗೆದ್ದರೆ ಏನೇನು? – Samachara.com
Economic and Political Weekly Editorial - Kannada Translation by - Shivasunder
Economic and Political Weekly Editorial - Kannada Translation by - Shivasunder
Monday, February 20, 2017
Saturday, February 18, 2017
Friday, February 17, 2017
‘ಬಜೆಟ್ ವಿಶ್ಲೇಷಣೆ’: ಜೇಟ್ಲಿ ಮಂಡಿಸಿದ ಮುಂಗಡ ಪತ್ರದಲ್ಲಿ ‘ಸಾರಕ್ಕಿಂತ ಅಬ್ಬರವೇ ಜಾಸ್ತಿ’
‘ಬಜೆಟ್ ವಿಶ್ಲೇಷಣೆ’: ಜೇಟ್ಲಿ ಮಂಡಿಸಿದ ಮುಂಗಡ ಪತ್ರದಲ್ಲಿ ‘ಸಾರಕ್ಕಿಂತ ಅಬ್ಬರವೇ ಜಾಸ್ತಿ’ – Samachara.com
(ಈ ಬಾರಿ ಅರುಣ್ ಜೇಟ್ಲಿ ಮಂಡಿಸಿದ ಬಜೆಟ್ ಕುರಿತು ಏಕತಾನತೆಯ ವರದಿಗಳನ್ನು ಮಾಧ್ಯಮಗಳು ಮುಂದಿಟ್ಟಿವೆ. ಜನಪ್ರಿಯತೆಗೆ ಒತ್ತು ನೀಡದೆ ದೂರದೃಷ್ಟಿಯನ್ನು ಪ್ರದರ್ಶಿಸಿದ ‘ಪ್ರಗತಿಪರ’ ಬಜೆಟ್ ಇದು ಎಂದು ಅವು ಹಾಡಿ ಹೊಗಳಿದೆ. ಜೇಟ್ಲಿ ಮಂಡಿಸಿದ ಮುಂಗಡ ಪತ್ರದ ಕುರಿತು ಆರ್ಥಿಕ ವಿಶ್ಲೇಷಣೆಗಳಿಗೆ ಹೆಸರಾದ ‘ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ’ (EPW) ನಿಖರ ಒಳನೋಟಗಳನ್ನು ಒಳಗೊಂಡ ಸಂಪಾದಕೀಯವನ್ನು ಬರೆದಿದೆ. ಅದು ನಾಳೆ-ಶನಿವಾರ- ಪ್ರಕಟವಾಗಲಿದೆ. ಅದರ ಕನ್ನಡಾನುವಾದ ಇಲ್ಲಿದೆ)
ಕನ್ನಡಕ್ಕೆ: ಶಿವಸುಂದರ್
Thursday, February 16, 2017
Subscribe to:
Posts (Atom)