stat Counter



Monday, December 31, 2018

ದೇವುಡು ಅವರ ಕೊಡುಗೆ - Devudu's Contribution for Children Literature

೨೦೧೯ - ಹೊಸ ವರ್ಷದ ಶುಭಾಶಯಗಳು 2019 HAPPY NEW YEAR 2019 ��

Muraleedhara Upadhya Hiriadka - ಹಿರಿಯಡಕ ಗೋಪಾಲ ರಾಯರ " ರಂಗವಿದ್ಯೆಯ ಹೊಲಬು "

Ishwarayya - ಈಶ್ವರಯ್ಯ - ಉಡುಪಿ ನೆನಪುಗಳು,

muraleedhara upadhya- - ಈಶ್ವರಯ್ಯ ರಿಗೆ ಅಭಿನಂದನೆ - { ಭಾಗ -2 }

muraleedhara upadhya- -ಈಶ್ವರಯ್ಯ ಅವರಿಗೆ ಅಭಿನಂದನೆ { ಭಾಗ - 1 }

ಕೊಡಂಗಳ ಮರ್ಣೆ: 14ನೇ ಶತಮಾನದ ಆಳುಪ ಶಾಸನ ಪತ್ತೆ

Sunday, December 30, 2018

ಮೃಣಾಲ್ ಸೇನ್ - Celebrating Mrinal Sen - Part - 3

ಮೃಣಾಲ್ ಸೇನ್ - Celebrating Mrinal Sen - Part - 1

ಭಾರತೀಯ ಚಿತ್ರರಂಗದ ದಂತಕತೆ, ದಾದಾ ಸಾಹೇಬ್ ಫಾಲ್ಕೆ ವಿಜೇತ ಮೃಣಾಲ್ ಸೇನ್ ವಿಧಿವಶ

ಹಿರಿಯ ನಟ ಲೋಕನಾಥ್ ನಿಧನ

ಬಹುಕಲಾರಾಧಕ, ಕಲಾವಿಮರ್ಶಕ ಈಶ್ವರಯ್ಯ

ಯಮನ್ / ಕಲ್ಯಾಣಿ Sitar - Flute Duet - Purbayan Chatterjee (sitar) and Shashank Subramanya...

ಕುವೆಂಪು, ರಾಜ್‌ಕುಮಾರ್ ಬದುಕು ಶ್ರಮ ಸಂಸ್ಕೃತಿಗೆ ಮಾದರಿ: ವಿಮರ್ಶಕ ಡಾ.ಎಚ್.ಎಸ್.ರಾಘವೇಂದ್ರ

ಅಮೆರಿಕನ್ ತುಳು ಜಾನಪದ ವಿದ್ವಾಂಸ ಪ್ರೊ. ಪೀಟರ್ ಜೆ. ಕ್ಲಾಸ್ ನಿಧನ 30-12-2018

ಕಲಾವಿಹಾರಿ, ಕಲಾಚಿಂತಕ ಅನಂತಪುರ ಈಶ್ವರಯ್ಯ.

ಕಲಾ‌ ಸಂಸ್ಕೃತಿ ಕಟು ವಿಮರ್ಶೆಯ‌ ಈಶ್ವರಯ್ಯ ಇನ್ನಿಲ್ಲ 30 -12-2018

Thursday, December 27, 2018

ವಿಲ್ಸನ್ ಕಟೀಲು - ನಿಷೇಧಕ್ಕೊಳಪಟ್ಟ ಒಂದು ನೋಟು - { ಕವನ ಸಂಕಲನ 2018 }

Image may contain: 1 person, smiling

ಶತಮಾನದ ಹೊಸ್ತಿಲಲ್ಲಿ ಹಿರಿಯಡಕ ಗೋಪಾಲ ರಾವ್ - ಸನ್ಮಾನ , ಪುಸ್ತಕ ಬಿಡುಗಡೆ 29- 12 -2018

ಧಾರವಾಡ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಚಂದ ಪುಸ್ತಕಗಳು -

ಕುವೆಂಪು ಸಾಹಿತ್ಯದಲ್ಲಿದೆ ಸಮಸ್ಯೆಗಳಿಗೆ ಪರಿಹಾರ: ಪ್ರೊ.ರವಿವರ್ಮ ಕುಮಾರ್‌

2018ರಲ್ಲಿ ಭಾರತದಲ್ಲಿ ನಡೆದ ಧಾರ್ಮಿಕ ಅಪರಾಧಗಳು ದಶಕದಲ್ಲೇ ಅತಿಹೆಚ್ಚು: ವರದಿ

Wednesday, December 26, 2018

ಮೇರಿ ಜೋಸೆಫ್ - - ಪ್ರಗತಿಯ ಕಡೆಗೆ ಸೌದಿಯ ಮುಳ್ಳಿನ ನಡಿಗೆ

ಸುಧೀಂದ್ರ ಬುದ್ಯ - ಫ್ರಾನ್ಸ್‌ನಲ್ಲಿ ಹಳದಿ ನಡುವಂಗಿಯ ಹರತಾಳ: ಭಾರತಕ್ಕೇನು ಪಾಠ |

ಕರ್ನಾಟಕ ಸಾಹಿತ್ಯ ಅಕಾಡೆಮಿ- ವಿಮರ್ಶಾ ಕಮ್ಮಟ - 1-1-2019

Image may contain: text

No automatic alt text available.

 No automatic alt text available.

ಶ್ರೀವತ್ಸ ಜೋಶಿ - ಕ್ರೂರಿ ಕಾಠಿಣ್ಯದ ಕಡಲು ಮತ್ತು ‘ಕಾರಿ ಹೆಗ್ಗಡೆಯ ಮಗಳು’ -

ಹಸನ್ ನಯೀಂ ಸುರಕೋಡ್‍ಗೆ ಪ್ರೊ.ಎಚ್‍ಎಲ್ ಕೆ ವೈಚಾರಿಕ ಪ್ರಶಸ್ತಿ 2018

ಆನಂದ ಕುಂಚನೂರ - ಪಾದಗಟ್ಟಿ

Image may contain: text

Monday, December 24, 2018

ಬಸು ಮೇಗಲಕೇರಿ - ಅಪರೂಪದ ಕನ್ನಡ ಪರಿಚಾರಕರು ಕಿರಂ ಮತ್ತು ರಾಜು ಮೇಸ್ಟ್ರು

ಸಾಹಿತಿ ಪ್ರೊ.ಅಮೃತ ಸೋಮೇಶ್ವರರಿಗೆ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಪ್ರಶಸ್ತಿ 2018

ನೇರ ಪ್ರಸಾರ - Parivadini LIVE- Manda Sruthi Ravali @ Naada Inbam

ಕನ್ನಡ– ಇಂಗ್ಲಿಷ್‌ ಯಾವುದು ಹಿತ?

ಎಸ್. ಆರ್. ವಿಜಯಶಂಕರ - - ಕಾವ್ಯಾನಾಂದ ಪ್ರಶಸ್ತಿ ಪಡೆದ ಕೆವೈಎನ್‌ ನಾಟಕಗಳು

ತುಳುವಿನಲ್ಲಿ ಕಾರ್ನಾಡರ " ರಾಕ್ಷಸ ತಂಗಡಿ 25-12-2018

Image may contain: cloud and text

Thursday, December 20, 2018

ರಾಧೇಶ್ ತೋಳ್ಪಾಡಿ - ನಿರೂಪಕ - ಒಂದು ಬಹುಮಾನ ವಿತರಣಾ ಸಮಾರಂಭದಲ್ಲಿ

No automatic alt text available.

ಶ್ರೀರಾಮ ಪಾರ್ಥಸಾರಥಿ / ವಿದ್ಯಾಭೂಷಣ =- Svaralankara-9th Annual Music Festival 2018-Carnatic Vocal by Sriram Par...

ದೇವಿಪ್ರಸಾದ್ ಚಟ್ಟೋಪಾಧ್ಯಾಯ - Debiprasad Chattopadhyaya

ಧಾರವಾಡ ಸಾಹಿತ್ಯ ಸಂಭ್ರಮ ಇದೇ 20ರಿಂದ ನೋಂದಣಿ

ರಾಗ ಮಾಲಿಕಾ Hindustani and carnatic music Raag Malika

ರಘುರಾಮ ರಾಜನ್ - ಸಂದರ್ಶನ - Majoritarianism Divides, Raghuram Rajan Tells Prannoy Roy

Wednesday, December 19, 2018

ಕುವೆಂಪು ಜನ್ಮ ದಿನಾಚರಣೆಯ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ

ಸಿಖ್ ನರಮೇಧ ಬೆಳಕಿನ ಕಿರಣವಾದ ತೀರ್ಪು

live - ನೇರ ಪ್ರಸಾರ #Flute #Sruthi Sagar Carnatic Music Instrument Flute Concert by Sruthi S...

ಪರಿಸರ ನಿಘಂಟು

Image may contain: 1 person, text

ಆರ್ . ಪ್ರಸನ್ನ - ಗಿಟಾರ್ Tyagaraja Krithi - Nagumomu BY R.Prasanna - Guitar Classical Ins...

Tuesday, December 18, 2018

ದೃಢೀಕರಣಕ್ಕಾಗಿ ಆಧಾರ್ ನೀಡಲೇಬೇಕೆಂದು ಒತ್ತಾಯಿಸುವ ಸಂಸ್ಥೆಗಳಿಗೆ ಒಂದು ಕೋಟಿ ರೂ. ದಂಡ, ಸಿಬ್ಬಂದಿಗೆ ಜೈಲು

ಕೆ.ವಿ.ನಾರಾಯಣ ಅವರಿಗೆ ಶ್ರೀ ಸಾಹಿತ್ಯ ಪ್ರಶಸ್ತಿ --2018

‘ಸಂಗ್ಯಾ–ಬಾಳ್ಯಾ’ ಪ್ರದರ್ಶನ

Sunday, December 16, 2018

ಉಡುಪಿಯಲ್ಲಿ ವಾದಿರಾಜ ಕನಕದಾಸ ಸಂಗೀತೋತ್ಸವ - 21-12-2018



ನೃತ್ಯ ಗುರು ಕುದ್ಕಾಡಿ ವಿಶ್ವನಾಥ ರೈ ನಿಧನ - 16- 12-2018

‘ಮನೆಯಂಗಳದಲ್ಲಿ....’ಸಿ.ಎಸ್. ದ್ವಾರಕಾನಾಥ್

‘ಮನೆಯಂಗಳದಲ್ಲಿ....’ಸಿ.ಎಸ್. ದ್ವಾರಕಾನಾಥ್ | Prajavani: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸುವ ‘ಮನೆಯಂಗಳದಲ್ಲಿ ಮಾತುಕತೆ’ 205ನೇ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಗಳ ಮಾಜಿ ಅಧ್ಯಕ್ಷ ಡಾ.ಸಿ.ಎಸ್. ದ್ವಾರಕಾನಾಥ್ ತಿಂಗಳ ಅತಿಥಿಯಾಗಿ ಪಾಲ್ಗೊಳ್ಳುವರು.

ಛತ್ತೀಸ್‌ಗಡದ ನೂತನ ಮುಖ್ಯಮಂತ್ರಿ ಭೂಪೇಶ್ ಬಘೇಲ್: ನಾಳೆ ಪ್ರಮಾಣ ವಚನ ಸ್ವೀಕಾರ

ಭಾರತದಲ್ಲಿ ಬ್ರಿಟಿಷ್ ಬಕಾಸುರ - -- How Britain stole $45 trillion from India | Colonialism

ಪುತ್ತೂರು: 'ಸಾಹಿತ್ಯ ಸೌರಭ' ಬೋಳಂತಕೋಡಿ ಪ್ರಶಸ್ತಿ ಪ್ರಧಾನ ಸಮಾರಂಭ

Saturday, December 15, 2018

ಕೋಟಿ ಒಡುಗರ ಆಂದೋಲನ - { ರಾಜಶೇಖರ ಕೋಟಿ ನೆನಪು }

ಆಂದೋಲನ ರೂವಾರಿ | Prajavani: ಕಳೆದ ವರ್ಷ ನಿಧನರಾದ ಪತ್ರಕರ್ತ ರಾಜಶೇಖರ ಕೋಟಿ ಅವರ ಕುರಿತ ‘ಕೋಟಿ ಓದುಗರ ಆಂದೋಲನ’ ಸಂಪಾದಿತ ಲೇಖನಗಳ ಸಂಗ್ರಹ ಕೃತಿಯ ಪ್ರಕಾಶಕರ ನುಡಿಯಲ್ಲಿ ಬರುವ ಈ ಮಾತುಗಳು ರಾಜಶೇಖರ ಕೋಟಿ ಅವರು ಪತ್ರಿಕೋದ್ಯಮ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಮಾಡಿದ ಸಾಧನೆಯನ್ನು ಕಟ್ಟಿಕೊಡುತ್ತವೆ.

Deccan Herald

ವೈದೇಹಿ - ದುಡಿಯುವ ಮಹಿಳೆ ದುಡಿಯದ ಮಹಿಳೆ -

ಕೊಳಲು -- ವಿ. ಆರ್. ರಾಮನ್ - Sampoornam Foundation For Music And Arts-V.K.Raman Flute

ಎಚ್. ಎಸ್ . ವೆಂಕಟೇಶಮೂರ್ತಿ - ಸಖನೇ ಜೀವ ಸಖನೇ - { ವಾರಿಜಾಶ್ರೀ ವೇಣುಗೋಪಾಲ್ }

ನಿಶಾ ರಾಜಗೋಪಾಲ್ - - Nisha Rajagopal @ Naada Inbam

ಜುಡುಗುಡಾದಲ್ಲಿ ಬುದ್ಧ ಅಳುತ್ತಿದ್ದಾನೆ - Buddha Weeps in Jaduguda (Ragi: Kana: Ko Bonga Buru)

ನಾಗೇಶ್ ಹೆಗಡೆ - ಕೈಗಾ ಎಂಬ ನಿರಂತರ ಕೆಂಡ

ಬಿ. ಎ. ವಿವೇಕ ರೈ - ಅಕ್ಕರ ಮನೆ {2018 }

ಮಾಲತಿ ಪಟ್ಟಣ ಶೆಟ್ಟಿ -- ಬಾಳೆಂಬ ವೃತ { ಕವನ ಸಂಕಲನ 2018 }

No automatic alt text available.

ಸಮುದಾಯ ಕುಂದಾಪುರ - ಕಥಾ ಓದು - ಪೆಪ್ಪರಮೆಂಟ { ಟಿ. ಎಸ್. ಗೊರವರ } 16- 12-2018

Image may contain: text

ಎಚ್ . ನಟರಾಜ ಬೂದಾಳು - ವರ್ತಮಾನದ ಸಂಘರ್ಷಗಳಿಗೆ ಮುಖಾಮುಖಿಯಾಗುವ ಕವಿತೆಗಳ ಪುಸ್ತಕ

Friday, December 14, 2018

ಅರ್ಥ ಕಳೆದುಕೊಳ್ಳುತ್ತಿರುವ ಸಂಶೋಧನೆಗಳು: ಡಾ.ರಾಜೇಂದ್ರ ಚೆನ್ನಿ ವಿಷಾದ

ಅರ್ಥ ಕಳೆದುಕೊಳ್ಳುತ್ತಿರುವ ಸಂಶೋಧನೆಗಳು: ಡಾ.ರಾಜೇಂದ್ರ ಚೆನ್ನಿ ವಿಷಾದ | Prajavani: ಪಿಎಚ್‌.ಡಿ ಕೇಂದ್ರಿತ ಮನೋಸ್ಥಿತಿಯ ಪರಿಣಾಮ ವಿಶ್ವವಿದ್ಯಾಲಯಗಳಮಟ್ಟದಲ್ಲಿ ಕೈಗೊಳ್ಳುವ ಸಂಶೋಧನೆಗಳು ಅರ್ಥ ಕಳೆದುಕೊಳ್ಳುತ್ತಿವೆ ಎಂದು ಮಾನಸ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ರಾಜೇಂದ್ರ ಚೆನ್ನಿ ವಿಷಾದಿಸಿದರು.

ಅಮಿತಾವ್ ಘೋಷ್ [ ಸಂದರ್ಶನ } Amitav Ghosh - A Conversation on The Great Derangement

ಸಾಹಿತಿ ಅಮಿತಾವ್‌ ಘೋಷ್‌ಗೆ 54ನೇ ಜ್ಞಾನಪೀಠ ಪುರಸ್ಕಾರ -2018

Thursday, December 13, 2018

ನಾಗತಿಹಳ್ಳಿ ಚಂದ್ರಶೇಖರ - ಕಥೆಗಳಿಗೆ ನಮಸ್ಕಾರ

ಮಧ್ಯಪ್ರದೇಶ: ಡಿ.17ರಂದು ಮುಖ್ಯಮಂತ್ರಿಯಾಗಿ ಕಮಲನಾಥ್‌ ಪ್ರಮಾಣವಚನ 

ಮಧ್ಯಪ್ರದೇಶ: ಡಿ.17ರಂದು ಮುಖ್ಯಮಂತ್ರಿಯಾಗಿ ಕಮಲನಾಥ್‌ ಪ್ರಮಾಣವಚನ  | Prajavani: ಅತ್ಯಂತ ಹಿರಿಯ ಸಂಸದ, ಮುಖಂಡ ಕಮಲನಾಥ್‌ (72) ಅವರು ಮಧ್ಯ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಡಿ.17ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಬೆಂಗಳೂರಿನಲ್ಲಿ ಬನ್ನಂಜೆ ಸಂಭ್ರಮ - 28-12-2018


 Image may contain: one or more people
Image may contain: 5 people, text

ಸಂಜೀವನ { ಜನನಾಯಕ ಎಂ . ಸಂಜೀವ ಅವರ ಜೀವನ ಕಥನ { 2018 }

Image may contain: 2 people, people smiling

ಅನುವಾದ ಸಾಹಿತ್ಯ - ಪ್ರೊ. ಅ. ರಾ. ಮಿತ್ರ

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಎಡೆಸ್ನಾನಕ್ಕೂ ವಿದಾಯ

ದೆಹಲಿ ಕರ್ನಾಟಕ ಸಂಘ - ಪ್ರಶಸ್ತಿ ಪದಾನ ಸಮಾರಂಭ -16- 12-2018

Image may contain: 5 people, including Subraya Chokkady, people smiling

Tuesday, December 11, 2018

: ಕೈ ಪಂಚ್‌ಗೆ ಬಿಜೆಪಿ ಥಂಡಾ, ಮೋದಿ ಮುಂದಿದೆ ಮಹಾ ಸವಾಲು

{ ಕಿ .ರಂ . ನಾಗರಾಜ - ಸಂದರ್ಶನ } ಈ ಭೋಗದ ಜಗತ್ತೇ ಬೇರೆ ಆದಿಪುರಾಣ ಹೇಳ್ತಾಯಿರೊ ಭೋಗದ ಜಗತ್ತೇ ಬೇರೆ ಅಂತ ಯಾಕೆ ತಿಳಿಯಬೇಕು?

ಮಂಗಳೂರು: ನೇಣು ಹಗ್ಗ ಪ್ರದರ್ಶಿಸಿ ಬೀದಿ ಬದಿ ವ್ಯಾಪಾರಿಗಳಿಂದ ಪ್ರತಿಭಟನೆ

ಆರ್ ಬಿಐ ನೂತನ ಗವರ್ನರ್ ಆಗಿ ಶಕ್ತಿಕಾಂತ ದಾಸ್ ಆಯ್ಕೆ

ನಾರಾಯಣ . ಎ - ಯಾವ ಜನ? ಯಾಕೀ ಆಗ್ರಹ?

ಉಡುಪಿಯ ಪತ್ರಕರ್ತ ಮಾಧವ ಆಚಾರ್



ಉಡುಪಿಯ ಹಿರಿಯ ಪತ್ರಕರ್ತ, ಯುಎನ್‌ಐ ವರದಿಗಾರರಾಗಿದ್ದ ಮಾಧವ ಆಚಾರ್ ನಿಧನರಾಗಿದ್ದಾರೆ.
ನಾನು ಉಡುಪಿಯಲ್ಲಿ ಪತ್ರಕರ್ತನಾಗಿ ಕರ್ತವ್ಯ ಆರಂಭಿಸಿದಾಗ, ಸಹೋದ್ಯೋಗಿಯಾಗಿದ್ದರು. ವರದಿಗಾರಿಕೆ ಬಗ್ಗೆ ಸಲಹೆ, ಸೂಚನೆಗಳನ್ನು ನೀಡುತ್ತಿದ್ದವರು. ಮಣಿಪಾಲದಲ್ಲಿ ನಡೆಯುತ್ತಿದ್ದ ಅಂತಾರಾಷ್ಟ್ರೀಯ ಸೆಮಿನಾರ್‌ಗಳು, ಇಂಗ್ಲಿಷ್ ಭಾಷಣಗಳ ಬಗ್ಗೆ ವರದಿ ಮಾಡುವಾಗ ಅವರ ಸಲಹೆ ಪಡೆದುಕೊಳ್ಳುತ್ತಿದ್ದೆ. ಒಮ್ಮೆ ನಾವೆಲ್ಲಾ ಆಂಧ್ರಪ್ರದೇಶದ ಕಾಕಿನಾಡಕ್ಕೆ ಅಧ್ಯಯನ ಪ್ರವಾಸಕ್ಕೆ ತೆರಳಿದ್ದೆವು.
ಅವರ ಮನೆ ಮಣಿಪಾಲದಲ್ಲಿತ್ತು. ಉಡುಪಿಗೆ ಬಂದಾಗಲೆಲ್ಲಾ ನಾನಿದ್ದ ಕಚೇರಿಗೆ ಬರುತ್ತಿದ್ದರು. ಬಹಳಷ್ಟು ಹರಟುತ್ತಿದ್ದರು. ಮಣಿಪಾಲದ ಉದಯವಾಣಿ ಪ್ರಿಂಟಿಂಗ್ ಪ್ರೆಸ್‌ನ ಒಳಗೆ ಅವರ ಟೇಬಲ್. ಅವರು ವರದಿಗಾರಿಕೆ ಮಾಡುವ ಹಳೆಯ ಟೈಪ್ ರೈಟಿಂಗ್‌ನಂಥ ಕಟ ಕಟ ಶಬ್ದ ಮಾಡುವ ಮೆಶಿನ್ ಇತ್ತು. ಅದನ್ನು ತೋರಿಸಿದ್ದರು.
ಉಡುಪಿಯ ಆಗಿದ್ದ ಪತ್ರಕರ್ತರಾದ ಗಣಪತಿ ಭಟ್, ದಾಮೋದರ್ ಐತಾಳ್, ರಾಮಕೃಷ್ಣ ಮೂರ್ತಿ, ಬಾನಾ ಶಾಂತಪ್ರಿಯ, ಶಿಕಾರಿಪುರ ಈಶ್ವರ ಭಟ್, ಕುಂದರ್, ರಘುರಾಮ್ ಅವರ ಮುಂದೆ ನಾನು ಅತ್ಯಂತ ಕಿರಿಯವ. ಹಾಗಾಗಿ ಎಲ್ಲರೂ ನನ್ನ ಜತೆ ಹೆಚ್ಚು ಸಲುಗೆಯಿಂದ ಇದ್ದರು.
ನಾನು ಮಂಗಳೂರಿಗೆ ಬಂದ ನಂತರವೂ ಮಾಧವ ಆಚಾರ್ ಆಗಾಗ ಕರೆ ಮಾಡುತ್ತಿದ್ದರು. ನಂತರ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ವರದಿಗಾರಿಕೆಯ ಜವಾಬ್ದಾರಿಯೂ ಇದ್ದ ಕಾರಣ, ಫೋನ್ ಮಾಡಿ ಮಾಹಿತಿ ಪಡೆದುಕೊಳ್ಳುತ್ತಿದ್ದರು. ವಾರಕ್ಕೊಮ್ಮೆ ಮಂಗಳೂರಿಗೆ ಬಂದು ಹೋಗುತ್ತಿದ್ದರು. ಕಾರ್ಯಕ್ರಮಗಳಲ್ಲಿ ಸಿಗುತ್ತಿದ್ದರು. ನಿವೃತ್ತಿ ಬಳಿಕ ಸುಮಾರು ಐದು ವರ್ಷಗಳಿಂದ ಸಂಪರ್ಕದಲ್ಲಿ ಇರಲಿಲ್ಲ.
ಇವತ್ತು ಅವರು ನಿಧನರಾದ ಸುದ್ದಿ ಕೇಳಿ ಬೇಸರವಾಯಿತು. ಅವರ ನಿಧನದ ನೋವನ್ನು ಸಹಿಸುವ ಶಕ್ತಿಯನ್ನು ಅವರ ಪತ್ನಿ, ಮಕ್ಕಳು ಹಾಗೂ ಕುಟುಂಬದ ಸದಸ್ಯರಿಗೆ ದೇವರು ಕರುಣಿಸಲಿ.
- ಮುಹಮ್ಮದ್ ಆರಿಫ್ ಪಡುಬಿದ್ರಿ


Image may contain: 1 person, closeup

Monday, December 10, 2018

ಡಾ / ಎಚ್. ಎಸ್. ಸುಜಾತಾ - ಸಂಕೀರ್ಣ { 2018 ]

No automatic alt text available.


Image may contain: 1 person

ಪಂಚ ರಾಜ್ಯ ಚುನಾವಣೆ: ಮೂರು ರಾಜ್ಯಗಳಲ್ಲಿ ಬಿಜೆಪಿಗೆ ಹಿನ್ನಡೆ !

ಪಂಚ ರಾಜ್ಯ ಚುನಾವಣೆ: ಮೂರು ರಾಜ್ಯಗಳಲ್ಲಿ ಬಿಜೆಪಿಗೆ ಹಿನ್ನಡೆ ! | Vartha Bharati- ವಾರ್ತಾ ಭಾರತಿ: ಹೊಸದಿಲ್ಲಿ, ಡಿ.11: ಐದು ರಾಜ್ಯ ಗಳಲ್ಲಿ ನಡೆದಿರುವ ವಿಧಾನ ಸಭಾ ಚುನಾವಣೆಯ ಮತ ಎಣಿಕೆ ಮಂಗಳವಾರ ಬೆಳಗ್ಗೆ ಆರಂಭಗೊಂಡಿದ್ದು, ಕೇಂದ್ರದ ಆಡಳಿತಾರೂಢ ಬಿಜೆಪಿ ಮೂರು ರಾಜ್ಯ ಗಳಲ್ಲಿ ಹಿನ್ನಡೆ ಅನುಭವಿಸಿದೆ. ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಡದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ 66 ಮತ್ತು ಬಿಜೆಪಿ 60, ರಾಜಸ್ಥಾನ ಕಾಂಗ್ರೆಸ್ 77 ಮತ್ತು ಬಿಜೆಪಿ 55, ಛತ್ತೀಸ್ ಗಡದಲ್ಲಿ ಕಾಂಗ್ರೆಸ್ 33 ಮತ್ತು ಬಿಜೆಪಿ 28, ಮಿಜೋರಾಂ

ಊರ್ಜಿತ್ ಪಟೇಲ್ ರಾಜೀನಾಮೆ: ಮನಮೋಹನ್ ಸಿಂಗ್ ಹೇಳಿದ್ದೇನು ?

ಊರ್ಜಿತ್ ಪಟೇಲ್ ರಾಜೀನಾಮೆ: ಮನಮೋಹನ್ ಸಿಂಗ್ ಹೇಳಿದ್ದೇನು ? | Vartha Bharati- ವಾರ್ತಾ ಭಾರತಿ: ಹೊಸದಿಲ್ಲಿ, ಡಿ. 11: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ಅವರ ದಿಢೀರ್ ರಾಜೀನಾಮೆ ದುರದೃಷ್ಟಕರ ಹಾಗೂ ದೇಶದ ಆರ್ಥಿಕತೆಗೆ ಬಲುದೊಡ್ಡ ಹೊಡೆತ ಎಂದು ಮಾಜಿ ಪ್ರಧಾನಿ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್ ಹೇಳಿದ್ದಾರೆ. ಆರ್‌ಬಿಐ ಸ್ವಾಯತ್ತತೆ ಬಗ್ಗೆ ಸರ್ಕಾರದ ಜತೆ ತಿಕ್ಕಾಟದಲ್ಲಿದ್ದ ಪಟೇಲ್ ಸೋಮವಾರ ಮುಂಜಾನೆ ವೈಯಕ್ತಿಕ ಕಾರಣ ನೀಡಿ ದಿಢೀರ್ ರಾಜೀನಾಮೆ ನೀಡಿದ್ದರು. ಸರ್ಕಾರದ ಜತೆಗಿನ ಭಿನ್ನಾಭಿಪ್ರಾಯಗಳ ಜತೆ ಚರ್ಚಿಸಲು ಆಯೋಜಿಸಿದ್ದ ಸಭೆ

ಪಂಚ ಚುನಾವಣಾ ಫಲಿತಾಂಶ - ನೇರ ಪ್ರಸಾರ TV9 KANNADA NEWS LIVE

ತೆಂಕು,ಬಡಗು,ಬಡಾಬಡಗು ಎಂದು ನಿಂತ ನೀರಾಗುತ್ತಿರುವ ಯಕ್ಷಗಾನ:ನಾರಾಯಣ ಯಾಜಿ

Saturday, December 8, 2018

ಮೇಘನಾ ಸುಧೀಂದ್ರ - - ಬದುಕು ಬೆಳಗುವ ಪುಸ್ತಕಗಳು

good kannada books: the books which enlighten us - ಬದುಕು ಬೆಳಗುವ ಪುಸ್ತಕಗಳು | Vijaya Karnataka: ಪುಸ್ತಕದ ಓದು ಹಲವರ ಮಧ್ಯೆ ಸ್ನೇಹಸೇತುವಾಗುತ್ತದೆ. ಅವುಗಳು ಬದುಕಿಗೆ ಸ್ಫೂರ್ತಿಯನ್ನೂ ಕೊಡುತ್ತವೆ. ಬದುಕನ್ನು ಬೆಳಗುವ ಇಂತಹ ಕೃತಿಗಳತ್ತ ಈ ನೋಟ.

‘ನನಗೆ ಸಿಕ್ಕಿರಬಹುದಾದ ಮಾನ್ಯತೆ ಬಗ್ಗೆ ಹುಡುಕಾಟ ನಡೆಸಿದ್ದೇನೆ’ -ಕೆ. ಪಿ. ಸ್ವಾಮಿ -

ಕೆ. ಸತ್ಯನಾರಾಯಣ - ಒಳ ಕಥನ { ಅಂಕಣ ಬರಹಗಳು - 2018 }

 k. satyanarayana  ಒಳಕಥನ
Image may contain: 1 person, smiling, text

ಏನಯ್ಯ ಇಂತಾದ್ದೇನಯ್ಯ- ಧಾರೇಶ್ವರ. ಮದ್ದಲೆ ದುರ್ಗಪ್ಪ

Alvas Nudisiri 2018 -ಬಸವರಾಜ ಸಬರದ - ತತ್ವ ಪದ

ಮೋಹನ ನಾಗಮ್ಮನವರ - ನೆನಪೊಂದು ಎದೆಯ ಕಾಡಿ { VEDIO }

Friday, December 7, 2018

ಹಿರಿಯ ಪತ್ರಕರ್ತ, ಸಾಹಿತಿ ಮೋಹನ ನಾಗಮ್ಮನವರ ನಿಧನ 8-12-2018

ಹಿರಿಯ ಪತ್ರಕರ್ತ, ಸಾಹಿತಿ ಮೋಹನ ನಾಗಮ್ಮನವರ ನಿಧನ | Prajavani: ಉತ್ತರ ಕರ್ನಾಟಕ ಭಾಗದ ಹಿರಿಯ ಪತ್ರಕರ್ತ, ಸಾಹಿತಿ ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯ ಮೋಹನ ನಾಗಮ್ಮನವರ ಶನಿವಾರ ಬೆಳಗ್ಗೆ ಎಸ್‌ಡಿಎಂ ಆಸ್ಪತ್ರೆಯಲ್ಲಿ ನಿಧನರಾದರು.

ಎಚ್ . ಎಸ್. ಶಿವಪ್ರಕಾಶ್ - - ಹರಿಯುವ ನದಿ ನಿಂತ ನೀರಾದ ಬಗೆ

ಟೈಗರ್:ಸುನೈಫ್ ಅನುವಾದಿಸಿದ ವೈಕಂ ಮುಹಮ್ಮದ್ ಬಷೀರ್ ಕಥೆ

ಧಾರವಾಡ ಸಮ್ಮೇಳನಕ್ಕೆ ₹8 ಕೋಟಿ

ವಾಸುದೇವ ನಾಡಿಗ್ - ಅವನ ಕರವಸ್ತ್ರ [ 2018 }

No automatic alt text available.