stat Counter



Wednesday, July 31, 2019

ಉಡುಪಿಯಲ್ಲಿ " ಮತ್ತೆ ಕಲ್ಯಾಣ " --2- 8-2019

No photo description available.

ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್‌ ಮಸೂದೆ ಅಂಗೀಕಾರ

‘ದಮನವೇ ಆರ್‌ಟಿಐ ತಿದ್ದುಪಡಿ ಉದ್ದೇಶ’

‘ವಂಚನೆ ಉದ್ದೇಶವಲ್ಲ; ಸೋತಿದ್ದೇನೆ’ | ಸಿದ್ಧಾರ್ಥ ಬರೆದಿರುವುದು ಎನ್ನಲಾದ ಪತ್ರ

Monday, July 29, 2019

ಸಿದ್ದಯ್ಯ ಪುರಾಣಿಕ , ಮಿರ್ಜಿ ಅಣ್ಣಾರಾಯ , ರಾ. ಯ. ಧಾರವಾಡಕರ - ಶತಮಾನೋತ್ಸವ

Image

ಎಲ್ . ಆರ್. ಹೆಗಡೆ - Dr.L R Hegade by G G Hegade Balagod

''ಮತ್ತೆ ಕಲ್ಯಾಣ'' ಆಂದೋಲನವಾದೀತೆ? ಒಂದು ಚರ್ಚೆ - ಡಾ.ಬಿ.ಎಲ್ ವೇಣು

ಪಾರ್ವತಿ ಐತಾಳ್ - - ಕೆ. ವಿ. ತಿರುಮಲೇಶರ " ಮಹಾಪ್ರಸ್ಥಾನ " ಮಲಯಾಳಮ್ ಅನುವಾದ

ಸಂಗಾತ - ಕಠಾ ಬಹುಮಾನ 2019

No photo description available.

Saturday, July 27, 2019

ಎಮ್ .ಆರ್. ಕಮಲ ಕಸೂತಿಯಾದ ನೆನಪು- { 2019 }

No photo description available.

ಡಾ / ಶಶಿಕಾಂತ ಕೌಡೂರು -ದಾಸ ಸಾಹಿತ್ಯ , ಸಂಗೀತ ಮತ್ತು ಸಾಂಸ್ಕೃತಿಕ ರಾಜಕೀಯ

ದಾಸ ಸಾಹಿತ್ಯ ಸಂಗೀತ ಮತ್ತು ಸಾಂಸ್ಕೃತಿಕ ರಾಜಕೀಯ - ಡಾ/ ಶಶಿಕಾಂತ ಕೌಡೂರು -Dasa Sahitya , music and Cultural politics - article written by Da/ Shashikanth Koudoor { Department of English NIITK Suratkal , published in NYAYAPATHA , Kannada Weekly dated July 24th 2019





Image may contain: Shashikantha Koudur, smiling

ಗಿರೀಶ್ ಜಕಾಪುರೆ- ಸದಾ ಪ್ರವಹಿಸುವ ಕತೆಗಳು { ಮರಾಠಿ ಕತೆಗಳು }

No photo description available.

Friday, July 26, 2019

ರಹಮತ್ ತರೀಕೆರೆ -- ಜಿ. ರಾಜಶೇಖರ ಅವರ ಜೊತೆ

ಜಿ. ರಾಜಶೇಖರ ಅವರ ಜೊತೆ  -ರಹಮತ್ ತರೀಕೆರೆ  , G. Rajashekhara kannada writer - Inyerview by Rahamat Tarikere published in Nyayapatha Kannada weekly dated  24th July 2019


Thursday, July 25, 2019

'ಜೈ ಶ್ರೀರಾಮ್' ಅಲ್ಪಸಂಖ್ಯಾತರಲ್ಲಿ ಭಯ ಹುಟ್ಟಿಸಿದೆ: ಮೋದಿಗೆ ಪತ್ರ

ರಾಷ್ಟ್ರೀಯ ಶಿಕ್ಷಣ ನೀತಿ ಪ್ರಾದೇಶಿಕ ಭಾಷೆಗಳಿಗೆ ಪೆಟ್ಟು: ಎಸ್.ಜಿ. ಸಿದ್ದರಾಮಯ್ಯ

ಟಿ. ಎನ್. ವಾಸುದೇವಮೂರ್ತಿ - ಪ್ರಶಸ್ತಿ ವಾಪಸಾತಿ ಮತ್ತು ತಾತ್ವಿಕ ನೆಲೆಗಟ್ಟು

| ಸ್ಪೀಕರ್ ಸುದ್ದಿಗೋಷ್ಠಿ: ಆರ್.ಶಂಕರ್, ಜಾರಕಿಹೊಳಿ, ಕುಮಠಳ್ಳಿ ಅನರ್ಹ | Prajavani

ಡಾ / ರವಿ ಕುಮಾರ್ ನೀಹ - ಕುಲಪುರಾಣಗಳ ಮೂಲಕ ದಲಿತ ಮೀಮಾಂಸೆಯನ್ನು ರೂಪಿಸಿದ ಕೆ. ಬಿ. ಸಿದ್ದಯ್ಯನವರ ಖಂಡಕಾವ್ಯಗಳು

 ಕುಲಪುರಾಣಗಳ ಮೂಲಕ ದಲಿತ ಮೀಮಾಂಸೆಯನ್ನು ರೂಪಿಸಿದ ಕೆ. ಬಿ. ಸಿದ್ದಯ್ಯ ಅವರ ಖಂಡ ಕಾವ್ಯಗಳು  - Kannada poet K. B. Siddayuya's poetry - Article written by Dr. Ravikumar Neeha , published in ANIKETANA- October- December 2017 { sanchike -113 ,  pubished by Karnataka Sahitya Academi , Bengaluru


ಕನ್ನಡ & ಸಂಸ್ಕೃತಿ ಇಲಾಖೆಯಿಂದ ಸಂಘ-ಸಂಸ್ಥೆಗಳಿಗೆ ವಾರ್ಷಿಕ ಅನುದಾನ ಬಿಡುಗಡೆ

Wednesday, July 24, 2019

It’s an RTI elimination bill, says Shashi Tharoor on Amendment Bill

ಕವನ ಚಿತ್ತಾರ : ಕೆ.ವಿ. ತಿರುಮಲೇಶ್ ಅವರ "ಮಂಡೂಕರಾಜ್ಯ" | K V Tirumalesh's Poe...

ಯಕ್ಷ ಪ್ರಭಾಕರ [ ಪ್ರಭಾಕರ ಜೋಶಿ ಅಭಿನಂದನ ಗ್ರಂಥ } 2019

Image may contain: Prabhakara Joshy, smiling
ಪ್ರಭಾಕರ ಜೋಶಿ ,  prabhakara joshi,

ಬಸವಣ್ಣ -_ ಒಲೆ ಹತ್ತಿ ಉರಿದಡೆ { ವೆಂಕಟೇಶ್ ಕುಮಾರ್ }..

ಬಿ. ಮಾಲಿನಿ ಮಲ್ಯ - ಆಯ್ದ ಪತ್ರಗಳೂ , ಚಿತ್ರ { ಣ } ಗಳೂ { 2019 }

No photo description available.
malini malya  selected letters ,

Tuesday, July 23, 2019

ರಹಮತ್ ತರೀಕೆರೆ - ಹಿತ್ತಲ ಜಗತ್ತು {2019 }

Image may contain: 3 people

ವಿಶ್ವಾಸಮತ ನಿರ್ಣಯದ ಪರ 99, ವಿರುದ್ಧ 105: ಉರುಳಿತು ಮೈತ್ರಿ ಸರ್ಕಾರ

ಕಾರಂತರ ಕಾದಂಬರಿ " ಅಳಿದ ಮೇಲೆ "= " Beyond Life "

No photo description available.

ಆದರ್ಶ . ಬಿ. ಎಸ್ - ಸಂಶೋಧನೆ: ಸಂಶೋಧನೆಯೂ ಸಾಹಿತ್ಯವೂ -

ಬನ್ನೂರು . ಕೆ. ರಾಜು -- ಸಮಾಜಮುಖಿ ಸಾಹಿತಿ ‘ಡಾ.ನಾ. ಡಿಸೋಜ’

Thursday, July 18, 2019

ಕಾರ್ನಾಡರ ಕೃತಿಗಳೋದಿಗೆ ಸಮಕಾಲೀನ ಸಂವಾದ

Image may contain: 2 people

ಸೀಮಾತೀತ ಸಾಹಿತ್ಯ ಪರ್ಬ 1- 8-2019

ಸೀಮಾತೀತ ಸಾಹಿತ್ಯ ಪರ್ಬ | Prajavani: ನಾಡಿನ ಸಾಹಿತಿಗಳು, ಸಂಶೋಧಕರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳನ್ನು ಒಂದೇ ವೇದಿಕೆಗೆ ತಂದು ವಿಭಿನ್ನ ಸಾಹಿತ್ಯ ಸಮ್ಮೇಳನ ನಡೆಸಲು ಕರ್ನಾಟಕ ಸಾಹಿತ್ಯ ಅಕಾಡೆಮಿ ಮುಂದಾಗಿದೆ.

ಸುಪ್ರಸನ್ನ ನಕ್ಕತ್ತಾಯ ನೀರುಣಿಸು......... ನೆಲತಣಿಸು.........

               ಪ್ರಕೃತಿಯ ಒತ್ತಾಸೆಯ ಮಾತುಗಳನು.                                                                                                                  ಕಿವಿಗೊಟ್ಟು ಕೇಳಿರಿ ಒಡಲಾಳದ ನುಡಿಮುತ್ತುಗಳನ್ನು.                                                                                              ಅವಳುಳಿವೇ ನಮ್ಮ ನೀತಿ-ಉನ್ನತಿಯೇ ನಮ್ಮ ರೀತಿ.                                                                                              ಬಾಯಾರಿದ ಅವಳ ಗಭ೯ಕ್ಕೆ ನೀರುಣಿಸಿದಲ್ಲಿ ಪೋಷಿಸುವಳು ಅದಿತಿ.

               ಮಳೆನೀರ ಕೊಯ್ಲಿನಲಿ ನೀರುಣಿಸಿ ನೆಲತಣಿಸಿ.                                                                                                        ಮಡವಳ ತಂಪು ಹಸಿರು ಹಾಸನ್ನು ಹೊದಿಸಿ.                                                                                                          ಆ ಗವಳಾಗುವಳು ಸತ್ಯ ಶ್ಯಾಮಲ-ನಾವು ನಿತ್ಯ ನಿಮ೯ಲ.                                                                                        ಅವಳಾಗಲು ಸಬಲೆ ನಾವೆಂತು ದುಬ೯ಲ?  

               ಅವಳು ತಂಪಾಗಲು ಮೈಯೆಲ್ಲ ಹಸಿರ ಉಸಿರು.                                                                                                     ಹಸಿರಲ್ಲಿದೆ ನಮ್ಮೆಲ್ಲರ ಉಳಿವು. ಉಸಿರು.                                                                                                                ಹಸಿರ ಸಸಿಗಳು ಬಲಿತು ಹೆಮ್ಮರದ ಒಡಲಾಗಿ.                                                                                                       ಜೀವ ಸಂಕುಲಕೆ ಆಸರೆಯಾಗಿ ಕಾಯುವುದು ತಂಪು                                                                                              ನೆರಳಾಗಿ.

            ಸಹಜ ಕೃಷಿಯ ನೂರಾರು ತರುಲತೆಗಳು.                                                                                                             ಭಿನ್ನ ಭಿನ್ನಬಣ್ಣಗಳು. ವಿವಿಧ ಸುಗಂಧದ ಹೂಗಳು.                                                                                                  ಮತ್ತೆ ಬರುವುದು ತರೇವಾರಿ ಕಾಯಿ ಹಣ್ಣುಗಳು ಸಾಲು                                                                                             ರಸಸ್ವಾದದಿ ಸವಿಯಲಿ ಸಂಪನ್ನ ಮನ- ಹಣ್ಣುಗಳ                                                                                                   ಹಬ್ಬದ ಸಮ್ಮಿಲನ.!

           ಅವಳನ್ನು ಸಹಜವಾಗಿರಿಸು ಹೂದಿಸದಿರು ಗಟ್ಟಿ ಹೊದಿಕೆ.                                                                                         ಅವಳನವಳಂತೆ ಇರಿಸು ಅದೇ ಅವಳ ನಿರಂತರ ಬಯಕೆ.                                                                                         ಹೊದಿಸಾಕೆಗೆ ಹಸಿರು ಹಾಸಿಗೆ ಅದೆ ಆಕೆಗೆ ಸೀರೆ ಕುಪ್ಪಸ.                                                                                         ಮಾಡದಿರು ಅವಳನೆಂದೂಬೆತ್ತಲೆ ಅವಳಿಗದು ತೀರಾ                                                                                               ನಾಚಿಕೆ!

        ಅವಳ ಅರಿಕೆ ಆಲಿಸಿ ಮನ್ನಿಸಿ ಮಳೆ ನೀರ ಹರಿಸಿ.                                                                                                   ಅವಳ ಒಡಲು ತುಂಬಿಸಿ ತಂಪಾಗಿ ಹಸಿರ ಉಳಿಸಿ.                                                                                                   ಆಗಾಗುವುದು ಜಲಮೂಲ ಅಕ್ಷಯಪಾತ್ರೆ.                                                                                                              ಸದಾ ಕರುಣಿಸಲಿ ಗಂಗೋದಕವ ಈ ಸನ್ಮಿತ್ರೆ!

                            

                                                       ಸುಪ್ರಸನ್ನ ನಕ್ಕತ್ತಾಯ                                                                                                                                         ಕೋಟೇಶ್ವರ


                                

Monday, July 15, 2019

Girish Karnad Documentary-ಗಿರೀಶ್ ಕಾರ್ನಾಡ್ ವ್ಯಕ್ತಿಚಿತ್ರ-Biopic Series6

ಸಂಶೋಧನಾ ಕೃತಿಚೌರ್ಯಕ್ಕೆ ಕಠಿಣ ಶಿಕ್ಷೆ

ಮೈಸೂರು: ಬೃಹತ್ ಗಾತ್ರದ ಬಸವನ ವಿಗ್ರಹಗಳು ಪತ್ತೆ

ವಿದ್ಯಾರ್ಥಿಗಳ ಜಾಲತಾಣ ಖಾತೆ ಜೋಡಣೆ: ಅಪಾಯಕಾರಿ ಚಿಂತನೆ

Monday, July 8, 2019

ಮಹಿಳಾವಾದ ಬಗ್ಗೆ ತಪ್ಪು ನಂಬಿಕೆಗಳು: ಲೇಖಕಿ ಕೆ.ಆರ್.ಮೀರಾ

ಬಿಸಿಲು ಬೆಳದಿಂಗಳು: ಮದ್ರಾಸ್‌ ಹೈಕೋರ್ಟಿನ 'ಪೂರ್ಣಪೀಠ'ದ ಮುಂದೆ..

ಸಂಜೀವ್ ಭಟ್ ಬಿಡುಗಡೆಗೆ ಒಕ್ಕೊರಲ ಒತ್ತಾಯ

ಮುರಳೀಧರ ಉಪಾಧ್ಯ ಹಿರಿಯಡಕ - - Interview by students M. P. M Government College , Karkala..

Saturday, July 6, 2019

ಬೆಂಕಿಯಾರಿಸುವ ಹನಿಗಳು – ಸಂವಿಧಾನದ ಕಾಲಾಳಾಗಿ ತೀಸ್ತಾ ನಡೆಸಿದ ಹೋರಾಟಗಳು

`ರಾಕ್ಷಸ-ತಂಗಡಿ’ ನಾಟಕ.. ‘ತಾಂತ್ರಿಕ ಮೆರಗು--ಐತಿಹಾಸಿಕ ಕುರುಡು'.. ವ್ಯಾಸ ದೇಶಪಾಂಡೆಯವರಿಂದ ಒಂದು ವಿಶ್ಲೇಷಣೆ

ಬರ್ಖಾ ದತ್ - ಭಾರತೀಯ ಪ್ರಗತಿಪರರು ಎಡವಿದ್ದೆಲ್ಲಿ ?

Tuesday, July 2, 2019

ರತ್ನಗಿರಿಯಲ್ಲಿ ಅಣೆಕಟ್ಟು ಒಡೆದು ಅನಾಹುತ - Dead In Ratnagiri Dam Breach 22 Missing 12 Houses Washed Away, NDRF Co...

ವೈ.ಕೆ.ಸಂಧ್ಯಾಶರ್ಮ | ಪ್ರತಿಲಿಪಿ ಕನ್ನಡ । Y K Sandhya Sharma | Pratilipi Kann...

ಮುರಳೀಧರ ಉಪಾಧ್ಯ - ಮಾತೃಭಾಷೆಯಲ್ಲಿ ಕಡ್ಡಾಯ ಶಿಕ್ಷಣ ವಿಷಯ ಚರ್ಚೆಯಾಗಲಿ-Vijaya Karnataka

ಡಾ. ಎಚ್.ಎಸ್.ಶ್ರೀಮತಿಯವರ ’ಸ್ತ್ರೀವಾದ” ಪದವಿವರಣ ಕೋಶ

Monday, July 1, 2019

ಸವಿತಾ ನಾಗಭೂಷಣ ---ಬಾಂಧವ್ಯ ( ಅತಿ ಸಣ್ಣ ಕತೆ) -------

ಬಾಂಧವ್ಯ ( ಅತಿ ಸಣ್ಣ ಕತೆ)
-------
ಶಶಾಂಕ ದಿನಾಲು ಮನೆಯಿಂದ ಕಛೇರಿಗೆ ಹೊರಡುವುದು ಬೆಳಿಗ್ಗೆ ಎಂಟೂವರೆಗೆ. ಮಡಿವಾಳ ಮೇಲು ಸೇತುವೆ ಬಳಿ ಬಂದಾಗ ಸರಿಸುಮಾರು ಸಿಗ್ನಲ್ ಬೀಳುತ್ತದೆ. ಅದೇ ಆ ಮುದುಕಿ ಕಾರಿನ ಬಳಿ ಬಂದು ಟಕ್ ಟಕ್ ಟಕ್ ಎಂದು ಮೂರು ಸಲ ಕಿಟಕಿ ಗಾಜು ಕುಟ್ಟುತ್ತಾಳೆ. ಶಶಾಂಕ ಐದು ರೂಪಾಯಿಯ ನಾಣ್ಯ ನೀಡುತ್ತಾನೆ. ಅವಳು. ನಮಸ್ಕಾರ ಮಾಡಿ ಜಾಗ ಖಾಲಿ ಮಾಡುತ್ತಾಳೆ. ಆ ಮುದುಕಿಗೆ ಏನಿಲ್ಲ ಅಂದರೂ ಎಂಭತ್ತರ ಮೇಲಾಗಿದೆ ಎಂದು ಅವನಿಗೆ ಅನಿಸಿದೆ. ತಟ್ಟಾಡುತ್ತಾ ಓಡಾಡುವ ಅವಳ
ಬಗ್ಗೆ ಅರಿಯುವ ಕುತೂಹಲ ಕೂಡ ಇದೆ. ಕಾರು ನಿಲ್ಲಿಸಿ ಕೇಳಬೇಕು ಅಂದುಕೊಳ್ಳುತ್ತಲೇ ನಾಲ್ಕೈದು ವರುಷಗಳೇ ಕಳೆದಿವೆ. ಒಮ್ಮೊಮ್ಮೆ ಮನೆಯಿಂದ ಹೊರಡುವುದು ತಡವಾಗಿ ಆಕೆ ಸಿಗದಿದ್ದಾಗ ಹಿಂದಿನ ದಿನದ ಬಾಕಿ ಸೇರಿಸಿ ಕೊಡುವುದೂ ಇದೆ
ಸರಿಯಾಗಿ ಎಂಟೂವರೆಗೆ ಮನೆಯಿಂದ ಹೊರಡುವುದು.... ಆ ಸಮಯದಲ್ಲಿ ಮನೆಮಂದಿ ಏನಾದರೂ ಕೆಲಸ ಹೇಳಿದರೆ ಆ ಮುದುಕಿ ಕಾಯುತ್ತ ಇರುತ್ತಾಳೆ, ಈಗ ಆಗಲ್ಲ ಎಂದು ಹೇಳಿ ಸಿಡಿಮಿಡಿಗೊಳ್ಳುವುದು, ಇವೆಲ್ಲಾ ಶಶಾಂಕನ ಮನೆಯವರಿಗೆ ವಿಚಿತ್ರವೆನಿಸಿ ಆಗಾಗ ಅವರು ಮುದುಕಿಯ ವಿಷಯ ತೆಗೆದು ತಮಾಷೆ ಮಾಡಿ ಆಡಿಕೊಳ್ಳುವ ತನಕ ಬಂದಿದೆ.
ಕಳೆದ ತಿಂಗಳಿನಿಂದ ಬಡ್ತಿ ಸಿಕ್ಕಿ ಶಶಾಂಕನಿಗೆ ಪಗಾರ ಹೆಚ್ಚಾದ ಮೇಲೆ ಅವನು ಆಕೆಗೆ ಹತ್ತು ರೂಪಾಯಿಯ ನೋಟು ನೀಡಲು ಶುರು ಮಾಡಿದ್ದಾನೆ. ಒಹೋ ಮದುಕಿಗೂ ಪ್ರೋಮೋಷನ್ ಎಂದು ಮಗಳು ರೇಗಿಸಿ ನಕ್ಕಿದ್ದಾಗಿದೆ.
ನಲವತ್ತರ ಆಸುಪಾಸಿನಲ್ಲಿರುವ ಶಶಾಂಕನಿಗೆ ಯಾಕೋ ಮೊನ್ನೆ ಎದೆ ಹಿಂಡಿದಂತಾಗಿ ಡಾಕ್ಟರ್ ಹತ್ತಿರ ತಪಾಸಣೆ ಮಾಡಿಸಿದಾಗ ಒಂದಿಷ್ಟು ಪರೀಕ್ಷೆ ಗಳನ್ನು ಮಾಡಿ ಆರು ವಾರ ವಿಶ್ರಾಂತಿ ತೆಗೆದುಕೊಳ್ಳಲೇ ಬೇಕು ಎಂದು ಸೂಚಿಸಿರುತ್ತಾರೆ. ಮಾರನೆಯ ದಿನದಿಂದ ಶಶಾಂಕ ಕಛೇರಿಗೆ ರಜೆ ಹಾಕಿದ್ದರೂ ಸರಿಯಾಗಿ ಎಂಟೂವರೆಗೆ ಹೊರಟು ಸಿಗ್ನಲ್ ಬಳಿ ಮುದುಕಿ ಸಿಕ್ಕಿ ಟಕ್ ಟಕ್ ಟಕ್ ಎಂದು ಬಾಗಿಲು ಬಡಿದಾಗ ಆಕೆಯ ಕೈಯಲ್ಲಿ ಐದುನೂರು ರೂಪಾಯಿಯ ನೋಟ ಇರಿಸಿ '
' ನನಗೆ ಆರಾಮಿಲ್ಲ, ನಾನು
ನಾಲ್ಕೈದು ವಾರ ಬರಲ್ಲ...ಎನಲು' ನಡುಗುವ ಕೈಯಿಂದ ಮುದುಕಿ ಅದನ್ನು ಇಸಿದುಕೊಂಡು ಕಣ್ಣಿಗೆ ಒತ್ತಿಕೊಳ್ಳುವಳು.
ಶಶಾಂಕನಿಗೆ ಏನೋ ಕಳವಳ...... ಆಕೆಯನ್ನು ಮತ್ತೆ ನೋಡುವೆನೋ ಇಲ್ಲವೋ ಎಂದು ಅನಿಸಿ ಕಾರಿನ ಗಾಜು ಏರಿಸಿ ಕಾರನ್ನು ತಿರುಗಿಸಿಕೊಂಡು ಮರಳಿದರೂ ಅದೇ ಗುಂಗಿನಲ್ಲಿ ಇರುವನು. ಇದನ್ನು ಗಮನಿಸಿದ ಶಶಾಂಕನ ಹೆಂಡತಿ ಯಾಕೆ ಮುದುಕಿಗೇನಾಯಿತು ? ಎಂದು ಕೇಳಲು, ಆಕೆ ಗಟ್ಟಿಮುಟ್ಟಾಗಿರುವಳು ಅದಲ್ಲ ವಿಷಯ, ಯಾಕೋ ಸುಸ್ತು ಎಂದು ಕ್ಷೀಣವಾದ ದನಿಯಲ್ಲಿ ಉಸುರುತ್ತಾ ಮಾತ್ರೆ ನುಂಗಿ ನೀರು ಕುಡಿಯುವನು.

SHARAVATHI KOOGU : ಶರಾವತಿ ಕೂಗು: ಸಂಪಳ್ಳಿ SOME ವಾದ 03

ಎಸ್. ಆರ್. ವಿಜಯಶಂಕರ - ​ಕಾರ್ನಾಡ್‌: ಸಂಕಲ್ಪ ಹಿಂಸೆ ಪ್ರತ್ಯಕ್ಷ ಹಿಂಸೆಯಷ್ಟೇ ಘೋರ-

ಅರವಿಂದ ಚೊಕ್ಕಾಡಿ - ಕಮರಿಸುವ ಹತಾಶೆಯ ಪ್ರತಿಕ್ರಿಯೆ