stat Counter



Sunday, June 30, 2019

Tulu- Folk song- ತುಳುನಾಡಿನ ಕೃಷಿ ಹಾಡು

ಮುಗ್ಧ ಮನಸ್ಸಿನ ಬಂಡಾಯದ ಲೇಖಕ ಮೊಪಾಂಸಾ : ನಾರಾಯಣ ಯಾಜಿ ಬರಹ

ಜಿ.ರಾಮಕೃಷ್ಣ ಸಂದರ್ಶನ | ಏಕ ಸಂಸ್ಕೃತಿ ಎನ್ನುವುದಿಲ್ಲ

ಪ್ರಾಯೋಗಿಕ ವಿಮರ್ಶೆ , ಕಾವ್ಯಾನುಸಂಧಾನ - ಸಂ-ಡಿ. ವಿ. ರಾಮಕೃಷ್ಣ { 2018 }

No photo description available.
ಪ್ರಾಯೋಗಿಕ ವಿಮರ್ಶೆ


Contact  SUDHEENDRA KUMAR , MYSORE -phone -8892626269

Saturday, June 29, 2019

ಕುಮಾರ ರೈತ - ಆಗ ಹರಿಜನ, ಈಗ ಬಹುಜನ, ಆದರೆ ಎಂದಿಗೂ ನಾವು ಜನವಾಗಲೇ ಇಲ್ಲ - ಆರ್ಟಿಕಲ್ 15

ಎಚ್. ಎಸ್ . ಶಿವಪ್ರಕಾಶ್ - ಹೆಣ್ಣಿಂಗೆ ಗಂಡಾಗಿ ಕಾಡಿತ್ತು ಮಾಯೆ-

ಜಿ. ಎನ್. ನಾಗರಾಜ್- ನಿಜ ರಾಮಾಯಣ ಅನ್ವೇಷಣೆ

ನೇರ ಪ್ರಸಾರ -LIVE Parivadini LIVE-Kedaram presents Instrumental Marvel

ಗ್ರಾಮೀಣ ಬ್ಯಾಂಕ್‌: 18 ಸಾವಿರ ಹುದ್ದೆಯಲ್ಲಿ ಕನ್ನಡಿಗರಿಗೆ ದಕ್ಕಿದ್ದು 1,060!

ಕೆ. ವಿ. ಅಕ್ಷರ - –“ತೇಜಸ್ವಿ ಸಾಹಿತ್ಯದ ವಿಶೇಷತೆ" ಪೂರ್ಣಚಂದ್ರ ದರ್ಶನ" -ವೆಬ...

Friday, June 28, 2019

ಸುದ್ದಿ ವಿಶ್ಲೇಷಣೆ - 23 June 2019 The Hindu current affairs in Kannada by Namma La Ex Bengaluru

ಲಕ್ಶ್ಮೀಪತಿ ಕೋಲಾರ - ದಕ್ಷಿಣ ದಂಡಾಜೀವಿಕ

ಲಕ್ಷ್ಮೀಪತಿ ಕೋಲಾರ ಗೆ ಚಿತ್ರದ ಫಲಿತಾಂಶ

ಲಕ್ಷ್ಮೀಪತಿ ಕೋಲಾರ - Naadu Nudi Saadhakaru || Sri. Lakshmipathi Kolar

ಲಕ್ಷ್ಮೀಪತಿ ಕೋಲಾರ { ಸಂದರ್ಶನ } -ಬೆಳಚಿಕ್ಕನಹಳ್ಳಿ ಶ್ರೀನಿವಾಸ್ { ಮಯೂರ -ಜುಲೈ ,2019 }

Image may contain: 1 person, smiling, beard and text

ನಾಗೇಶ್ ಹೆಗಡೆ - -- ಜಲಾಶಯವಲ್ಲ, ಜಲಸಾಕ್ಷರತೆ ಬೇಕು

ಮುನಿದ ಮಳೆ, ತಣಿಯದ ಇಳೆ: ಮತ್ತೆ ಭೀಕರ ಬರದತ್ತ ರಾಜ್ಯ

ಬಾಲಸುಬ್ರಹ್ಮಣ್ಯ ಕಂಜರ್ಪಣೆ --ಕನ್ನಗಿಯ ಶಾಪ

Thursday, June 27, 2019

‘ನಮ್ಮ ಜನಕ್ಕೇ ನೀರು ಇಲ್ಲದಿದ್ದಾಗ ಬೆಂಗಳೂರಿಗೆ..’ | Na D'Souza on Sharavathi w...

'ಬೆಂಗಳೂರಿಗೆ ಶರಾವತಿ ನೀರು': ಯೋಜನೆಗೆ ರೈತ ಸಂಘದ ವಿರೋಧ

ರಾಜೇಂದ್ರ ಸಿಂಗ್ - ದೇಶದ 21 ನಗರಗಳಲ್ಲಿ ಬತ್ತಲಿದೆ ನೀರು

ಗೋವಿಂದ್ ಸಿಂಗ್ - ಎಲ್ಲೂ ಸಲ್ಲದಂತಾದ ಕಾಶ್ಮೀರದ ವಿದ್ಯಾರ್ಥಿಗಳು

ಮಹುವಾ ಮೊಯ್ತ್ರ - MP Mahua Moitra Most Spirited Speech in LokSabha | TMC MP Dig at Narendr...

ನಾ . ಡಿಸೋಜ - ಒಂದು ನದಿ, ಹತ್ತು ಅಣೆಕಟ್ಟು

Sunday, June 23, 2019

ಎಚ್. ಎಸ್ . ವೆಂಕಟೇಶಮೂರ್ತಿ - H S Venkatesh Murthy - Birthday Special Jukebox | C Ashwath | Bhavageeth...

ನರಹಳ್ಳಿ ಬಾಲಸುಬ್ರಹ್ಮಣ್ಯ - ಪಾಡುಗಳನ್ನೆಲ್ಲ ಹಾಡಾಗಿಸಿದ ಗೆಳೆಯ ಎಚ್ಚೆಸ್ವಿ ·

HSV: ಎಚ್‌ಎಸ್ವಿ ಅವರಿಗೆ 75ರ ಸಂಭ್ರಮ

ಹಾಲಾಡಿಯಿಂದ ಉಡುಪಿಗೆ ನೀರಿನ ತಡೆ ತೆರವು

ಜುಲೈ 10ಕ್ಕೆ ಶಿವಮೊಗ್ಗ ಬಂದ್..!? ೆಂಗಳೂರಿಗೆ ಶರಾವತಿ ನೀರಿ ಹರಿಸಲು ವಿರೋಧ

ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು – ಯೋಜನೆ ವಿರೋಧಿಸಿ ಜುಲೈ 10ಕ್ಕೆ ಶಿವಮೊಗ್ಗ ಬಂದ್

ಮುರಳೀಧರ ಉಪಾಧ್ಯ ಹಿರಿಯಡಕ - Prof. Muralidhara Upadhya at Murari Ballal Chintana Foundation

Friday, June 21, 2019

ಸಾಹಿತ್ಯ ಮತ್ತು ನೂತನ ರಾಷ್ಟ್ರೀಯ ಶಿಕ್ಷಣ ನೀತಿ - ಡಾ| ಪುರುಷೋತ್ತಮ ಬಿಳಿಮಲೆ { AUDIO }

ಆರ್ಥಿಕ ಚಟುವಟಿಕೆಗಳ ಕುಸಿತದ ಸ್ಪಷ್ಟ ಸಂಕೇತ:ಆರ್‌ಬಿಐ ಗವರ್ನರ್

ಸಾಹಿತ್ಯದ ಜೀವಾಳ { ಷೂಪನ್ ಹೌರನ ಪ್ರಬಂಧಗಳು } -ಅನುವಾದಕರು - ಗೊರೂರು ರಾಮಸ್ವಾಮಿ ಅಯ್ಯಂಗಾರ್

No photo description available.
ಗೊರೂರು ರಾಮಸ್ವಾಮಿ ಅಯ್ಯಂಗಾರ್

Thursday, June 20, 2019

ಗಿರೀಶ್ ಕಾರ್ನಾಡ್ - A Life of Cultural Resistance: Paying Tribute to Girish Karnad (1938-2019)

ಮಳೆ ನೀರು ಕೊಯ್ಲು ಮಾಡುವ ವಿಧಾನದ ಕುರಿತು ಕಾರ್ಯಾಗಾರ

ಮಂಗಳೂರಿನಲ್ಲಿ ಮಳೆಕೊಯ್ಲು ಕಡ್ಡಾಯಕ್ಕೆ ಶೀಘ್ರ ‘ಹಸಿರು ಕಟ್ಟಡ ನೀತಿ’

ಚಂದ್ರಶೇಖರ ದಾಮ್ಲೆ - - ಇಂಗ್ಲಿಷ್‌ ಮೇಘಸ್ಫೋಟ: ಕನ್ನಡದ ಪುನರ್ವಸತಿ

ರಘುನಾಥ್ ಕೄಷ್ಣಮಾಚಾರ್ -- ಗಿರೀಶ್ ಕಾರ್ನಾಡರ ನಾಟಕಗಳಲ್ಲಿ ಒಡಲ ಮೀಮಾಂಸೆ

Wednesday, June 19, 2019

/ ಹಿರಿಯ ರಂಗ ಸಂಘಟಕ ಡಿ.ಕೆ ಚೌಟ

ಹಿರಿಯ ರಂಗಕರ್ಮಿ ಡಿ.ಕೆ.ಚೌಟ ನಿಧನ |19- 6-2019

ವಿವಿಧ ವಿವಿ ಉಪಕುಲಪತಿಗಳ ನೇಮಕ: ಸಂಸ್ಕೃತ ವಿವಿಗೆ ಪ್ರೊ.ಗಿರೀಶ್‌ಚಂದ್ರ, ಕರ್ನಾಟಕ ವಿವಿಗೆ ಶಿರಾಲ್‌ ಶೆಟ್ಟಿ ನೇಮಕ 19-6-2019

ಚೆನ್ನೈ ನಲ್ಲಿ ನೀರಿನ ಕೊರತೆ - Water Crisis In Chennai, Desperate Locals Pay Double For Private Supply

Tuesday, June 18, 2019

ಶಿವಾನಂದ ಕಳವೆ - ಒಂದು ಸಳ್ಳೆಯ ಕ್ರಾಂತಿ _{ ಸರಳೆ ಸಳ್ಳೆ - CORDIA MYXA }

ಮಾಲಿನಿ ಗುರುಪ್ರಸನ್ನ - ಗೋಕುಲ ನಿರ್ಗಮನ:- ಯದುಗಿರಿಯ ಮೌನ ವಿಕಾಸ -

ಪುಸ್ತಕ ಬಹುಮಾನಕ್ಕೆ ಜಾನಪದ ಕೃತಿಗಳ ಆಹ್ವಾನ

ನೇರ ಪ್ರಸಾರ - - Parivadini LIVE-NAADA INBAM @ Ameya Karthigeyan

ಡುಂಡಿಸೂಜಿ

Image may contain: 1 person, smiling, text

Sunday, June 16, 2019

ಸುಧಾ ಅಡುಕಳ - ಬಕುಲದ ಬಾಗಿಲಿನಿಂದ {2019 }

No photo description available.

ವಿನಯ್ ಹೆಗಡೆ -..: ಯೋಜನೆ ರೂಪಿಸುವವರ ಅರೆಬೆಂದ ಚಿಂತನೆಗೆ ರಾಜ್ಯದ ನದಿಗಳು ಬಲಿ...

AGHANASHINI...: ಯೋಜನೆ ರೂಪಿಸುವವರ ಅರೆಬೆಂದ ಚಿಂತನೆಗೆ ರಾಜ್ಯದ ನದಿಗಳು ಬಲಿ...: ರಾಜ್ಯದ ಇನ್ನಷ್ಟು ನದಿಗಳ ಮೇಲೆ ಜನಪ್ರತಿನಿಧಿಗಳ ಹಾಗೂ ಉದ್ಯಮಿಗಳ ಕಣ್ಣು ಬಿದ್ದಿದೆ. ಎತ್ತಿನಹೊಳೆ ತಿರುವು ಎಂಬ ವಿಲ ಯೋಜನೆ ಕಣ್ಣ ಮುಂದಿದೆ. ಹೀಗಿದ್ದಾಗಲೇ ಇನ್ನೆರಡು...

ಗಿರೀಶ್ ಕಾರ್ನಾಡ್ - ಫೋಟೋ ಗಳು Girish Karnad Rare Images | గిరీష్ కర్నాడ్ అరుదైన ఫోటోలు | Shaili

ಚಂದ್ರಶೇಖರ ಕಂಬಾರ - ಗಿರೀಶ್ ಕಾರ್ನಾಡ್ - ಏಕವಚನದ ಗೆಳೆಯ

Friday, June 14, 2019

ಕನ್ನಡದಿಂದ ಮರಾಠಿಗೆ ಅನುವಾದ ಕಮ್ಮಟ -

No photo description available.

ಗಿರೀಶ್ ಕಾರ್ನಾಡ್ ನೆನಪು- ನಾಟಕಗಳ ವಾಚನ GIRISH KARNAD NENAPU

ಗಿರೀಶ್ ಕಾರ್ನಾಡ್ - ಆಕಾಶವಾಣಿ ಸಂದರ್ಶನಗಳು - ಮಾಹಿತಿ

  ಬೆಂಗಳೂರು ಆಕಾಶವಾಣಿಯ ಸಂಗ್ರಹದಲ್ಲಿರುವ ಗಿರೀಶ್ ಕಾರ್ನಾಡರ ಸಂದರ್ಶನಗಳ ಆಯ್ದ ಭಾಗಗಳನ್ನು ಆಕಾಶವಾಣಿ 14- 6-2019ರಂದು ಪ್ರಸಾರ ಮಾಡಿತು .

 ಗಿರೀಶ್ ಕಾರ್ನಾಡರ ಆಕಾಶವಾಣಿ ಸಂದರ್ಶನಗಳು

೧ - 1973

೨ - 1991 -ಎಸ್. ಆರ್ . ವಿಜಯಶಂಕರ - ಕಾರ್ನಾಡ್ ಸಂದರ್ಶನ

೩ - 1996 -ಮರುಳಸಿದ್ದಯ್ಯ - ಕಾರ್ನಾಡ್ ಸಂದರ್ಶನ

Bengaluru - Radio Interviews of Girish Karnad

ಉಡುಪಿಗೆ ವಾರಾಹಿ ನೀರು - ಮಾಹಿತಿ

೧   ವಾರಾಹಿ ನೀರು ಶುದ್ದೀಕರಣ ಘಟಕ - ಭರತ್ಕಲ್ ನಲ್ಲಿ

೨  -  ಜಿಲ್ಲಾ ಪಂಚಾಯತ್ ರಸ್ತೆಗಳ ಆಡಿಯಲ್ಲಿ ಪೈಪ್ ಲೈನ್

೩  ದಾರಿಯಲ್ಲಿ ಸಿಗುವ ಊರುಗಳು - ಹಾಲಾಡಿ , ಆವರ್ಸೆ , ಬಿಲ್ಲಾಡಿ , ಹೆಗ್ಗುಂಜೆ , ಕಾಡೂರು , ಕೊಕ್ಕರ್ಣೆ ,

  ಚೇರ್ಕಾಡಿ , ಕುಕ್ಕೆಹಳ್ಳಿ , ಬಜೆ , ಮಣಿಪಾಲ , ಉಡುಪಿ

೪  ವಾರಾಹಿ ನೀರು ಸರಬರಾಜು ಯೋಜನೆ ದಾರಿಯಲ್ಲಿ ಸಿಗುವ ಹದಿನಾಲ್ಕು ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲಿದೆ

 ೫ may 2019 -  ವಾರಾಹಿ ಕುಡಿಯುವ ನೀರು ಯೋಜನೆಗೆ ಕರ್ನಾಟಕ ಸರಕಾರ ಒಲ್ಲಿಗೆ ನೀಡಿದೆ.Pipeline ಕಾಮಗಾರಿಗೆ ಟೆಂಡರ್ ಕರೆಯುವ ಕೆಲಸ ಆರಂಭವಾಗಿದೆ ,

 ೬   ಈ ಯೋಜನೆ 2021 ಕ್ಕೆ ಮುಗಿಯಬಹುದೆಂದು ಅಂದಾಜು

 VARAHI DRINKING WATER PROJECT to UDUPI

Phaniraj k- Girish Karnad -ಲಿಬರಲ್ ಪರಂಪರೆಯ ಗಿರೀಶ್ ಕಾರ್ನಾದ್

ವಿವೇಕ್ ಶ್ಯಾನುಭಾಗ್ - ಗಿರೀಶ್ ಕಾರ್ನಾಡ್ - GIRISH KARNAD - His soul was in Kannada - -Vivek Shanbhag

His soul was in Kannada - The Hindu: Though his plays were translated into several languages of India and the world, Girish Karnad’s thoughts and emotions had their moorings in Kannada. He was a global figure, but he kept his relationship with Kannada language and writing intact
His soul was in Kannada

Thursday, June 13, 2019

ಅರವಿಂದ ಚೊಕ್ಕಾಡಿ - ಸಾವಿನಲ್ಲಿ ಸಂಭ್ರಮ ಸಾಮಾಜಿಕ ಮೌಲ್ಯವಲ್ಲ

ಕಾನೂರು ಹೆಗ್ಗಡಿತಿ - ಹಾಡುಗಳು - Kanooru Heggadithi - A Tribute to Girish Karnad | Kanooru Heggadithi Son...

ಗಿರೀಶ್ ಕಾರ್ನಾಡರ ನಾಟಕಗಳು girish karnad Books (www.navakarnataka.com)

ತೆಲುಗುನಾಡಿನಲ್ಲಿ ಕನ್ನಡ ಕಸ್ತೂರಿ ಬಳಗದ ವಾರ್ಷಿಕೋತ್ಸವ -2019

VK -ಕಿರು ಚಿತ್ರೋತ್ಸವ -2019

No photo description available.

ಪ್ರಶಸ್ತಿಗೆ ಆಹ್ವಾನ| ನೇಚರ್ ಇನ್‍ಫೋಕಸ್ ಸಿನಿಮಾ ಪ್ರಶಸ್ತಿ |

ಕನಕ ಪುರಂದರ - ನಿರ್ದೇಶನ - ಗಿರೀಶ್ ಕಾರ್ನಾದ್ Kanaka Purandara

ತನ್ನದೇ ಆದ ಬಾಹ್ಯಾಕಾಶ ಕೇಂದ್ರ ಸ್ಥಾಪನೆಗೆ ಭಾರತದ ಯೋಜನೆ: ಇಸ್ರೋ ಮುಖ್ಯಸ್ಥ ಕೆ.ಶಿವನ್

Monday, June 10, 2019

ಗಿರೀಶ್ ಕಾರ್ನಾದ್ - ಸಂದರ್ಶನ _ Interview with Girish Karnad | Veteran Actor and Playwright

ಗಿರೀಶ್ ಕಾರ್ನಾದ್ - ಸಂದರ್ಶನ Soul talk with Girish Karnad | Interview | Actor | Playwright | Director

ಮೆಚ್ಚುಗೆಗೆ ಮಾತ್ರ ಪಾತ್ರ ಈ ಗಿರೀಶ ಕಾರ್ನಾಡ | ರಾಮಚಂದ್ರ ಗುಹಾ ಬರಹ

ಅಪ್ರತಿಮ ನಾಟಕಕಾರ, ವಸ್ತುನಿಷ್ಠ ಧೀಮಂತ | ವಿವೇಕ ಶಾನಭಾಗ ಬರಹ

‘ಆಡಾಡ್ತಾ ಆಯುಷ..’ ಓದಿದ್ದ ಗಿರೀಶ ಕಾರ್ನಾಡ

Sunday, June 9, 2019

ಗಿರೀಶ್ ಕಾರ್ನಾಡ್ #BlrLitFest - 14 | My Life, My Work: Girish Karnad

ಗಿರೀಶ್ ಕಾರ್ನಾದ್ ಸಾಕ್ಷ್ಯ ಚಿತ್ರ ಭಾಗ 2 Documentary on Girish Karnad - Part 2

ಗಿರೀಶ್ ಕಾರ್ನಾಡ್ - ಸಾಕ್ಷ್ಯ ಚಿತ್ರ ಭಾಗ -1 Documentary on Girish Karnad - Part 1

ಸಾಹಿತಿ, ನಾಟಕಕಾರ ಗಿರೀಶ ಕಾರ್ನಾಡ ನಿಧನ  10-6-2019

Dr / N. T. Bhat - ಡಾ/ ಎನ್. ಟಿ . ಭಟ್ಟರಿಗೆ ಸೇಡಿಯಾಪು ಪ್ರಶಸ್ತಿ

ಪ್ರೊ / ನೇರಂಬಳ್ಳಿ ಪ್ರಭಾಕರ ಆಚಾರ್ಯ{N. P. Acharya } ನಿಧನ -9- 6-2019



ಹಿರಿಯ ಲೇಖಕರೂ, ವಿಶ್ರಾಂತ ಉಪನ್ಯಾಸಕರೂ ಆದ ಪ್ರೊಫೆಸರ್ ನೇರಂಬಳ್ಳಿ ಪ್ರಭಾಕರ ಆಚಾರ್ಯ (Prof N P Acharya) ಇನ್ನಿಲ್ಲ. ಸುದೀರ್ಘ ಕಾಲ ಮುಂಬಯಿಯ ಕೆ. ಸಿ. ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿದ್ದ ಅವರು ಇಂಗ್ಲಿಷ್- ಕನ್ನಡಗಳೆರಡರಲ್ಲೂ ಬರೆದಿದ್ದು, ದಿ ಸುರಗಿ ಟ್ರೀ, ಮನು ಇನ್ ಕಿಷ್ಕಿಂಧಾ, ಕವಿತೆಯ ಓದು, ಧ್ವನಿ ಅಂಡ್ ಎಪಿಫನಿ: ಎಸ್ಸೆಸ್ ಇನ್ ಕ್ರಿಟಿಸಿಸಂ ಮುಂತಾದ ಕ್ರತಿಗಳನ್ನು ರಚಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅವರು ಕುಂದಾಪುರದ ಕೋಟೇಶ್ವರದಲ್ಲಿ ನೆಲೆಸಿದ್ದರು.
Image may contain: 1 person

ನವ ದಂಪತಿಗಳಿಗೆ ಶುಭಾಶಯಗಳು Swathi upadhya Varun -ಸ್ವಾತಿ ವರುಣ್

Friday, June 7, 2019

ನೀರಿಲ್ಲದ ನಗರಗಳು - India Water Crisis: 21 cities to exhaust groundwater supply by 2020

ಬರಿದಾಗುತ್ತಿರುವ ಗಾಜನೂರಿನ ತುಂಗಾ ಅಣೆಕಟ್ಟು - || GAJANUR DAM BACKWATER |: EXCLUSIVE VIDEO

ಜಿ . ಎನ್. ದೇವಿ -G. N. Devi - Language, the opening move -

ಸಾಮೂಹಿಕ ವಿವಾಹದಲ್ಲಿ ಪುತ್ರನ ಮದುವೆ ಮಾಡಿಸಿದ ಸಾಹಿತಿ ಕುಂ.ವೀರಭದ್ರಪ್ಪ

ಬರಿದಾಗುತ್ತಿರುವ ತುಂಗಾ ಡ್ಯಾಂ: ಶಿವಮೊಗ್ಗ ನಗರದಲ್ಲಿ ಜೀವಜಲಕ್ಕೆ ತೀವ್ರ ಹಾಹಾಕಾರ

Tuesday, June 4, 2019

ಡಾ / ಎಮ್. ವೆಂಕಟಸ್ವಾಮಿ - ಗಂಗೆಯ ಮೈಲಿಗೆ ತೊಳೆಯುವುದೆಂದು?

ಪುರುಷೋತ್ತಮ ಬಿಳಿಮಲೆ -ರಾಷ್ಟ್ರೀಯ ಶಿಕ್ಷಣ ನೀತಿ ಕನ್ನಡದಲ್ಲಿ ಬರುವುದು ಅಗತ್ಯ

ರಾಷ್ಟ್ರೀಯ ಶಿಕ್ಷಣ ನೀತಿ ಕನ್ನಡದಲ್ಲಿ ಬರುವುದು ಅಗತ್ಯ
ಈಗ ಕರಡು ರೂಪದಲ್ಲಿ ಸಿಗುತ್ತಿರುವ 477 ಪುಟಗಳ ರಾಷ್ಟ್ರೀಯ ಶಿಕ್ಷಣ ನೀತಿಯು ಅನೇಕ ಉತ್ತಮಾಂಶಗಳನ್ನು ಒಳಗೊಂಡಿದೆ. ಸಹಜವಾಗಿ ಕೆಲವು ಸಂದೇಹಗಳೂ , ಚರ್ಚಾಸ್ಪದ ಅಂಶಗಳೂ ಇವೆ.ಅದರ ಸಿದ್ಧತೆಯಲ್ಲಿ ಅನೇಕ ಮಹನೀಯರು ದುಡಿದಿದ್ದಾರೆ. ಈಗ ಅದನ್ನು ಸಾರ್ವಜನಿಕರ ಸಲಹೆಗಳಿಗಾಗಿ ಬಿಡುಗಡೆಮಾಡಲಾಗಿದೆ. ಸಂಸ್ಕೃತ, ಪ್ರಾಚೀನ ಭಾರತದ ಜ್ಞಾನ ಸಂಹಿತೆಯ ಜೊತೆಗೆ ಅದು ಜಾನಪದ, ಬುಡಕಟ್ಟು ಸಂಸ್ಕೃತಿಯ ಬಗ್ಗೆಯೂ ಮಾತಾಡುತ್ತದೆ.
ಕಳೆದ ಸುಮಾರು 50 ವರ್ಷಗಳಿಂದ ಪ್ರಚಲಿತದಲ್ಲಿದ್ದ 10+2+ 3 ಮಾದರಿಯನ್ನು ಒಡೆದು ಅದೀಗ 5+3+3+4 ಮಾದರಿಯನ್ನು ಮುಂದಿಟ್ಟಿದೆ.
5- ಮೂರರಿಂದ ಎಂಟು ವರುಷ, ಗ್ರೇಡ್ 1 ಮತ್ತು ಎರಡು,
+3 ( ಎಂಟರಿಂದ ಹನ್ನೊಂದು, ಗ್ರೇಡ್ 3,4,5)
+3 ( ಹನ್ನೊಂದರಿಂದ ಹದಿನಾಲ್ಕು, ಗ್ರೇಡ್ 6,7,8 )
+4 ( 14ರಿಂದ 18 ವರ್ಷ, 9,10,11, 12) .
ಅಂಗನವಾಡಿಗಳನ್ನು ಪ್ರತ್ಯೇಕವಾಗಿಡದೆ, ಪ್ರಿ ಸ್ಕೂಲಿನೊಂದಿಗೆ ಸೇರಿಸುವುದು.
ಖಾಸಗಿಯವರು ತಮಗೆ ಬೇಕಾದ ಶಾಲಾ ಶುಲ್ಕವನ್ನು ತಾವೇ ನಿಗದಿಪಡಿಸುವುದು, ಆದರೆ ಇದು ಮನಸೋ ಇಚ್ಛೆ ಆಗಿರಬಾರದು.
ಯುಜಿಸಿಯು NHERA National Higher Education Regulatory Authority ಆಗಲಿದೆ.
National Research Foundation ನ ಸ್ಥಾಪನೆ
ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಅದು ಭಾರತ ಕೇಂದ್ರಿತ ಶಿಕ್ಷಣದ ಪರವಾಗಿ ವಾದ ಮಂಡಿಸುತ್ತಿದೆ.
ಏನೇ ಇರಲಿ, ಈ ಶಿಕ್ಷಣ ನೀತಿಯು ಇದೀಗ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ದೊರಕುತ್ತಿದೆ. ಸಂವಿಧಾನದ ಮಾನ್ಯತೆ ಪಡೆ್ದ 22 ಭಾಷೆಗಳಲ್ಲಿಯೂ ಅದು ಮೊದಲು ದೊರಕಬೇಕು. ಅದು ದೊರಕಿದ ಮೇಲೆ ಅದನ್ನು ಓದಿ ಪ್ರತಿಕ್ರಿಯಿಸಲು ಒಂದು ತಿಂಗಳ ಅವಧಿ ನೀಡಬೇಕು.
ಶಿಕ್ಷಣ ನೀತಿಯ ಕನ್ನಡ ಅನುವಾದವನ್ನು ಯಾರು ಮಾಡಬೇಕು? ಕೇಂದ್ರ ಸರಕಾರ? ಕರ್ನಾಟಕ ಸರಕಾರ? ಸಾಹಿತ್ಯ ಪರಿಷತ್ತು? ಕನ್ನಡ ಅಭಿವೃದ್ಧಿ ಪ್ರಾಧಿಕಾರ?
ವಿಷಯ ಪೂರ್ತಿ ತಿಳಿಯದೆ ಒಪ್ಪಿಕೊಳ್ಳುವುದೂ, ತಿರಸ್ಕರಿಸುವುದೂ ಎರಡೂ ಅಪರಾಧವೇ ಸರಿ.
ಕನಿಷ್ಠ ಶಿಕ್ಷಣ ನೀತಿಯ ಮುಖ್ಯಾಂಶಗಳಾದರೂ ಕನ್ನಡಕ್ಕೆ ಬರಲಿ

ಕೋಟ ಸುತ್ತಮುತ್ತಲಿನ ಕೆರೆಗಳು

ಜಸ್ಟೀಸ್ ಎನ್. ಸಂತೋಷ ಹೆಗ್ಡೆ - Justice N Santosh Hegde, Former Judge of Supreme Court of India in Shubh...

Monday, June 3, 2019

ಡಾ/ ಎಚ್. ನರಸಿಂಹಯ್ಯ ಶತಮಾನೋತ್ಸವ - ಜೂನ್ 6 , 2019

Image may contain: 2 people, text

ಕಹಳೆ - ಕಥಾ ಪ್ರಶಸ್ತಿ -2019 -

Image may contain: 16 people, people smiling

ನರೇಂದ್ರ ಪೈ - ಭಾರವಿಲ್ಲದ ಸಹಜತೆಯಲ್ಲಿ ಮನುಷ್ಯರ ಸಾಮಾನ್ಯತನವನ್ನು ಹೇಳುವ ಕಥೆಗಳು |

ರೋಹಿತ್ ವೇಮುಲಾನನ್ನು ನೆನಪಿಸಿದ ಪಾಯಲ್ ಆತ್ಮಹತ್ಯೆ