stat Counter



Friday, July 31, 2015

ಎಚ್.ಎಸ್. ಶಿವಪ್ರಕಾಶ್ --ಬದರಹಳ್ಳಿ ನರಸಿಂಹಮೂರ್ತಿ

http://www.navakarnataka.com/h-s-shivaprakash

’ಪಂಪಾ ತೀರದಲ್ಲಿ ಸಾಹಿತ್ಯ ವಿಹಾರ’ – ಜಯಶ್ರೀ ಕಾಸರವಳ್ಳಿ

ಪ್ರೇತಗಳೆಂದು ಕರೆಯಲು ಮನಸ್ಸಾಗದು

ಉಡುಪಿಯಲ್ಲಿ ದೇರಾಜೆ ಶತಮಾನೋತ್ಸವ - 2-8-2015

ದಕ್ಷಿ ಣ ಭಾರತದ ಲೇಖಕರ ಸಮಾವೇಶ -2015 South India Writers' Ensemble 2015 inauguration 1

ಪೇಜಾವರ ಸದಾಶಿವ ರಾಯರು ಗೋಕಾಕರಿಗೆ ಬರೆದ ಪತ್ರಗಳು Prajna Marpally - { Audio ]

ಗಾಂಧಿ ಜಯಂತಿ ಕಥಾ ಸ್ಪರ್ಧೆ – 2015 : ಕತೆಗಳಿಗೆ ಆಹ್ವಾನ « ವರ್ತಮಾನ

ಗಾಂಧಿ ಜಯಂತಿ ಕಥಾ ಸ್ಪರ್ಧೆ – 2015 : ಕತೆಗಳಿಗೆ ಆಹ್ವಾನ « ವರ್ತಮಾನ – Vartamaana:

'via Blog this'katha sprade 2015

ಪೇಜಾವರ ಸದಾಶಿವ ರಾವ್ - Pejavara Sadashiva Rao - ನಾಟ್ಯೋತ್ಸವ

ಪೇಜಾವರ ಸದಾಶಿವ ರಾವ್ - Pejavara Sadashiva Rao by Muraleedhara Upadhya

ರಾಘವ ಪ್ರಶಸ್ತಿಗೆ ಪ್ರೇಮಾ, ನಂದ್ಯಾಲ

ವಚನಕಾರರಲ್ಲೇ ಸರ್ವಜ್ಞ ಭಿನ್ನ: ವರದರಾಜು

ವಚನಕಾರರಲ್ಲೇ ಸರ್ವಜ್ಞ ಭಿನ್ನ: ವರದರಾಜು - Indiatimes Vijaykarnatka:

'via Blog this'

ಮಹದೇವ ಪ್ರಕಾಶ್ : ಖರ್ಗೆಯವರಿಗೆ ಒಲಿವುದೇ ಮುಖ್ಯಮಂತ್ರಿ ಗಾದಿ?

ಹೊರಳು ನೋಟ: ಖರ್ಗೆಯವರಿಗೆ ಒಲಿವುದೇ ಮುಖ್ಯಮಂತ್ರಿ ಗಾದಿ? - Indiatimes Vijaykarnatka:

'via Blog this'

ಸಾಹಿತ್ಯ ಆಧರಿಸಿ ಕಾಸರವಳ್ಳಿ ಚಿತ್ರ ನಿರ್ಮಾಣ: ಶೇಷಾದ್ರಿ

ಕನ್ನಡ ಶಾಸ್ತ್ರೀಯ ಅಧ್ಯಯನ ಕೇಂದ್ರ ಎಲ್ಲಿದ್ದರೂ ಏನೀಗ? -ಪೃಥ್ವಿದತ್ತ ಚಂದ್ರಶೋಭಿ

ಐಎಸ್‌ ಉಗ್ರರಿಂದ ಕನ್ನಡಿಗರ ಅಪಹರಣ

ಐಎಸ್‌ ಉಗ್ರರಿಂದ ಕನ್ನಡಿಗರ ಅಪಹರಣ | ಪ್ರಜಾವಾಣಿ

Thursday, July 30, 2015

ಮಹಿಳಾ ಭಾರತ - Mahila bharatha 1

ತ್ರಿವೇಣಿ

ಕಲಾಂರಿಗೆ ಅಂತಿಮ ನಮನ - State Funeral of the People's President Dr. A.P.J. Abdul Kalam -

ಕಲಾಂಗೆ ಭಾವಪೂರ್ಣ ವಿದಾಯ

ಸರ್ವವ್ಯಾಪಿ ತಂತ್ರಜ್ಞಾನ ಅತಿ ಸಮೀಪ ಸಂವಹನ - ಯು. ಬಿ. ಪವನಜ

ಕಲಾಮ್ ಕನಸಿನ ಸುಜಲಾಂ, ಸುಫಲಾಂ - ನಾಗೇಶ್ ಹೆಗಡೆ

ಮಧ್ಯರಾತ್ರಿ 3.20ಕ್ಕೆ ಕಲಾಪ ನಡೆಸಿದ ಸುಪ್ರೀಂ

ಭಾಷೆ ಹನ್ನೊಂದು, ಸಮಸ್ಯೆ ನೂರೊಂದು!

ಭಾಷೆ ಹನ್ನೊಂದು, ಸಮಸ್ಯೆ ನೂರೊಂದು! | ಪ್ರಜಾವಾಣಿ
Foreign Languages department , Bangalore University ,

ಮಳೆಯೆಂಬ ಮಾಯೆಯ ಬೆನ್ನನೇರಿ

ಮಳೆ ಬರಲಿ ಲೋಕದ ಎಲ್ಲರ ಮನೆಯ ಮೇಲೆೆ -- ಸುಬ್ಬು ಹೊಲೆಯಾರ್

ಮೋಡವೆಂಬುದು ಮಳೆ ಸುರಿಸುವ ಟ್ಯಾಂಕರಲ್ಲ!* - ಸುಧೀಂದ್ರ ಹಾಲ್ದೊಡ್ಡೇರಿ

ನೇಣು ಶಿಕ್ಷೆ -ಒಂದು ಕಾಡುವ ಕಿರುಚಿತ್ರ - An Occurrence at Owl Creek Bridge

ಬೊಳುವಾರು ಅವರಿಗೆ ವಿಶುಕುಮಾರ್ ಪ್ರಶಸ್ತಿ -{9-8-2015-ಮೇಲ್ಕಾರ್ ಬಿರ್ವ ಅಡಿಟೋರಿಯಮ್ - ಬಂಟ್ವಾಳ ]

Displaying vishukumar invitation.jpg

ಒಬ್ಬರಲ್ಲ, ನೂರಾರು ತಬರರಿದ್ದಾರೆ! - ಕೆ. ಎನ್ ವೆಂಕಟಗಿರಿ

Wednesday, July 29, 2015

| ಸಂಶೋಧಕ ಪ್ರೊ. ಎಸ್. ವಿದ್ಯಾಶಂಕರ್ ಇನ್ನಿಲ್ಲ

‘ಸುಗಮ ಸಂಗೀತದ ಪಠ್ಯ ಬೇಕು’

ನೀ ಹೀಂಗ ನೋಡ ಬ್ಯಾಡ ನನ್ನ - Nee Hinga Nodabyaada Nanna on Violin by Vinay

ಕನ್ನಡ ಸಾಹಿತ್ಯ - Classical kannada Poetry and Prose -A Reader

ವೈದೇಹಿ ---- ರಥಬೀದಿ ಗೆಳೆಯರ - ಮಹಿಳಾ ಭಾರತ [ ನಿ-ಡಾ / ಶ್ರೀಪಾದ ಭಟ್



ಮಹಿಳಾ ಭಾರತ .......
ಮಹಾಭಾರತದ ವಿವಿಧ ಪಾತ್ರಗಳ ಮೂಲಕ ವರ್ತಮಾನವನ್ನು ಶೋಧಿಸಿಕೊಳ್ಳುವಂತಹ ವಿಶೇಷ ಅಂತರ್ಬಂಧವುಳ್ಳ ನಾಟಕ ಮಹಿಳಾ ಭಾರತ.ಇವತ್ತಿನ ಪಾತ್ರಗಳು ಪುರಾಣದ ಅವೆಅವೇ ಪಾತ್ರಗಳೊಂದಿಗೆ ತಮಗೆ ಅರಿಯದಂತೆ ಸಂವಾದಿಸುತ್ತಾ ಸ್ಪಂದಿಸುತ್ತವೆ. ಹಾಗೆ ಮಾಡುತ್ತಲೇ ತಾವೇ ಆ ಪಾತ್ರಗಳು ಆಗುತ್ತಾ, ಹೊರ ಬರುತ್ತ ಇವತ್ತಿಗೂ ಮಹಾಭಾರತ ಮುಗಿಯದ ಕಥೆಯಾಗಿದೆ ಎಂಬುದನ್ನು ಸಶಕ್ತವಾಗಿ ತೋರಿಸಿಕೊಡುತ್ತದೆ.ಡಾ.ಶ್ರೀಪಾದ ಭಟ್ಟರ ನುರಿತ ನಿರ್ದೇಶನ ಸಾಮರ್ಥ್ಯ ನಾಟಕ ಕೃತಿಯನ್ನು ರಂಗದ ಮೇಲೆ ಇನ್ನಿಲ್ಲದಂತೆ ಅರಳಿಸಿದೆ. ಎಳೆಯ ಕಲಾವಿದರನ್ನು ನೀರ್ದೇ಼ಶಕರು ದುಡಿಸಿ ಕೊಂಡ ರೀತಿ ಅದ್ಭುತವೆನ್ನಲೇ ಬೇಕು.ಮನಸ್ಸಿನಲ್ಲಿ ಕೆತ್ತಿ ನಿಲ್ಲಿಸುವ ವಿನ್ಯಾಸ ಸೂಕ್ಷ್ಮವುಳ್ಳ ದೃಶ್ಯಾವಳಿಗಳು, ನೆಳಲು ಬೆಳಕು ಸಂಯೋಜನೆ,ಸಂಗೀತ,ಬೇರೆ ಭಾ಼ಷೆಯದು ಎಂದು ಒಂದಿನಿತು ಅನಿಸದಂತಹಾ ಮೂಲಕೃತಿಯ ಕನ್ನಡ ರೂಪಾಂತರ ( ಅಭಿಲಾಷಾ ಎಸ್.) ,ಇದೇ ಪ್ರಥಮವಾಗಿ ರಂಗವೇರುವ ನಟನಟಿಯರ ಭಾವಪೂರ್ಣ ನಟನೆ - ಎಲ್ಲವೂ ನಾಟಕದ ಆಶಯವನ್ನು ಎತ್ತಿ ಹಿಡಿಯುವಲ್ಲಿ ತಮ್ಮದೇ ಸಾರ್ಥಕ ಕೊಡುಗೆ ನೀಡಿವೆ. ನೋಡಿದ ಮೇಲೆ ಕಾಡುವ ಹಾಗೆ, ನಾಟಕ ವೀಕ್ಷಣೆಯನ್ನು ಒಂದು ಅನುಭವವಾಗಿಸಿದ ನಿರ್ದೇಶಕ ಡಾ. ಶ್ರೀಪಾದ ಭಟ್ ಅವರಿಗೆ ಮತ್ತು ಪ್ರಸ್ತುತ ಪಡಿಸಿದ ರಥಬೀದಿ ಗೆಳೆಯರು ಸಂಸ್ಥೆಗೆ ಹಾರ್ದಿಕ ಅಭಿನಂದನೆಗಳು.

ಎಸ್. ಎನ್ . ಶ್ರೀಧರ - ಸುಚಿತ್ರಾ ಸಾಹಿತ್ಯ ಸಂಜೆ

ಎಪಿಜೆ ಕಲಾಂ ‘ಫೇಲ್’ ಆದಾಗ..

ಕಲಾಂ- ದೇಶಿ ಕಿಚ್ಚಿನ ಕವಿ ಹೃದಯದ ಕನಸುಗಾರ - Haldodderi Sudheendra

ಸ್ವದೇಶಿ ಕಿಚ್ಚಿನ ಕವಿ ಹೃದಯದ ಕನಸುಗಾರ - Indiatimes Vijaykarnatka:

'via Blog this'

ಸೃಜನಶೀಲತೆ ಅನಾವರಣಗೊಳಿಸಿದ ‘ಶಿಲ್ಪ ತರಂಗ’

12ನೇ ಶತಮಾನದ ಶಿವ ಮಂದಿರ ಸಮೀಪ ನೆಲ ಅಂತಸ್ತು ಪತ್ತೆ

ಪ್ರೇಮಕುಮಾರ ಪ್ರಭಾರ ಕುಲಪತಿ -Janapada University

ಪ್ರೇಮಕುಮಾರ ಪ್ರಭಾರ ಕುಲಪತಿ | ಪ್ರಜಾವಾಣಿ

ಇಬ್ಬರು ಭಾರತೀಯರಿಗೆ ಮ್ಯಾಗ್ಸೆಸೆ ಗೌರವ

ವಿಭಜನೆಗೊಂಡಿದೆ ಥಾಯ್ ಮನೆ - ಪವಿನ್ ಚಚವಲ್‌ಪಾಂಗ್‌ಪನ್

Monday, July 27, 2015

ಮಹಿಳಾ ಭಾರತ - ನಿ -ಡಾ /ಶ್ರೀಪಾದ ಭಟ್ M ahila bharatha 2

:WhatsApp ನಂಬರ್ ಬದಲಾಯಿಸಬೇಕೆ? ಹೀಗೆ ಮಾಡಿ...

ಮಾಹಿತಿ@ತಂತ್ರಜ್ಞಾನ:WhatsApp ನಂಬರ್ ಬದಲಾಯಿಸಬೇಕೆ? ಹೀಗೆ ಮಾಡಿ... - Indiatimes Vijaykarnatka:

'via Blog this'

ಗೋವಿಂದ ಪೈ ಸ್ಮಾರಕ ’ಗಿಳಿವಿಂಡು’ ಫೆಬ್ರವರಿಗೆ ಪೂರ್ಣ

ಗೋವಿಂದ ಪೈ ಸ್ಮಾರಕ ’ಗಿಳಿವಿಂಡು’ ಫೆಬ್ರವರಿಗೆ ಪೂರ್ಣ - Indiatimes Vijaykarnatka:

'via Blog this'

ಸಂಶೋಧನೆಯಲ್ಲಿ ಮಹಿಳೆಯರು ಹಿಂದೆ: ಬಿ. ರಂಗನಾಯಕಮ್ಮ

ಸಂಶೋಧನೆಯಲ್ಲಿ ಮಹಿಳೆಯರು ಹಿಂದೆ: ಬಿ. ರಂಗನಾಯಕಮ್ಮ - Indiatimes Vijaykarnatka:

'via Blog this'

ಕಲಾಂ ಕತೆ - A Short Story of Dr. A. P. J. Abdul Kalam

ಅಶ್ವಿನ್‌ ರಾವ್‌ ಬಂಧನ

ಅಶ್ವಿನ್‌ ರಾವ್‌ ಬಂಧನ | ಪ್ರಜಾವಾಣಿ

ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ನಿಧನ

ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ನಿಧನ | ಪ್ರಜಾವಾಣಿ

Sunday, July 26, 2015

ಡಾ/ಶ್ರೀಪಾದ ಭಟ್ ನಿರ್ದೇಶಿಸಿದ - ಮಹಿಳಾ ಭಾರತ -- ಉದಯ ಗಾಂವ್ಕರ್

ಗೆಳೆಯ ಶ್ರೀಪಾದ ಭಟ್ ನಿರ್ಧೇಶನದ ಮಹಿಳಾ ಮಹಾಭಾರತದ ಮೊದಲ ಪ್ರದರ್ಶನ ನೋಡಿದೆ. ನಿಜಕ್ಕೂ ಅದ್ಭುತ. ಮಹಾಭಾರತವನ್ನು ವರ್ತಮಾನದೊಂದಿಗೆ ಸಮೀಕರಿಸುವ ಪ್ರಯತ್ನ ಹೊಸದಲ್ಲ, ಮಹಾಭಾರತವನ್ನು ಮಹಿಳೆಯ ಕಣ್ಣಿನಿಂದ ಕಾಣುವ ಪ್ರಯತ್ನವೂ ಹೊಸದಲ್ಲ. ಆದರೆ, ಹೆಣ್ತನವನ್ನು ಜಗದ ಎಲ್ಲ ವೈರುಧ್ಯಗಳ ಜೊತೆ ಮುಖಾಮುಖಿಯಾಗಿಸುತ್ತ ಯಾವುದೇ ತೀರ್ಪುಗಳನ್ನು ನೀಡದೇ ನೋಡುಗರನ್ನು ಸಂವಾದಕ್ಕೆಳೆಯುವ ನಿರೂಪಣೆ ಬಹಳ ಹೊಸದು. ಒಂದುವರೆ ಗಂಟೆಗಳ ಕಾಲ ಎಮ್ ಜಿ ಎಮ್ ಕಾಲೇಜಿನ ಹಾಲಿನಲ್ಲಿ ಕಿಕ್ಕಿರಿದ ಪ್ರೇಕ್ಷಕರನ್ನು ಹಿಡಿದಿಟ್ಟಿದಷ್ಟೇ ಅಲ್ಲ ಆನಂತರವೂ ನಾಟಕದಿಂದ ಹೊರಬಂದು ಆ ನಾಟಕಕ್ಕೆ ಹೊರತಾದದ್ದನ್ನು ಯೋಚಿಸಲು ಸಾಧ್ಯವಾಗದಂತೆ ಮಾಡಿರುವುದು ಶ್ರೀಪಾದರ ಶಕ್ತಿ. ಕಥನಗಳ ನಡುವಿನ transition, ನೆರಳು ಬೆಳಕುಗಳನ್ನು ಭಾಷೆಯಂತೆ ಬಳಸಿದ ರೀತಿ, ಹಿಂಸೆಯ ಎಲ್ಲ ಆಯಾಮಗಳೂ ಅಂತಿಮವಾಗಿ ಇಡೀ ಜಗದ ಮಮತೆಯನ್ನು ತನ್ನೊಳಗೆ ಅಡಗಿಸಿಕೊಂಡ ಹೆಣ್ತನದ ಮೇಲಿನ ದಾಳಿಗಳು ಎಂಬುದನ್ನು ಸೂಚಿಸುವ ಅಂತ್ಯ ಎಲ್ಲವೂ ಅದ್ಭುತ. ನಾಟಕದುದ್ದಕ್ಕೂ ಸ್ಥಾಯಿಯಾಗಿ ಕಾಣುವ ತೊಟ್ಟಿಲು ನನಗೆ ತಾಯ್ತನದ ಸಂಕೇತವಾಗಷ್ಟೇ ತೋರದೇ ತಕ್ಕಡಿಯ ಒಂದು ಬದಿಯಂತೆ ಕಂಡಿತು ನಾಟಕದ ನಿರೂಪಣೆ ತಕ್ಕಡಿಯ ಇನ್ನೊಂದು ಬದಿಯನ್ನು ಶೋಧಿಸುವಂತಿತ್ತು.-ಉದಯ ಗಾಂವ್ಕರ್

ಗೋವಿಂದ ಪೈ ಸ್ಮಾರಕ ’ಗಿಳಿವಿಂಡು’ ಫೆಬ್ರವರಿಗೆ ಪೂರ್ಣ

ಗೋವಿಂದ ಪೈ ಸ್ಮಾರಕ ’ಗಿಳಿವಿಂಡು’ ಫೆಬ್ರವರಿಗೆ ಪೂರ್ಣ - Indiatimes Vijaykarnatka:

'via Blog this'

ಸಣ್ಣ ಶಹರದ ನಮ್ಮ ಹುಡುಗಿಯರು -ಕೆ. ಫಣಿರಾಜ್‌

ಸಣ್ಣ ಶಹರದ ನಮ್ಮ ಹುಡುಗಿಯರು | ಪ್ರಜಾವಾಣಿ

ಸಂಗಮ–ಸಂಭ್ರಮ ಸಮ್ಮೇಳನಕ್ಕೆ ಚಾಲನೆ

ಸಂಗಮ–ಸಂಭ್ರಮ ಸಮ್ಮೇಳನಕ್ಕೆ ಚಾಲನೆ | ಪ್ರಜಾವಾಣಿ

Saturday, July 25, 2015

ಸಾಲು ದೀಪಗಳು

ಯುವ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿ ಮೂಡಿಸುವ ಕಾರ್ಯಕ್ರಮ | ಕರ್ನಾಟಕ ಸಾಹಿತ್ಯ ಅಕಾಡೆಮಿ

ಅಂಕುರ – ಯುವ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿ ಮೂಡಿಸುವ ಕಾರ್ಯಕ್ರಮ | ಕರ್ನಾಟಕ ಸಾಹಿತ್ಯ ಅಕಾಡೆಮಿ:

'via Blog this'

’ಕೆ ಜಿ ಸೋಮಶೇಖರ್ ಮತ್ತು ಅವರ ಫೋಟೋಗ್ರಫಿ’

’ಕೆ ಜಿ ಸೋಮಶೇಖರ್ ಮತ್ತು ಅವರ ಫೋಟೋಗ್ರಫಿ’ – ಆಕಾಶ್ « ಅವಧಿ / Avadhi:

'via Blog this'

ಮಾಜಿ ಸಚಿವ ವಸಂತ ಸಾಲಿಯಾನ ಇನ್ನಿಲ್ಲ……

ಮಾಜಿ ಸಚಿವ ವಸಂತ ಸಾಲಿಯಾನ ಇನ್ನಿಲ್ಲ…… — JustKannada - Online Kannada News Portal:

'via Blog this'vasanth-saliyana-ex-minister-passed-away-udupi

ಕಾಸರವಳ್ಳಿ ತೋಟದ ಸಿನಿಬಳ್ಳಿ

ಕಾಸರವಳ್ಳಿ ತೋಟದ ಸಿನಿಬಳ್ಳಿ | ಪ್ರಜಾವಾಣಿ

Thursday, July 23, 2015

ಸಮಾನತೆ ಸಂಬಂಜದ ಕಥೆಗಳು...ಡಿ.ಎಮ್. ಕುರ್ಕೆ , ಪ್ರಶಾಂತ

ಸಮಾನತೆ ಸಂಬಂಜದ ಕಥೆಗಳು... | ಪ್ರಜಾವಾಣಿ
ದೇವನೂರರ ಮೂರು ಕತೆಗಳನ್ನು ಆಧರಿಸಿದ ಸಿನಿಮಾ - ’ ಮಾರಿಕೊಂಡವರು ’’

ಸುಧೀಂದ್ರ ಹಾಲ್ದೊಡ್ಡೇರಿ : ಕಸ ವಿಲೇವಾರಿಯ ದುರ್ಭಿಕ್ಷದಲ್ಲಿ ಅಧಿಕ ‘ಮೋಸ’

ಸಿಎನ್ ರಾಮಚಂದ್ರನ್ ಮತ್ತು ವಿವೇಕ ರೈ -Classical Kannada Poetry and Prose

ಟ್ವಿಟರ್‌ ಜೊತೆ ಕಲಿ ಕನ್ನಡ - ಚೋಮನ್ ವರ್ಗೀಸ್

ರಾಜ್ಯಮಟ್ಟದ ದಸರಾ ಕಾವ್ಯ ಸ್ಪರ್ಧೆ – 2015

ರಾಜ್ಯಮಟ್ಟದ ದಸರಾ ಕಾವ್ಯ ಸ್ಪರ್ಧೆ – 2015 « ಅವಧಿ / Avadhi:

'via Blog this'

ನಿರಂಜನಾರಾಧ್ಯ ವಿ.ಪಿ. : ಸದನದಲ್ಲಿ ಶಾಲಾ ಶಿಕ್ಷಣ: ಒಂದು ವಿಮರ್ಶೆ

ನೀಲಾ ಕೆ - : ಸಂವೇದನೆಯೇ ಇಲ್ಲದ ಜಡವ್ಯವಸ್ಥೆ ಎಂಬ ದುರವಸ್ಥೆ

ಹನುಮಾಕ್ಷಿ ಗೋಗಿ ಅವರಿಗೆ ಟಿ.ಗಿರಿಜಾ ಸಾಹಿತ್ಯ ದತ್ತಿ ಪ್ರಶಸ್ತಿ ಪ್ರದಾನ

ಡಿಜಿಟಲ್ ಇಂಡಿಯಾಕ್ಕೆ ಪಿಡಿಎಫ್ ಗ್ರಹಣ -ಎನ್. ಎ. ಎಮ್. ಇಸ್ಮಾಯಿಲ್

ಒಟ್ಟಿಗೇ 43 ತಾಲ್ಲೂಕು ರಚನೆ

ಒಟ್ಟಿಗೇ 43 ತಾಲ್ಲೂಕು ರಚನೆ | ಪ್ರಜಾವಾಣಿ

ಜಯಲಕ್ಷ್ಮ್ಮೀ ಆಳ್ವ - ನೃತ್ಯಲೋಕಕ್ಕೆ ಅರ್ಪಿಸಿಕೊಂಡ ಸಂತೃಪ್ತಯಾನ

2014ರಲ್ಲಿ 5,650 ರೈತರ ಆತ್ಮಹತ್ಯೆ

Wednesday, July 22, 2015

ಊರ್ವಶಿ - Urvashi- Samooha Artists, Udupi

ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ -9-8-2015

ಪೇಜಾವರ ಸದಾಶಿವ ರಾವ್ ಸಂಸ್ಮರಣೆ -1-8-2015

ಕುವೆಂಪು ಮತ್ತು ಅಧ್ಯಾತ್ಮ– ಡಾ. ಶ್ರೀಪಾದ ಭಟ್,ಸಹಾಯಕ ಪ್ರಾಧ್ಯಾಪಕ ಡಾ. ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ,

ಮದ್ಯಪಾನ ಭಾರತೀಯ ಸಂಸ್ಕೃತಿಯ ಭಾಗವೇ?

Tuesday, July 21, 2015

ರಾಜ್ಯಮಟ್ಟದ ದಸರಾ ಕಾವ್ಯ ಸ್ಪರ್ಧೆ – 2015

ರಾಜ್ಯಮಟ್ಟದ ದಸರಾ ಕಾವ್ಯ ಸ್ಪರ್ಧೆ – 2015 « ಅವಧಿ / Avadhi:

'via Blog this'

ಸಮಿತಿಗಳ ಗೊಂದಲದಲ್ಲಿ ಸಂಸ್ಕೃತಿ ಇಲಾಖೆ!

Vijayavani Kannada News Portal - Breaking, International, National, State, Local, Sports, Bengalore, Hubballi, Belgaum, Kannada News:

'via Blog this'

ಏಲಿಯನ್ ಶೋಧನೆಗೆ ಸಾವಿರ ಕೋಟಿ ಡಾಲರ್

‘ಬರವಣಿಗೆಗೆ ಓದುಗನ ಕಟ್ಟಿ ಹಾಕುವ ಶಕ್ತಿ ಇರಲಿ’

‘ಸಂಸ್ಕಾರ’ ಕಾದಂಬರಿಗೆ 50 ವರ್ಷ…-ನಟರಾಜ ಹುಳಿಯಾರ್

ಸೂರ್ಯನ ಬೆಳಕಲ್ಲಿ ಭೂಮಿಯ ಮೊದಲ ಚಿತ್ರ

ಅನ್ನಭಾಗ್ಯ ಯೋಜನೆಗೆ ಕಾಲಮಿತಿ ಅಗತ್ಯ -ದೇವನೂರ ಅಭಿಮತ

ಕಲಾವಿದೆ ಜಯಲಕ್ಷ್ಮಿ ಆಳ್ವರಿಗೆ ಅಂತಿಮ ನಮನ - Designing a Margam of Service

ಆನಂದ ಲಹರಿ ಬಿಡುಗಡೆ - 26-7-2015

Displaying Lahari INV-2.jpg

ಪತ್ರಿಕಾ ದಿನಾಚರಣೆ -25- 7- 2015

Displaying IN 1.jpgDisplaying IN 3.jpg