stat Counter



Showing posts with label ಕುವೆಂಪು. Show all posts
Showing posts with label ಕುವೆಂಪು. Show all posts

Friday, November 30, 2018

ಯಾವ ಧಾಟಿಯಲ್ಲಿ ‘ಕರ್ನಾಟಕ ಮಾತೆ’ಗೆ ‘ಜಯ ಹೇ’ ಎನ್ನೋಣ...

ಯಾವ ಧಾಟಿಯಲ್ಲಿ ‘ಕರ್ನಾಟಕ ಮಾತೆ’ಗೆ ‘ಜಯ ಹೇ’ ಎನ್ನೋಣ... | Prajavani: ನಮ್ಮ ನಾಡಗೀತೆಯನ್ನು ಇಂಥದ್ದೇ ಸ್ವರ ಸಂಯೋಜನೆಯಲ್ಲಿ ಹಾಡಬೇಕು ಎನ್ನುವ ಅಧಿಕೃತ ನಿಯಮವೇ ಇಲ್ಲ. ಇದು ವಿಪರ್ಯಾಸ, ಆದರೂ ಸತ್ಯ. ಹೀಗಾಗಿಯೇ ನಾಡಗೀತೆಯನ್ನು ಯಾವ ಧಾಟಿಯಲ್ಲಿ ಬೇಕಾದರೂ ಹಾಡುವಂತಹ ಗೊಂದಲ ನಿರ್ಮಾಣವಾಗಿದೆ.

Friday, October 19, 2018

ದೇವನೂರು ಮಹಾದೇವ -- ಮಲೆಗಳಲ್ಲಿ ಮದುಮಗಳಿಗೆ ಕಣ್ಹಾಕಿ‌...

ಮಲೆಗಳಲ್ಲಿ ಮದುಮಗಳಿಗೆ ಕಣ್ಹಾಕಿ‌... | Prajavani: ಕನ್ನಡದ ಮೊದಲ ಕಾದಂಬರಿ ‘ಇಂದಿರಾ ಬಾಯಿ’ಗೆ ನೂರು ವರ್ಷ ತುಂಬಿದ ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಅಲ್ಲಿ ‘ಮಲೆಗಳಲ್ಲಿ ಮದುಮಗಳು’ ಶತಮಾನದ ಕಾದಂಬರಿ ಎಂದೆ. ಈ ಅನ್ನಿಸಿಕೆ ಕನ್ನಡಕ್ಕೆ ಮಾತ್ರ ಅಲ್ಲ ಭಾರತದ ವ್ಯಾಪ್ತಿಗೂ ಈಗಲೂ ನಿಜ ಅನ್ನಿಸುತ್ತಿದೆ.


Deccan Herald

Tuesday, October 9, 2018

ಕುವೆಂಪು - ಸ್ಮಶಾನ ಕುರುಕ್ಷೇತ್ರ { ನಿ- ಕೆ. ವಿ. ಅಕ್ಷರ } Smashana Kurukshetra | ಸ್ಮಶಾನ ಕುರುಕ್ಷೇತ್ರ

ಕುವೆಂಪು - ಶೂದ್ರ ತಪಸ್ವಿ - SHOODRA TAPASVI- NATAKA(PART 3) { ನಿ- ಎಮ್. ಆಶೋಕ ಕುಮಾರ್ }

ಕುವೆಂಪು - ಶೂದ್ರ ತಪಸ್ವಿ - { ಉಪನ್ಯಾಸ - ಸಾ. ಶಿ. ಮರುಳಯ್ಯ }

ಕುವೆಂಪು - ಶೂದ್ರ ತಪಸ್ವಿ { ತೆಲುಗು ನಾಟಕ } Shudhra Thapasvi Natakam Janapadam

Friday, May 4, 2018

ಕುವೆಂಪು -: ಮಲೆನಾಡಿನ ಚಿತ್ರಗಳು : ಅಜ್ಜಯ್ಯನ ಅಭ್ಯಂಜನ

ಕನ್ನಡ ದೀವಿಗೆ: ಮಲೆನಾಡಿನ ಚಿತ್ರಗಳು : ಅಜ್ಜಯ್ಯನ ಅಭ್ಯಂಜನ: ಅಜ್ಜಯ್ಯನ ಅಭ್ಯಂಜನ ಮಲೆನಾಡಿನ ಜೀವನವನ್ನು ಸಾಮಾನ್ಯವಾಗಿ ನಿರುದ್ವಿಗ್ನ ಎಂದು ಕರೆಯಬಹುದು. ನಗರಗಳಲ್ಲಿರುವಂತೆ ದ್ರುತಪದಸಂಚಾರವಿಲ್ಲ; ಮೋಟಾರು ಮೊದಲಾದ ಆತುರದ ಯಾನ...