stat Counter



Tuesday, September 30, 2014

ಡಿ. ವಿ. ಜಿ - ಆಸ್ತಿಕ - ನಾಸ್ತಿಕ DVG - Asthik and Nastik by B N Ashokkumar

ಸುಕೃತ ಕೄಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ

ಎಮ್. ಚಿದಾನಂದಮೂರ್ತಿ - M.Chidananda Murthy - An Insight

ಕುದ್ರೋಳಿಯಲ್ಲಿ ದಲಿತ ಅರ್ಚಕಿಯರಿಂದ ಪೂಜೆ

ದಲಿತ ಅರ್ಚಕಿಯರಿಂದ ಪೂಜೆ | ಪ್ರಜಾವಾಣಿ

ದೇಶಕ್ಕೆ ಮಾದರಿಯಾದ ಮಂಗಳೂರಿನ ಕುದ್ರೋಳಿ

varthabharathi | kannada News, Latest kannada News from Gulf, Asia,India and on Sports, Business,Indian,Politics, Education:

'via Blog this'

ರಾವಣನಿಗೆ ಅಂತಿಮ ಸ್ಪರ್ಶ

ಅಂತಿಮ ಸ್ಪರ್ಶ | ಪ್ರಜಾವಾಣಿ

‘ಕುಲಚಿಹ್ನೆಯಾಗಿ ಆಮೆ ಇಟ್ಟುಕೊಳ್ಳಿ’ -ದೇವನೂರು ಮಹಾದೇವ

ಎನ್ . ಎ. ಎಮ್. ಇಸ್ಮಾಯಿಲ್ - ಡಿಜಿಟಲ್ ವಲಸಿಗರು ಮತ್ತು ಮೂಲ ನಿವಾಸಿಗಳ ಸಂಘರ್ಷ

ಡಿ. ವಿ. ರಾಜಶೇಖರ: ಹಾಂಕಾಂಗ್‌ನಲ್ಲಿ ಮತ್ತೆ ಸಿಡಿದ ಪ್ರಜಾತಂತ್ರ ಚಳವಳಿ

ಲೋಕದೃಷ್ಟಿ: ಹಾಂಕಾಂಗ್‌ನಲ್ಲಿ ಮತ್ತೆ ಸಿಡಿದ ಪ್ರಜಾತಂತ್ರ ಚಳವಳಿ - Indiatimes Vijaykarnatka:

'via Blog this'

ಕಾರ್ನಾಡ ಗಂಭೀರ ಸಾಹಿತಿಯೇ ಅಲ್ಲ -ಶೂದ್ರ ಶ್ರೀನಿವಾಸ್

ಶ್ರೀ ಹರ್ಷ ಹೆಗಡೆ - ವಾಸಂತಿ ಪಡುಕೋಣೆ ಅವರ " ನನ್ನ ಮಗ ಗುರುದತ್ತ "

maretha maathugalu: ಪುಸ್ತಕದೊಳಗೆ - ೧೮: "ನನ್ನ ಮಗ ಗುರುದತ್ತ" ಲೇಖಕರು; ವಾಸಂತಿ ಪಡುಕೋಣೆ, ಪ್ರಕಾಶಕರು; ಮನೋಹರ ಗ್ರಂಥಮಾಲಾ. ಪ್ರಕಟಣೆ; ೧೯೭೬, ಕ್ರಯ; ರೂಪಾಯಿ ಇಪ್ಪತ್ತು. ...

ಕಬ್ಬಿನಾಲೆ ವಸಂತ ಭಾರಧ್ವಾಜ್ - ಎ. ವಿ. ನಾವಡರ ’ ದಾಸರು ನಡೆದ ದಾರಿಯಲ್ಲಿ

ಆರ್ . ತಾರಿಣಿ ಶುಭದಾಯಿನಿ - ಕನ್ನಡದಲ್ಲಿ ಹೆಸರಿರದ ಸಾಹಿತ್ಯ

Monday, September 29, 2014

ಸಾಕುನಾಯಿಗಳ ಅವಾಂತರ

ಉಡುಪಿಯಲ್ಲಿ ಪ್ರಾಚ್ಯ ಸಂಚಯ ಅಧ್ಯಯನ ಕೇಂದ್ರ

Preserving rare, ancient manuscripS.A. Krishnaiah, Director of Oriental Research Centre and Gallery, explaining the ancient bronze masks at the Gallery in Udupi on Sunday.ts - The Hindu

ಹಯವದನದಲ್ಲಿ ಗಿರೀಶ್ ಕಾರ್ನಾಡರ ಪ್ರೇಮಗೀತೆಗಳು - I wrote songs for Hayavadana because I was in love: Karnad

ಕೆಲವರು ನನ್ನನ್ನು ಅಸ್ಪ್ರಶ್ಯನಂತೆ ಕಾಣುತ್ತಾರೆ - ಮಾಂಝಿ , ಬಿಹಾರ ಮುಖ್ಯ ಮಂತ್ರಿ

ಕೇಂದ್ರ ಸಚಿವ ಸಂಪುಟದಿಂದ ಶಿವಸೇನೆ ಹೊರಕ್ಕೆ

ಕೇಂದ್ರ ಸಚಿವ ಸಂಪುಟದಿಂದ ಶಿವಸೇನೆ ಹೊರಕ್ಕೆ - Indiatimes Vijaykarnatka:

'via Blog this'

ಬಿ.ವಿ.ಕಾರಂತ ಮತ್ತು ಪ್ರೇಮಾ ಕಾರಂತರ ನೆನಪಿನ ಮಕ್ಕಳ ರಂಗ ಶಿಬಿರ ಶುರು

ಬಿ.ವಿ.ಕಾರಂತ ಮತ್ತು ಪ್ರೇಮಾ ಕಾರಂತರ ನೆನಪಿನ ಮಕ್ಕಳ ರಂಗ ಶಿಬಿರ ಶುರು | ಸಂಚಾರಿ ಥಿಯೇಟರ್ / Sanchari Theatre:

'via Blog this'

ಸಿ. ಎನ್ .ರಾಮಚಂದ್ರನ್ - ಯು.ಆರ್. ಅನಂತಮೂರ್ತಿ - Dr. U. R. Ananthamurthy: A Maze of Ambiguities

Indian Literature, Folk Epics: Dr. U. R. Ananthamurthy: A Maze of Ambiguities: Dr. U. R. Ananthamurthy: A Maze of Ambiguities      To say that Dr. U. R. Ananthamurthy was a multi-faceted personality is to state the ...

ರವಿಶಂಕರ ವಡ್ಡಂಬೆಟ್ಟು ಅವರ - ಪಾರಿಜಾತ [ ಹನಿಗವನಗಳು ] ಬಿಡುಗಡೆ- 1-10-2014

ಸಿ. ಜಿ. ಮಂಜುಳಾ - ಮಹಿಳೆ: ಮಾಯೆ ಮತ್ತು ಮೀನಿನ ಹೆಜ್ಜೆ?

Sunday, September 28, 2014

ಚಂದ್ರ ಸೌಗಂಧಿಕಾ - ವಿದ್ದು ಉಚ್ಚಿಲರ ಊರ್ಮಿಳಾ

ಸಾಹಿತ್ಯದ ಶ್ರೇಷ್ಠತೆ: ಪಿ.ವಿ.ನಾರಾಯಣ ಟೀಕೆ ಕಾರ್ನಾಡರ ಮಾನದಂಡವೇನು?

‘ಅನಂತಮೂರ್ತಿ ದುರ್ಬಲತೆ ಆಧರಿಸಿ ಸಾಕ್ಷ್ಯಚಿತ್ರ ನಿರ್ಮಿಸಲಿ‘ -ಕಾರ್ನಾಡರಿಗೆ ಕಾಸರವಳ್ಳಿ ಸವಾಲು

‘ಹಸ್ತಪ್ರತಿ ಸಂಶೋಧನೆ ಶಾಸ್ತ್ರೀಯ ಕೆಲಸವಲ್ಲ’

‘ಹಸ್ತಪ್ರತಿ ಸಂಶೋಧನೆ ಶಾಸ್ತ್ರೀಯ ಕೆಲಸವಲ್ಲ’ - Indiatimes Vijaykarnatka:

'via Blog this'

‘ನಾನು ಬೆಳೆದ ಕಾಲಘಟ್ಟ ಅದ್ಭುತವಾಗಿತ್ತು’ -ಕಾರ್ನಾಡ್

‘ನಾನು ಬೆಳೆದ ಕಾಲಘಟ್ಟ ಅದ್ಭುತವಾಗಿತ್ತು’ | ಪ್ರಜಾವಾಣಿ

ಪನ್ನೀರ್‌ಸೆಲ್ವಂ ಹೊಸ ಸಿ.ಎಂ

ಪನ್ನೀರ್‌ಸೆಲ್ವಂ ಹೊಸ ಸಿ.ಎಂ | ಪ್ರಜಾವಾಣಿ

ರಾಜ್ಯದ ಎಚ್‌.ಎಲ್‌.ದತ್ತು ನೂತನ ಸಿಜೆಐ

ರಾಜ್ಯದ ಎಚ್‌.ಎಲ್‌.ದತ್ತು ನೂತನ ಸಿಜೆಐ | ಪ್ರಜಾವಾಣಿ

ಹುದುಗಲಾರದ ದು:ಖ - ವಸಂತ ಕಣ್ಣಬೀರನ್ /ಎಮ್. ಎಸ್. ಆಶಾದೇವಿ

ಮುರಳಿಧರ ಉಪಾಧ್ಯ ಹಿರಿಯಡಕ - ಅಮೃತ ಸೋಮೇಶ್ವರ ಅವರೊಂದಿಗೆ ಒಂದು ಸಂವಾದ

tulu literature: Interview: Amrith Someshwar in Conversation with Muraleedhara Upadhya Hiriadka Muraleedhara Upadhya    : Please te...

ಅಮೃತ ಸೊಮೇಶ್ವರ -80 - Programme to celebrate Someshwar’s 80th birthday

ಅಂತರ್ಜಾಲದಿಂದ ಓದುವವರ ಸಂಖ್ಯೆ ಕ್ಷೀಣ

Saturday, September 27, 2014

ಗಾಂಧಿ ಜಯಂತಿ ರಜೆ ರದ್ದು - ಪ್ರತಿಭಟನೆ

ಮಾಮ್ - ಎಚ್. ಡುಂಡಿರಾಜ್

ಶೂದ್ರ ಶ್ರೀನಿವಾಸ್ -: ಅವರು ಹೀಗೆ ಕಂಡರು...

ಲಡಾಯಿ ಪ್ರಕಾಶನ: ಅವರು ಹೀಗೆ ಕಂಡರು...: ಶೂದ್ರ ಶ್ರೀನಿವಾಸ ‘‘ಆದ್ದರಿಂದ ರಾಜರ್ಷಿ ಹೇಳುತ್ತಾನೆ; ನಾನು ಕಟ್ಟು ಕಟ್ಟಳೆಗಳನ್ನು ಕಡ್ಡಾಯ ಗೊಳಿಸುವುದಿಲ್ಲ ಆಗ ಜನ ಋಜು ಮಾರ್ಗದಲ್ಲಿರು...

ಕವಿ ಶಂಕರ ಕಟಗಿ ನಿಧನ

ಸ್ನೇಹಿತರೆ,
ನನ್ನ ಕವಿ ಗೆಳೆಯ ಶಂಕರ ಕಟಗಿ ಶನಿವಾರ ರಾತ್ರಿ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದ ಸುದ್ದಿಯನ್ನು ಕವಿ ಸತ್ಯಾನಂದ ಪಾತ್ರೋಟ ತಿಳಿಸಿದ್ದಾರೆ.
ಮಹತ್ವಾಕಾಂಕ್ಷೆಯ ಈ ಕವಿಯ ಸಾವು ನನಗೆ ಹಾಗೂ ನನ್ನ ಸಂಗಾತಿ ಎಚ್ ಎಲ್ ಪುಷ್ಪಾಗೆ Sad News... Rip...
ಪ್ರೀತಿಯ ಮುನಿಸು ಜಗಳ ವಾದ ವಿವಾದ ವಗ್ವಾದಗಳ ನಡುವೆ ನಮ್ಮದು ಮರೆಯದ ಗೆಳೆತನ. ಹೊಸ ಕವನ ಬರೆದರೆ ಹತ್ತಾರು ಕವಿ ಮಿತ್ರರಿಗೆ ಓದಿ ಹೇಳದಿದ್ದರೆ ಸಮಾಧಾನ ಇಲ್ಲ. ಬಂಡಾಯ ಸಂಘಟನೆಯಲ್ಲಿ ತೊಡಗಿಕೊಂಡಿದ್ದ ಗೆಳೆಯ ಕನಸುಗಾರ."ಮುಸ್ಸಂಜೆ ನೆರಳಲ್ಲಿ", "ಗೆಳೆಯ ನಾದ", " ದಟ್ಟಿ ದಾವಣಿ" ಮೊದಲಾದವು ಕವನ ಸಂಕಲನ.
Wednesday 1st October, jagmohan palace - ಮೈಸೂರಲ್ಲಿ ನಡೆವ ಕವಿಗೋಷ್ಟಿಯಲ್ಲಿ ಅವನು ಭಾಗವಹಿಸಲು with Family... Wife, Daughter .... ಬೆಂಗಳೂರು ತಲುಪಿದ್ದ ಗೆಳೆಯನ ಫೋನು ನನಗೆ ಬಾರಲೆ ಇಲ್ಲ. ಬೆಳಗ್ಗೆ ಬಂದು ಎರಗಿದ್ದು ಅವ್ನ ನಂಬಲಾರದ "ಸಾವು".
ಈ ಸಾವು ನ್ಯಾಯವೇ?
ನಿಜ,
ಯಾರು ಶಾಶ್ವತ ಅಲ್ಲ. ಎಲ್ಲರೂ ಹೋಗಲೇ ಬೇಕು...
ಆದರೆ 
ಗೆಳೆಯ ಶಂಕರ ಕಟಗಿ ಬೇಗ ಹೋಗಿಬಿಟ್ಟ - ಆರ್. ಜಿ. ಹಳ್ಳಿ ನಾಗರಾಜ { Face Book  ನಿಂದ }

ಎಮ್. ಎಸ್. ಆಶಾದೇವಿ - ಸೀತೆ : ಆದಿಮ ಸ್ತ್ರೀವಾದಿ

ಅಮ್ಮ ಜೈಲು

ಅಮ್ಮ ಜೈಲು | ಪ್ರಜಾವಾಣಿ

ವಿವಿಧ ಪ್ರಕಾಶಕರ 100 ಪುಸ್ತಕಗಳ ಬಿಡುಗಡೆ

ವಿವಿಧ ಪ್ರಕಾಶಕರ 100 ಪುಸ್ತಕಗಳ ಬಿಡುಗಡೆ | ಪ್ರಜಾವಾಣಿ

ರಂಗಕ್ಕೆ ಮನಸೋತ ಸೋಗಿ

ರಂಗಕ್ಕೆ ಮನಸೋತ ಸೋಗಿ | ಪ್ರಜಾವಾಣಿ

ರಂಗಕರ್ಮಿಗಳ ಸಮಾವೇಶಕ್ಕೆ ಬನ್ನಿ

ರಂಗಕರ್ಮಿಗಳ ಸಮಾವೇಶಕ್ಕೆ ಬನ್ನಿ « ಅವಧಿ / Avadhi:

'via Blog this'

ಎಳನೀರು ಶಿತಿಲೀಕರಣ ಯಂತ್ರ -ಕನ್ನಡಿಗ ವಿನೋದ್ ಮಹಾದೇವಯ್ಯ ಯಶೋಗಾಥೆ -ರಾ. ನಾ

varthabharathi | kannada News, Latest kannada News from Gulf, Asia,India and on Sports, Business,Indian,Politics, Education:

'via Blog this'

ಜಾನಪದ ಲೋಕದಲ್ಲಿ ಸಂಸ್ಕೃತಿ ಶಿಬಿರ

ಜಾನಪದ ಲೋಕದಲ್ಲಿ ಸಂಸ್ಕೃತಿ ಶಿಬಿರ - Indiatimes Vijaykarnatka:

'via Blog this'

ರಾಣೇಬೆನ್ನೂರಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲು ಸಮನ್ವಯ ಸಮಿತಿ ನಿರ್ಣಯ

ರಾಣೇಬೆನ್ನೂರಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲು ಸಮನ್ವಯ ಸಮಿತಿ ನಿರ್ಣಯ - Indiatimes Vijaykarnatka:

'via Blog this'

ಪ್ರಧಾನಿ ನರೇಂದ್ರ ಮೋದಿ- ವಿಶ್ವಸಂಸ್ಥೆ ಭಾಷಣ - Narendra Modi's UNGA Speech - Full Speech

ಪಾಕಿಸ್ತಾನ ಜತೆ ಮಾತುಕತೆಗೆ ಸಿದ್ಧ ವಿಶ್ವಸಂಸ್ಥೆಯಲ್ಲಿ ಪ್ರಧಾನಿ ಮೋದಿ

ಪಾಕಿಸ್ತಾನ ಜತೆ ಮಾತುಕತೆಗೆ ಸಿದ್ಧ | ಪ್ರಜಾವಾಣಿ

ಒಂದೇ ಕೊಠಡಿಯಲ್ಲಿ ಇಬ್ಬರು ಕುಲಸಚಿವರು

ಒಂದೇ ಕೊಠಡಿಯಲ್ಲಿ ಇಬ್ಬರು ಕುಲಸಚಿವರು | ಪ್ರಜಾವಾಣಿ

ಕಾರ್ನಾಡ್ ಕಣ್ಣಲ್ಲಿ ಅನಂತಮೂರ್ತಿ -- Karnad attacks URA's literary legacy

ಗಿರೀಶ್ ಕಾರ್ನಾಡ್ { Vedio } -ಕನ್ನಡ ಸಾಹಿತ್ಯಕ್ಕೆ ಅನಂತಮೂರ್ತಿ ಅವರ ಕೊಡುಗೆ

Live Streaming - BLF 2014 - Bangalore Literature Festival (BLF):

'via Blog this'
Girish Karnad's opinion about U. R. Ananthamoorthy,s Contribution to kannada Literature and it's Limitations

ಬೆಂಗಳೂರು ಸಾಹಿತ್ಯೋತ್ಸವದಲ್ಲಿ ಇಂದು -28-9-2014

Schedule - BLF 2014 - Bangalore Literature Festival (BLF):

'via Blog this'

ಎಸ್. ಆರ್. ವಿಜಯಶಂಕರ - ಮಾತು ಸೋತ ಭಾರತ ಎಂಬ ತಾತ್ವಿಕತೆ

Details: pls clik here to read S. R. Vijayashankar's article - U. R. anathamoorthy's ' Maatu Sota Bharatha '

'via Blog this'

ಆಧಿನಿಕೋತ್ತರ ವಾದ - ಅವಲೋಕನ - 28-9-2014

ಎತ್ತಿನಹೊಳೆ ಯೋಜನೆ - ದ. ಕ. ನಾಗರಿಕರಲ್ಲಿ ಮನವಿ

ಶ್ಯಾಮಲಾ ಮಾಧವ : ಅಮೃತಗೀತ

ಅತ್ರಿ ಬುಕ್ ಸೆಂಟರ್: ಅಮೃತಗೀತ: ಚಿತ್ರ, ಲೇಖನ: ಶ್ಯಾಮಲಾ ಮಾಧವ [ಅಮೃತ ಸೋಮೇಶ್ವರರಿಗೆ ನಾಳೆ ಎಂಬತ್ತನೇ ಜನ್ಮದಿನದ ಅಭಿನಂದನಾ ಸಮಾರಂಭ ನಡೆಯಲಿದೆ. ಮಂಗಳೂರಿನ ವಿಶ್ವವಿದ್ಯಾಲಯ ಕಾಲೇಜಿನ ವಠಾರದಲ್ಲಿ ಪೂ...

ಎಮ್. ಎಸ್. ರುದ್ರೇಶ್ವರ ಸ್ವಾಮಿ - ವಿಭಾ...

ಲಡಾಯಿ ಪ್ರಕಾಶನ: ವಿಭಾ...: ಎಂ ಎಸ್ ರುದ್ರೇಶ್ವರಸ್ವಾಮಿ ನಿಮ್ಮನ್ನು ನೆನಪು- ಮಾಡಿಕೊಳ್ಳುವ ಧೈರ್ಯ ಮಾಡಿದಾಗ ನೀವು ನಮ್ಮ ನಡುವೆ ಮತ್ತೆ ಹುಟ್ಟಿಬರುತ್ತೀರಿ ನುಂಗಿ ನೀರು...

ನೀಲು -- ನಾನು

Photo: 1974

ಜಯಲಲಿತಾಗೆ 4 ವರ್ಷ ಜೈಲು, 100 ಕೋಟಿ ದಂಡ

ಜಯಲಲಿತಾಗೆ 4 ವರ್ಷ ಜೈಲು, 100 ಕೋಟಿ ದಂಡ | ಪ್ರಜಾವಾಣಿ

ಜಯಲಲಿತಾಗೆ ಅಪಜಯ - JAYALALITHAA GETS 4-YEAR JAIL, FINED RS. 100 CRORE

ತಮಿಳುನಾಡಿನಲ್ಲಿ ಬುಗಿಲೆದ್ದ ಹಿಂಸಾಚಾರ

ತಮಿಳುನಾಡಿನಲ್ಲಿ ಬುಗಿಲೆದ್ದ ಹಿಂಸಾಚಾರ | ಪ್ರಜಾವಾಣಿ

ಜಯಾ ದೋಷಿ; ಮ.3ಕ್ಕೆ ಶಿಕ್ಷೆ ಪ್ರಮಾಣ ಪ್ರಕಟ

ಜಯಾ ದೋಷಿ; ಮ.3ಕ್ಕೆ ಶಿಕ್ಷೆ ಪ್ರಮಾಣ ಪ್ರಕಟ | ಪ್ರಜಾವಾಣಿ

Friday, September 26, 2014

ಅನಂತಮೂರ್ತಿ ಚಿಂತಕನಲ್ಲ, ಸೂಕ್ಷ್ಮಜ್ಞ : ಕಾರ್ನಾಡ

ಅನಂತಮೂರ್ತಿ ಚಿಂತಕನಲ್ಲ,ಕ್ಷ್ಮಜ್ಞ : ಕಾರ್ನಾಡ | ಪ್ರಜಾವಾಣಿ

ಕನ್ನಡ ಸಾಹಿತ್ಯ ಸಮ್ಮೇಳನ - ಅಂತಿಮ ತೀರ್ಮಾನ ಇಂದು

ಅಂತಿಮ ತೀರ್ಮಾನ ನಾಳೆ | ಪ್ರಜಾವಾಣಿ

ಹಸ್ತಲಾಘವ ಕೇಳಿದರೆ ಕೆನ್ನೆ ಸವರಿದರು

ಹಸ್ತಲಾಘವ ಕೇಳಿದರೆ ಕೆನ್ನೆ ಸವರಿದರು | ಪ್ರಜಾವಾಣಿ

ಬೆಂಗಳೂರು ಸಾಹಿತ್ಯೋತ್ಸವ -2014

‘ಅನಂತ’ ನೆನಪುಗಳ ಮೆರವಣಿಗೆ | ಪ್ರಜಾವಾಣಿ

ಕುಂದಾಪುರದಲ್ಲಿ ಅನಂತಮೂರ್ತಿ ನೆನಪು

ಸಾಹಿತಿಯ ಸಾವಿನ ಬಳಿಕವೂ ನಿಲ್ಲದ ಅವಹೇಳನ

ನಮ್ಮ ಬೆನ್ನಿಗಿದ್ದಾರೆ ಮೋದಿ, ಒಬಾಮ..

ನಮ್ಮ ಬೆನ್ನಿಗಿದ್ದಾರೆ ಮೋದಿ, ಒಬಾಮ.. | ಪ್ರಜಾವಾಣಿ

ದಿಶಾ , ಅಪ್ಪನಿಗೆ ತಕ್ಕ ಮಗಳು - ಅಮಿತ್ . ಎಮ್. ಎಸ್

ಅಪ್ಪನಿಗೆ ತಕ್ಕ ಮಗಳು | ಪ್ರಜಾವಾಣಿ
ಮಂಡ್ಯ ರಮೇಶ್ ಅರರ ಮಗಳು - ದಿಶಾ

ಮೋದಿ ಅವರಿಗೆ ಅಮೆರಿಕ ಕೋರ್ಟ್‌ ಸಮನ್ಸ್‌

ಮೋದಿಗೆ ಅಮೆರಿಕ ಕೋರ್ಟ್‌ ಸಮನ್ಸ್‌ | ಪ್ರಜಾವಾಣಿ

ಪುಸ್ತಕ ಪ್ರೀತಿ ಹೀಗೇನಾ? -ಪ.ರಾಮಕೄಷ್ಣ ಶಾಸ್ತ್ರಿ

Wednesday, September 24, 2014

ಪತ್ರಿಕೆಗಳು: ಅಂದು, ಇಂದು

ಪದ್ಮನಭ ಭತ್ ಶೇವ್ಕಾರ - ಕೇಪಿನ ಡಬ್ಬಿ

maretha maathugalu: ಪುಸ್ತಕದೊಳಗೆ - ೧೩: "ಕೇಪಿನ ಡಬ್ಬಿ" (ಕಥಾ ಸಂಕಲನ)  ಬರಹ; ರೂಪಾಲಕ್ಷ್ಮಿ. ಬರೆದಿರುವವರು; ಪದ್ಮನಾಭ ಭಟ್, ಶೇವ್ಕಾರ, ಪ್ರಕಾಶಕರು; ಛಂದ ಪುಸ್ತಕ, ಪ್ರಕಟಣೆ; ೨೦೧೪, ಕ್ರಯ; ...

ದೆಹಲಿಯಲ್ಲಿ ಅನಂತಮೂರ್ತಿ ನೆನಪು -30- 9- 2014

.ಕ. ಸಾ. ಪ - ಬೆಂಗಳೂರು - ವಿಚಾರ ಸಂಕಿರಣ -28-9-2014

Displaying Matadaana- Invite.jpg

ಪುಸ್ತಕ ಬಿಡುಗಡೆ -28- 9-2014

Displaying INV 63 (1).jpg

ವಾಸ್ತು ಪುರುಷ್ Vastupurush - A Film by Sumitra Bhave & Sunil Sukthankar

ಕಂಪ್ಯೂಟರ್ ಮತ್ತು ಕನ್ನಡ