stat Counter



Showing posts with label ಯು.ಆರ್. ಅನಂತಮೂರ್ತಿ u. r ananthamurthy. Show all posts
Showing posts with label ಯು.ಆರ್. ಅನಂತಮೂರ್ತಿ u. r ananthamurthy. Show all posts

Saturday, August 30, 2014

ಎಚ್. ಎಸ್. ವೆಂಕಟೇಶಮೂರ್ತಿ್: ಅನಂತಮೂರ್ತಿ ಎಂಬ ಜೀವ ಉಕ್ಕಿಸುವ ಪ್ರೀತಿಯ ದನಿ







ಎಚ್. ಎಸ್. ವೆಂಕಟೇಶಮೂರ್ತಿ್: ಅನಂತಮೂರ್ತಿ ಎಂಬ ಜೀವ ಉಕ್ಕಿಸುವ ಪ್ರೀತಿಯ ದನಿ







ಸುಮತೀಂದ್ರ ನಾಡಿಗ - ಸ್ನೇಹದ ಮಾತೆಲ್ಲ ಮುಗಿದ ಬಳಿಕ { ಭಾಗ-2 }

u. r. ananthamurthy edited by muraleedhara upadhya

ಸುಮತೀಂದ್ರ ನಾಡಿಗ - ಸ್ನೇಹದ ಮಾತೆಲ್ಲ ಮುಗಿದ ಬಳಿಕ { ಭಾಗ-೧ }

ಯು. ಆರ್. ಅನಂತಮೂರ್ತಿ - ಎಸ್. ಎಲ್. ಭೈರಪ್ಪ

ಖ್ಯಾತ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಹಾಗೂ ಅನಂತಮೂರ್ತಿ ಸ್ನೇಹ ಮಿಲನಕ್ಕೆ ಚಂಪಾ ಸಾಕ್ಷಿ.

ರುಸ್ತುಮ್ ಭರೂಚ - ಅನಂತಮೂರ್ತಿ ನಿರ್ಗಮನ - ಮಾತು ಸೋಲುವ ಸಮಯ

Friday, August 29, 2014

ಎಚ್. ಎಸ್. ಶಿವಪ್ರಕಾಶ್ - ಮೇಷ್ಟ್ರಾಗದ ಮೇಷ್ಟ್ರಿಗೊಂದು ಕೊನೆಯ ಸಲಾಮು

ಮೇಷ್ಟ್ರಾಗದ ಮೇಷ್ಟ್ರಿಗೊಂದು ಕೊನೆಯ ಸಲಾಮು | ಪ್ರಜಾವಾಣಿ
ಎಚ್. ಎಸ್. ಶಿವಪ್ರಕಾಶ್ -ಯು.ಆರ್. ಅನಂತಮೂರ್ತಿ H. S. Shivaprakash -U. R. Ananthamurthy

ಜಗದೀಶ್ ಕೊಪ್ಪ - ಸಾಕ್ಷಿ ಪ್ರಜ್ಞೆಯೊಂದರ ನಿರ್ಗಮನ

ಭೂಮಿಗೀತ: ಸಾಕ್ಷಿ ಪ್ರಜ್ಞೆಯೊಂದರ ನಿರ್ಗಮನ: ಕರ್ನಾಟಕದ ಸಾಕ್ಷಿ ಪ್ರಜ್ಞೆಯಂತಿದ್ದ ಯು . ಆರ್ . ಅನಂತಮೂರ್ತಿಯವರ ಸಾವು ಕಳೆದ ಶುಕ್ರವಾರದಿಂದ ಸೃಷ್ಟಿಸಿರುವ ಶೂನ್ಯತೆ ಮತ್ತು ಸೂತಕ ಛಾಯೆಯನ್ನು ...
ಯು. ಆರ್. ಅನಂತಮೂರ್ತಿ -U. R. Ananthamurthy -

’ಒಂದು ಅನಂತಮೂರ್ತಿಯವರ ಘರಾನಾ, ಇನ್ನೊಂದು ತೇಜಸ್ವಿ ಘರಾನ..’ – ಕುಂ ವೀ ಬರೀತಾರೆ

ನಿಮ್ಮ ಲೇಖನ ಮನನೀಯವಾಗಿದೆ. ಆದರೆ ನಿಮ್ಮ ಡಾ. ಬಸವನಗೌಡರು `ನೆಹರೂ ನಿವೃತ್ತರಾಗುವುದಿಲ್ಲ’ ಎಂಬ ಮಾತನ್ನು ಅನಂತಮೂರ್ತಿಯವರಿಗೆ ಯಾಕೆ ಆರೋಪಪಿಸಿದರೋ ತಿಳಿಯದು. ಅದು ಗೋಪಾಲಕೃ‍ಷ್ಣ ಅಡಿಗರ ಒಂದು (ಪ್ರಸಿದ್ಧ) ಕವಿತೆ (೧೯೫೮). `ನೆಹರೂ ನಿವೃತ್ತರಾಗುವುದಿಲ್ಲ / ಇನ್ನು ಪರವಾ ಇಲ್ಲ’ ಎಂದು ಕವಿತೆ ಆರಂಭವಾಗುತ್ತದೆ.
ಅನಂತಮೂರ್ತಿಯವರು ಆ ಕಾಲದಲ್ಲಿ ನೆಹರೂ ಪರವೇ ಆಗಿದ್ದರು. ಹೀಗೆಂದು ಅನಂತಮೂರ್ತಿಯವರು ತಾವೇ ಹೇಳಿಕೊಂಡಿದ್ದಾರೆ.
ಡಾ. ಗೌಡರು ಏನನ್ನು ಉದ್ದೇಶಿಸಿದ್ದರೋ ನನಗೆ ತಿಳಿಯದು. ಓದುಗರು ತಪ್ಪಾಗಿ ತಿಳಿಯದಿರಲಿ ಎಂದು ಈ ಪತ್ರ ಬರೆದಿದ್ದೇನೆ.
ಕೆ.ವಿ. ತಿರುಮಲೇಶ್