stat Counter



Monday, January 28, 2019

ಅಗರಿ ಶೈಲಿಯ ಅಗರಿ ರಘುರಾಮ ಭಾಗವತರು (Agari Raghuama Bhagavata of Agari Saili)

ದ.ಕ. ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ |

ಜಾರ್ಜ್ ಫ಼ೆರ್ನಾಂಡಿಸ್ = George Fernandes: A Life.

‘ಜೈಂಟ್ ಕಿಲ್ಲರ್‌’ ಎಂದೇ ಪ್ರಸಿದ್ಧರಾಗಿದ್ದ ಜಾರ್ಜ್‌

ಮಾಜಿ ರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡಿಸ್‌ ನಿಧನ 29-1-2019

ಸಂವರ್ಥ ಸಾಹಿಲ್ - ಬಾಳ್ಕಟ್ಟೆ { ಅಂಕಣ ಬರಹಗಳು 2019 }

No photo description available.

Saturday, January 26, 2019

ಮಲ್ಲೇಪುರಮ್ . ಜಿ. ವೆಂಕಟೇಶ - ಲಕ್ಷ್ಮಣ್ ಜಿ ವಿಶಿಷ್ಟ ವ್ಯಕ್ತಿತ್ವದ ಬರಹಗಾರ

- ಎಚ್. ಶಶಿಕಲಾ - ಸೃಜನಶೀಲ ಸಂಶೋಧಕ ಪ್ರೊ ಕೆ.ವಿ.ನಾರಾಯಣ

ಮಾಲಿನಿ ಗುರುಪ್ರಸನ್ನ - ಸಾಹಿತ್ಯದಲ್ಲಿ ಕುಮಾರವ್ಯಾಸ

ಎಚ್. ಡುಂಡಿರಾಜ್ - ಸನ್ಮಾನ ಎಂಬ ಜನತಂತ್ರ ––

ಮಲೆನಾಡಿಗೆ ಸೀಮಿತವಾಗದ ಮಂಗನ ಕಾಯಿಲೆ

ಆಳುಪೋತ್ಸವ - ಬಾರ್ಕೂರು - 26-1-2019 Barkur ALUPOTSAVA 2019 ,day2nd .program. Roundup����

ಗಣರಾಜ್ಯೋತ್ಸವ 2019 Republic day tablo 2019 part - 1

ಐತಿಹಾಸಿಕ ನಗರಿ ಬಾರ್ಕೂರಿನಲ್ಲಿ ಆಳುಪೋತ್ಸವ ಸಂಭ್ರಮ|

Friday, January 25, 2019

ಸು.ರಂ. ಎಕ್ಕುಂಡಿ ನೆನಪು : ಶ್ರೀಧರ ಬಳಗಾರ ...

ಪ್ರಣವ್, ದೇಶ್‌ಮುಖ್‌, ಭೂಪೆನ್‌ಗೆ ಭಾರತ ರತ್ನ 2019

ಜ್ಞಾನಪೀಠ ಪ್ರಶಸ್ತಿ ವಿಜೇತೆ ಕೃಷ್ಣಾ ಸೋಬ್ತಿ ನಿಧನ

ಜಯಂತ್ ಕಾಯ್ಕಿಣಿ ಕೃತಿಗೆ ಪ್ರತಿಷ್ಠಿತ ಡಿ ಎಸ್ ಸಿ ಪ್ರಶಸ್ತಿ

Thursday, January 24, 2019

ಆನಘಾ ಯೋಗಾನಂದ - Carnatic classical vocal concert by Anagha Yoganand

ಸಹ್ಯಾದ್ರಿ ಉತ್ಸವ - The Grand Procession of Sahyadri Utsava at Shivamogga

BARKUR FORT, Udupi district, ಹುಲ್ಲುಗಾವಲಾಗಿದ್ದ ಉಡುಪಿ ಜಿಲ್ಲೆ ಬಾರಕೂರು ಕೋಟೆ ...

ಬೀದಿಗೆ ಬಿದ್ದ ನೇಕಾರರ ಕುಟುಂಬಗಳು: ಗಂಜಿ ಕೇಂದ್ರ ಆರಂಭಿಸಿ ಪ್ರತಿಭಟನೆ

LIVE -ರುದ್ರ ವೀಣಾ - SPIC MACAY - Kumbh Classical Series - Rudra Veena by BAHAUDDIN DAGAR

Tuesday, January 22, 2019

ಲೇಖಕಿ‌ ಚಂದ್ರಕಲಾ ನಂದಾವರರ 'ನನ್ನೂರು ನನ್ನ ಜನ' ಕೃತಿ ಬಿಡುಗಡೆ

Learn Kannada Through Hindi - Lesson 1

ಎಸ್ ಎಲ್ ಭೈರಪ್ಪನವರ ಸಮಗ್ರ ಸಾಹಿತ್ಯ

ಕನ್ನಡ ಅನುವಾದ ಕಮ್ಮಟಕ್ಕೆ ಆಹ್ವಾನ

ಶ್ರೀ ಕೃಷ್ಣ ಪಾರಿಜಾತ ಸಾಹಿತ್ಯ ಸಂಭ್ರಮದಲ್ಲಿ

ಸಿ. ಎನ್. ರಾಮಚಂದ್ರನ್ - ಇಷ್ಟು ಅಸಹನೆ ದುರದೃಷ್ಟಕರ

Sunday, January 20, 2019

‘ಶಿಕಾರಿ’ ಸುತ್ತಲೇ ಗಿರಕಿ ಹೊಡೆದ ಮರು ಓದು ಗೋಷ್ಠಿ

ಶುದ್ಧ ಸಾಹಿತ್ಯದಲ್ಲಿ ಮಾತ್ರ ನಂಬಿಕೆ; ಎಸ್.ಎಲ್‌. ಭೈರಪ್ಪ

ಬೇಂದ್ರೆ ಮೀಸೆಗೆ ಅಂಟಿದ ಶ್ಯಾವಿಗೆ... i

ಟಿಕೆಟ್​ ಕೊಡುವಾಗ ನೆಟ್ಟಗೆ ಕೊಟ್ಟಿದ್ದರೆ ಈಗ ರೆಸಾರ್ಟ್​ ರಾಜಕಾರಣ ನಡೆಸುವ ಸ್ಥಿತಿ ಬರುತ್ತಿತ್ತಾ: ವೈಎಸ್​ವಿ ದತ್ತ

|ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಆರ್.ಎಸ್ಎಸ್.ಗಲಾಟೆ|ಸೈನಿಕರ ವಿರುದ್ಧ...

Saturday, January 19, 2019

ವಂಶವೃಕ್ಷ, ಸಂಸ್ಕಾರ ಮೇರು ಕೃತಿಗಳು: ಸಾಹಿತಿ ಚಂದ್ರಶೇಖರ ಕಂಬಾರ ಬಣ್ಣನೆ

ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಮಾತಿನ ಜಟಾಪಟಿ

ಕವಿತೆ ಆಲಿಸುವ ಮುನ್ನವೇ ಕದಲಿದ ಸಹೃದಯ ಮನಸುಗಳು

ದಕ್ಷಿಣ ಧ್ರುವದಲ್ಲಿ ಭಾರತದ ಬಾವುಟ ಹಾರಿಸಿದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ |

ಧಾರವಾಡದಲ್ಲಿ ಬಿ ಜಯಶ್ರೀ ಗಾನಲಹರಿ ಕೇಳಿದ ಜನ ಫಿದಾ ..

ಧಾರವಾಡ ಸಾಹಿತ್ಯ ಸಂಭ್ರಮ-೨೦೧೯||ಗಮನ ಸೆಳೆದ ತತ್ವ ಪದಗಳು|.

ಸೈನಿಕರ ಅವಹೇಳನ ಆರೋಪ: ಸಾಹಿತ್ಯ ಸಂಭ್ರಮದ ಚರ್ಚೆ ವೇಳೆ ಗಲಾಟೆ

- ಸಿಎನ್‌ಆರ್‌ ರಾವ್‌ ಅವರಿಗೆ ಶೇಖ್‌ ಸೌದ್‌ ಪ್ರಶಸ್ತಿ -2019

ಕರ್ನಾಟಕ ಸಂಘ: ಪುಸ್ತಕ ಬಹುಮಾನಕ್ಕೆ ಆಹ್ವಾನ - 2019

‘ಸಂಭ್ರಮ’ದಲ್ಲಿ ‘ಉಚಲ್ಯಾ’ ಹೇಳಿದ‌ ಸಂಕಟದ ಕಥೆ

ಧಾರವಾಡ ಸಾಹಿತ್ಯ ಸಂಭ್ರಮ 2019 - ನೇರ ಪ್ರಸಾರ 19-1-2019 -5.30pm

ಕೆ. ಬಿ. ಸಿದ್ದಯ್ಯ - - ದಲಿತ ಅಸ್ಮಿತೆ - ವಿಚಾರ ಗೋಷ್ಠಿಯಲ್ಲಿ

Friday, January 18, 2019

ಬರಗೂರಿಗೂ ಗನ್​ ಮ್ಯಾನ್​ ಸೆಕ್ಯುರಿಟಿ: ಸಾಹಿತಿಗಳ ಪಾಡಿಗೆ ಬೇಸರ

ಮೈಸೂರು: ಇಂದಿನಿಂದ ಎಸ್.ಎಲ್.ಭೈರಪ್ಪ ಸಾಹಿತ್ಯೋತ್ಸವ

ಧಾರವಾಡ ಸಾಹಿತ್ಯ ಸಂಭ್ರಮಕ್ಕೆ ಬರಗೂರ ರಾಮಚಂದ್ರಪ್ಪ ಚಾಲನೆ

ಧಾರವಾಡ ಸಾಹಿತ್ಯ ಸಂಭ್ರಮ 2019: ಬರಗೂರು ಬೀಸಿದ ಚಾಟಿ

Shashikala Vastrad - -ಮಹಿಳೆಯರ ಆತ್ಮಕಥನಗಳು

ಧಾರವಾಡ ಸಾಹಿತ್ಯ ಸಂಭ್ರಮ 2019 - ನೇರ ಪ್ರಸಾರ

Wednesday, January 16, 2019

ಪ್ರತಿಭಾ ನಂದಕುಮಾರ್ - - ಕವಿ ಗೋಷ್ಠಿ ಆಶಯ ಭಾಷಣ {ಕನ್ನಡ ಸಾಹಿತ್ಯ ಸಮ್ಮೇಳನ , ಧಾರವಾಡ -2019

ಐಸೊಟೋಪ್ ವಿಷ ನೀಡಿ ನ್ಯಾ.ಲೋಯಾ ಹತ್ಯೆ ಆರೋಪ: ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಮುಂಬೈ ಹೈಕೋರ್ಟ್

Muraleedhara Upadhya - ಏರ್ಯ ಲಕ್ಷ್ಮೀನಾರಯಣ ಆಳ್ವರೊಂದಿಗೆ ಸಂವಾದ

ಮುರಳೀಧರ ಉಪಾಧ್ಯ ಹಿರಿಯಡಕ - -ಸಂಸ್ಕೃತಿ ಮತ್ತು ಸಾಹಿತ್ಯ - ಟಿಪ್ಪಣಿಗಳು

Monday, January 14, 2019

ವರ್ತೂರು ನಾರಾಯಣ ರೆಡ್ಡಿ -- ಸಾವಯವ ಕೃಷಿ - Varthur Narayana Reddy On Organic Farming

ಸಾವಯವ ಕೃಷಿಕ, ನಾಡೋಜ ಎಲ್. ನಾರಾಯಣ ರೆಡ್ಡಿ ನಿಧನ

ಪಂಡಿತ್ ರಾಜೀವ್ ತಾರಾನಾಥ್ ರಿಗೆ 'ರಾಜ್ಯ ವಿದ್ವಾನ್ ಪ್ರಶಸ್ತಿ' ಪ್ರದಾನ

ಉಡುಪಿ: ಮಹಾಭಾರತ ಗ್ರಂಥ ಬಿಡುಗಡೆ

Namitha Prem Hansika - = ಮಸುಮ -ಒಂಟಿ ಗುಡ್ದದ ಮ್ಯಾಲೆ

Sunday, January 13, 2019

ರಾಘವೇಂದ್ರ ರಾವ್. ಎಚ್. ಎಸ್ -- ಸಾಹಿತ್ಯ ಮತ್ತು ಕಾಲ -{ Part - 1 } Raghavendra Rao H S

ರಂಗಾಯಣದ ರಂಗತೇರು

'ಸಮಾಜದ ವಿನ್ಯಾಸ ಬದಲಾದಂತೆ ಹೊಸ ಸಾಹಿತ್ಯದ ಸೃಷ್ಟಿ ಅಗತ್ಯ'

ಎಚ್. ಎಸ್ . ಶಿವಪ್ರಕಾಶ್ - ಧಾರವಾಡ ಸಾಹಿತ್ಯ ಸಮ್ಮೇಳನದ ಕವಿ ಗೋಷ್ಠಿ ಯಲ್ಲಿ

Saturday, January 12, 2019

ಕರ್ಕಿ ಕೃಷ್ಣಮೂರ್ತಿ ಕತೆಯ ಹೊಸ್ತಿಲಲ್ಲಿ ನಿಂತು ನಸುನಗುವ ಪ್ರಬಂಧಗಳು

ಶ್ರೀಧರ ಹೆಗಡೆ ಭದ್ರನ್ - ಸಾಹಿತ್ಯ ಸಮ್ಮೇಳನ ಪುಸ್ತಕ ಪರಿಷೆ

ಎಚ್. ಎಸ್. ರಾಘವೇಂದ್ರ ರಾವ್ - ವ್ರತಗೆಡದ ಬಿಲ್ಲೋಜ ಜಿ.ಎಸ್‌. ಶಿವರುದ್ರಪ್

ಎಚ್. ಎಸ್ ರಾಘವೇಂದ್ರ - H S Raghavendra Rao

ಜ.13,14: 13ನೇ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ -

94 ವರ್ಷದ ಪುಟ್ಟತ್ತೆಯವರ ಸಂಪ್ರದಾಯದ ಹಾಡುಗಳು - ಭಾಗ 2

Friday, January 11, 2019

ಮೌಢ್ಯ ಕಂದಾಚಾರಗಳ ವಿರುದ್ಧ ಜಾಗೃತಿ ಮೂಡಿಸುವ ಅಗತ್ಯವಿದೆ: ಪ್ರೊ.ಚಂದ್ರಶೇಖರ ಪಾಟೀಲ್

ಎಸ್. ನಿತ್ಯಾನಂದ ಪಡ್ರೆ -ಪ್ರತಿಭೆಯ ಮಹಾಪಾತ್ರ ಈಶ್ವರಯ್ಯ

ಚಂದ್ರಶೇಖರ ಕೆದ್ಲಾಯ -ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ

ಭೂಮಿಕಾ ಲಲಿತ ಪ್ರಬಂಧ ಸ್ಪರ್ಧೆ -2019

Image may contain: 5 people, people smiling, text

ಚಂದ್ರಶೇಖರ ನಂಗಲಿ , ಆಶಾದೇವಿ ಅವರಿಗೆ ಕ. ಸಾ. ಪ ಪ್ರಶಸ್ತಿ , -2019

Image may contain: 2 people, text

ಮುರಳೀಧರ ಉಪಾಧ್ಯ -- - ಮಧುಕರ ಶೆಟ್ತಿ ಮಾದರಿ,

ಮಧುಕರ್ ಶೆಟ್ಟಿ ಕಟ್ಟಿದ ಸೈನ್ಯದಿಂದ ಇಲಾಖೆಯಲ್ಲಿ ಪರಿಣಾಮಕಾರಿ ಕೆಲಸ: ಐಜಿಪಿ ಅರುಣ್ ಚ...

ಮಧುಕರ್ ಶೆಟ್ಟಿ ಕಟ್ಟಿದ ಸೈನ್ಯದಿಂದ ಇಲಾಖೆಯಲ್ಲಿ ಪರಿಣಾಮಕಾರಿ ಕೆಲಸ: ಐಜಿಪಿ ಅರುಣ್ ಚಕ್ರವರ್ತಿ |

Thursday, January 10, 2019

ಕಡಂಗೋಡ್ಲು ಪ್ರಶಸ್ತಿಗೆ ಕವನ ಸಂಕಲನ ಹಸ್ತಪ್ರತಿ ಆಹ್ವಾನ -2019

PÀqÉAUÉÆÃqÀÄè ¥Àæ±À¹ÛUÉ PÀªÀ£À ¸ÀAPÀ®£ÀUÀ¼À  DºÁé£À


£Ár£À »jAiÀÄ PÀ« ¥ÀvÀæPÀvÀð PÀqÉAUÉÆÃqÀÄè ±ÀAPÀgÀ¨sÀlÖgÀ £É£À¦£À°è 1978gÀ°è ¸ÁܦvÀªÁzÀ PÀqÉAUÉÆÃqÀÄè PÁªÀå ¥Àæ±À¹ÛUÉ F ªÀµÀð C¥ÀæPÀnvÀ PÀ£ÀßqÀ PÀªÀ£À ¸ÀAPÀ®UÀ¼À£ÀÄß DºÁ餸À¯ÁVzÉ. gÁµÀÖçPÀ« UÉÆëAzÀ ¥ÉÊ ¸ÀA±ÉÆÃzsÀ£À PÉÃAzÀæzÀ ªÀÄÆ®PÀ ¤ÃqÀ¯ÁUÀĪÀ F ¥Àæ±À¹ÛUÉ PÀªÀ£À ¸ÀAPÀ®£À PÀ¼ÀÄ»¸À®Ä PÉÆ£ÉAiÀÄ ¢£ÁAPÀ ¥sɧæªÀj 28, 2019.PÀ¼ÀÄ»¸À¨ÉÃPÁzÀ «¼Á¸À : ¸ÀAAiÉÆÃdPÀgÀÄ, gÁµÀÖçPÀ« UÉÆëAzÀ ¥ÉÊ ¸ÀA±ÉÆÃzsÀ£À PÉÃAzÀæ, JA.f.JA. PÁ¯ÉÃdÄ DªÀgÀt, GqÀĦ 576 102.
PÁªÀå ¥ÀæPÀl£ÉUÉ £ÉgÀªÀÅ ¤Ãr ¥ÉÇæÃvÁ컸ÀĪÀ GzÉÝñÀ¢AzÀ 10,000/-gÀÆ¥Á¬ÄUÀ¼À MAzÀÄ ªÁ¶ðPÀ §ºÀĪÀiÁ£ÀªÀ£ÀÄß ¤ÃqÀÄwÛzÉ. ºÀ¸ÀÛ¥Àæw ºÀAvÀzÀ°ègÀĪÀ 40PÉÌ PÀrªÉÄ E®èzÀ, 50QÌAvÀ ºÉaÑ®èzÀ  PÀ£ÀßqÀ PÀ«vÉUÀ¼À CvÀÄåvÀÛªÀÄ ¸ÀAUÀæºÀPÉÌ F §ºÀĪÀiÁ£ÀªÀ£ÀÄß PÉÆqÀ¯ÁUÀĪÀÅzÀÄ.  ªÀÄÆgÀÄ «ªÀıÀðPÀgÀļÀî MAzÀÄ vÀdÕgÀ ¸À«Äw §ºÀĪÀiÁ£ÀPÉÌ CºÀðªÁzÀ PÀÈwAiÀÄ£ÀÄß DAiÉÄÌ ªÀiÁqÀ°zÉ. 
ºÉaÑ£À ªÀiÁ»wUÁV ¨ÁèUï: https://govindapairesearch.blogspot.com  CxÀªÁ 
zÀÆgÀªÁt  ¸ÀASÉå:  ªÉƨÉÊ¯ï £ÀA. 9480575783;  PÀbÉÃj: 0820-2521159 ¸ÀA¥ÀQð¸À§ºÀÄzÀÄ.

§ºÀĪÀiÁ£ÀzÀ G½zÀ ¤AiÀĪÀÄUÀ¼ÀÄ »ÃVªÉ:-
1.     PÀ¼ÉzÀ LzÀÄ ªÀµÀðUÀ¼À°è §gÉzÀ PÀ£ÀßqÀ PÀ«vÉUÀ¼ÀÄ, ©rAiÀiÁV ¥ÀwæPÉUÀ¼À°è ¥ÀǪÀð ¥ÀæPÀnvÀªÁzÀĪÀÅ EgÀ§ºÀÄzÀÄ, ºÉƸÀzÁV gÀavÀªÁzÀĪÀÇ EgÀ§ºÀÄzÀÄ.
2.     vÀªÀÄä PÀªÀ£À ¸ÀAPÀ®£ÀzÀ°è PÀ¤µÀ× 40 PÀªÀ£ÀUÀ¼ÀÄ EgÀ¯Éà ¨ÉÃPÀÄ.
3.     PÀªÀ£À ¸ÀAPÀ®£ÀzÀ ºÉ¸ÀgÀ£ÀÄß ºÉÆgÀ¨sÁUÀzÀ°è ¸ÀàµÀÖªÁV £ÀªÀÄÆ¢¹gÀ¨ÉÃPÀÄ.
4.    vÀªÀÄä PÀªÀ£ÀUÀ¼ÀÄ AiÀiÁªÀÅzÉà PÀªÀ£À¸ÀAPÀ®£ÀzÀ°è F ªÉÆzÀ®Ä ¥ÀæPÀlUÉÆArgÀ¨ÁgÀzÀÄ.
5.     ¸ÀàzsÉðAiÀÄ°è ¨sÁUÀªÀ»¸ÀĪÀªÀgÀ ºÉ¸ÀgÀÄ ªÀÄvÀÄÛ «¼Á¸ÀUÀ¼ÀÄ ¥ÀævÉåÃPÀ ºÁ¼ÉAiÀÄ°ègÀ¨ÉÃPÀÄ ºÉÆgÀvÀÄ PÀªÀ£À ¸ÀAPÀ®£ÀzÀ AiÀiÁªÀ ¨sÁUÀzÀ®Æè EgÀPÀÆqÀzÀÄ (EzÀÝ°è PÀªÀ£À ¸ÀAPÀ®£ÀªÀ£ÀÄß wgÀ¸ÀÌj¸À¯ÁUÀĪÀÅzÀÄ).
6.   PÀªÀ£À ¸ÀAPÀ®£ÀªÀ£ÀÄß ªÀÄgÀ½ ¥ÀqÉAiÀÄ®Ä ¸ÁPÀµÀÄÖ CAZÉaÃnAiÀÄ£ÀÄß PÀqÁØAiÀĪÁV ®UÀwÛ¹gÀ¨ÉÃPÀÄ.
7.   ¯ÉÃRPÀgÀÄ vÀªÀÄä ¸ÀAUÀæºÀzÀ MAzÀÄ £ÀPÀ®Ä ¥ÀæwAiÀÄ£ÀÄß (¨ÉgÀ¼ÀZÀÄÑ ªÀiÁrzÀ) 2018 ¥sɧæªÀj 28gÀ M¼ÀUÉ ¸À«ÄwAiÀÄ «¼Á¸ÀPÉÌ PÀ¼ÀÄ»¸ÀvÀPÀÌzÀÄÝ. ªÉÄà wAUÀ¼À°è ¸À«ÄwAiÀÄÄ vÀ£Àß ¤tðAiÀĪÀ£ÀÄß PÀ£ÁðlPÀzÀ ¥ÀwæPÉUÀ¼À°è eÁ»ÃgÀÄUÉƽ¸ÀÄvÀÛzÉ.
8.     §ºÀĪÀiÁ£ÀPÁÌV DAiÉÄÌAiÀiÁzÀ PÀªÀ£À ¸ÀAPÀ®£ÀªÀ£ÀÄßqÉ«Ää 1/8, 1/12 CxÀªÁ 1/8 DPÁgÀzÀ°è ªÀÄÄ¢æ¸À¨ÉÃPÀÄ.
9.   M§âgÀÄ MAzÀÄ PÀªÀ£À ¸ÀAPÀ®£ÀªÀ£ÀÄß ªÀiÁvÀæ PÀ¼ÀÄ»¸À¨ÉÃPÀÄ. MAzÀQÌAvÀ ºÉZÀÄÑ PÀªÀ£À ¸ÀAPÀ®£À PÀ¼ÀÄ»¹zÀgÉ wgÀ¸ÀÌj¸À¯ÁUÀĪÀÅzÀÄ.
10.   DAiÉÄÌ ¸À«Äw wêÀiÁð£À ¥ÀæPÀlªÁzÀ ªÀÄÆgÀÄ wAUÀ¼À M¼ÀUÁV ªÀÄÄzÀæt ªÀÄÄVzÀÄ 12 ¥ÀæwUÀ¼ÀÄ ¸À«ÄwAiÀÄ ªÀ±À ¸ÉÃgÀvÀPÀÌzÀÄÝ. (CzÀQÌAvÀ ªÉÃ¼É «ÄÃjzÀgÉ ¸À«Äw E£ÁßjUÁzÀgÀÆ F §ºÀĪÀiÁ£À ¤ÃqÀ§ºÀÄzÀÄ).
11.   ¸ÀAUÀæºÀzÀ ªÀÄÄzÀæt ¥ÀæPÀluÉ ¯ÉÃRPÀgÉà ªÀiÁqÀ¨ÉÃPÉAzÉãÀÆ E®è. DzÀgÉ ¨ÉÃgÉ ¥ÀæPÁ±ÀPÀgÀÄ ªÀiÁrzÀgÀÆ §ºÀĪÀiÁ£ÀzÀ ªÉÆvÀÛ ¯ÉÃRPÀjUÉ ªÀiÁvÀæªÉà ¸À®ÄèvÀÛzÉ.
12.   ¸À«ÄwAiÀÄ wêÀiÁð£ÀªÉà CAwªÀÄ wêÀiÁð£À.
  

                                                                 ¥ÉÇæ. ªÀgÀzÉ

Wednesday, January 9, 2019

ನಾಗೇಶ್ ಹೆಗಡೆ - ದೈವತ್ವದತ್ತ ಹೊರಟ ದೈತ್ಯಹೆಜ್ಜೆ

ರಾಷ್ಟ್ರೀಯ ಶಿಕ್ಷಣ ನೀತಿ: ದೇಶವ್ಯಾಪಿ 8ನೇತರಗತಿವರೆಗೂ ಹಿಂದಿ ಕಡ್ಡಾಯ ಸಾಧ್ಯತೆ |

ಪುತ್ರಿಯನ್ನು ಅಂಗನವಾಡಿಗೆ ಸೇರಿಸಿದ ಜಿಲ್ಲಾಧಿಕಾರಿಗೆ ವ್ಯಾಪಕ ಪ್ರಶಂಸೆ

ಕನ್ನಡ ನಮ್ಮ ಭಾವದ ಭಾಷೆ: ಎಚ್.ಚಂದ್ರಶೇಖರ ಕೆದ್ಲಾಯ {ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ }

ಶಬರಿಮಲೆಯ ಶಾಸ್ತ: ಅಯ್ಯಪ್ಪನ ಸಮಗ್ರ ಇತಿ ವೃತ್ತಾಂತ

ಕಪಾಟು: ಪುಸ್ತಕಗಳ ಆನಾವರಣ { ಜಿ. ಎನ್. ದೇವಿ - - ಒಳಗಿನ ಬಿಕ್ಕಟ್ಟು -

ಎಸ್. ದಿವಾಕರ - ಕ್ರಿಯಾಪದಗಳಿವೆ ಕೊಲ್ಲುವುದಕ್ಕೆ { ಜಗತ್ತಿನ ಸಣ್ನ ಕತೆಗಳೂ }

Image may contain: text

Tuesday, January 8, 2019

, ಗಮಕಿ, ಸುಗಮ ಸಂಗೀತಗಾರ, ಬ್ರಹ್ಮಾವರ ಸಾಹಿತ್ಯ..ಸಮ್ಮೇಳನದ ಅಧ್ಯಕ್ಷರು -.9-1-2019

​ಸಾಹಿತಿ ಎಲ್.ಎಸ್.ಶೇಷಗಿರಿರಾವ್ ಸೇರಿ ಐವರಿಗೆ ವಾರ್ಷಿಕ ಗೌರವ ಪ್ರಶಸ್ತಿಗೆ ಆಯ್ಕೆ 2019

ವಾಸುದೇವ ಬೆಳ್ಳೆ -- ಕುವೆಂಪು ಕಾದಂಬರಿ- ಮಲೆಗಳಲ್ಲಿ ಮದುಮಗಳು

Gopalakrishna Adiga Centenary @ Sagara- V Chandramouly | ಸಾಗರದಲ್ಲಿ ಶತಮಾನ...

ಅಡಿಗರ ಸಾಹಿತ್ಯದ ಬಗ್ಗೆ ಶ್ರೀ ವಿಜಯರಾಘವನ್ ಮಾತು | Gopalakrishna Adiga - Vijaya...

ಮರಾಠಿ ಸಾಹಿತ್ಯ ಸಮ್ಮೇಳನ: ನಯನತಾರ ಸೆಹಗಲ್‌ ಕೈಬಿಟ್ಟಿರುವುದಕ್ಕೆ ಶಿವಸೇನ ಖಂಡನೆ

Monday, January 7, 2019

ಜಿ ರಾಜಶೇಖರ -- ಕುವೆಂಪು ಕಾದಂಬರಿ - - ಮಲೆಗಳಲ್ಲಿ ಮದುಮಗಳು

ಲಕ್ಶ್ಮೀಶ ತೋಳ್ಪಾಡಿ -- -ಮಲೆಗಳಲ್ಲಿ ಮದುಮಗಳು { Part 2 }

ಮಂಗನ ಕಾಯಿಲೆ: ಮಣಿಪಾಲದಲ್ಲಿ 41 ಶಂಕಿತರಿಗೆ ಚಿಕಿತ್ಸೆ

ಮಲೆನಾಡಲ್ಲಿ ಮಂಗನ ಕಾಯಿಲೆ... ಶಿವಮೊಗ್ಗ ಜಿಲ್ಲಾಡಳಿತದಿಂದ ಮುನ್ನೆಚ್ಚರಿಕಾ ಕ್ರಮ

-ಸವಿತಾ ನಾಗಭೂಷಣ- ಸಂದರ್ಶನ

ಚಂದ್ರಶೇಖರ ಕೆದ್ಲಾಯರ ಅಧ್ಯಕ್ಷತೆಯಲ್ಲಿ ಬ್ರಹ್ಮಾವರ ತಾಲೂಕು ಸಾಹಿತ್ಯ ಸಮ್ಮೇಳನ 9-1-2019

Image may contain: 1 person

D. S. Nagabhushana -ಕುವೆಂಪು ಅವರ ಮಲೆಗಳಲ್ಲಿ ಮದುಮಗಳು @ 50

ಕನ್ನಡ ಸಾಹಿತ್ಯಕ್ಕೆ ಮುಂಬೈ ಕೊಡುಗೆ ಅನನ್ಯ: ಪ್ರೊ.ಎಸ್.ಜಿ.ಸಿದ್ದರಾಮಯ್ಯ

‘ಮಲ್ಲಿಕಾ ಘಂಟಿ - ಅಕ್ಷರಗಳನ್ನು ಮಾರುವ ಮಾಲ್‌ಗಳೆಲ್ಲಾ ರಾಜಕಾರಣಿಗಳದ್ದೇ’ .. { ಕನ್ನಡ ಸಾಹಿತ್ಯ ಸಮ್ಮೇಳನ , ಧಾರವಾಡ 2019 }

Sunday, January 6, 2019

ಸಂಗೀತಾ ಕಟ್ತಿ - ಧಾರವಾಡ ಸಾಹಿತ್ಯ ಸಮ್ಮೇಳನ ದಲ್ಲಿ -2019 }

ಮರೆತನೆಂದರೆ ಮರೆಯಲಿ ಹ್ಯಾಂಗ... : ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯಾಸಕ್ತರ ಗುನುಗು { ಕನ್ನಡಸಾಹಿತ್ಯ ಸಮ್ಮೇಳನ , ಧಾರವಾಡ 6-1-2019 }

ಮಹಿಳಾ ವೇದನೆಗೆ ಧ್ವನಿಯಾದ ಸಾಹಿತ್ಯ ಸಮ್ಮೇಳನ [ ಕನ್ನಡ ಸಾಹಿತ್ಯ ಸಮ್ಮೇಳನ , ಧಾರವಾಡ 6-1-2019 }

ನಾನು ಎಡಪಂಥೀಯನೂ ಹೌದು, ಬಲಪಂಥೀಯನೂ ಹೌದು: ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಕಂಬಾರ {ಕನ್ನಡ ಸಾಹಿತ್ಯ ಸಮ್ಮೇಳನ , ಧಾರವಾಡ 2019 }

ಮಾಳವಿಕಾ ಭಾಷಣ ವಿವಾದ - { ಕನ್ನಡ ಸಾಹಿತ್ಯ ಸಮ್ಮೇಳನ ಧಾರವಾಡ 2019 }

ಅಕ್ಷರ ಜಾತ್ರೆಗೆ ಸಾಕ್ಷಿಯಾದ 3 ಲಕ್ಷ ಸಾಹಿತ್ಯಪ್ರಿಯರು – { ಕನ್ನಡ ಸಾಹಿತ್ಯ ಸಮ್ಮೇಳನ ಧಾರವಾಡ -6-1-2019 }

ಮಾಹಿತಿ ಮೂಲದಲ್ಲಿ ಕನ್ನಡ ಸೇರಿಸಿ – { ಕನ್ನಡ ಸಾಹಿತ್ಯ ಸಮ್ಮೇಳನ ಧಾರವಾಡ 6-1-2019 }

ಎಡ- ಬಲಗಳ ಧ್ರುವೀಕರಣ ಅನಿವಾರ್ಯ – ಎಚ್. ಎಸ್. ಶಿವಪ್ರಕಾಶ್ { ಕನ್ನಡ ಸಾಹಿತ್ಯ ಸಮ್ಮೇಳನ , ಧಾರವಾಡ -2019 }

ಕ. ಸಾ. ಪ - ಚುನಾವಣಾ ತಾಲೀಮಿನ ಕಣವಾದ ಸಮ್ಮೇಳನ!

ಅದ್ಧೂರಿತನಕ್ಕೆ ಸೀಮಿತವಾಗುತ್ತಿರುವ ಸಮ್ಮೇಳನಗಳು { 5-1-2019 }

ಇಂಗ್ಲಿಷ್‌ ಶಾಲೆ ಆರಂಭಕ್ಕೆ ವಿರೋಧ, ಸಾಹಿತ್ಯ ಸಮ್ಮೇಳನದ ಒಕ್ಕೊರಲಿನ ನಿರ್ಣಯ { -6-1-2019 }

ಅಖಂಡ ಕರ್ನಾಟಕವೇ ಇರಲಿ, ಪ್ರತ್ಯೇಕತೆಯ ಕೂಗು ನಿಲ್ಲಲಿ: ಯಡಿಯೂರಪ್ಪ { ಕನ್ನಡ ಸಾಹಿತ್ಯ ಸಮ್ಮೇಳನ ಧಾರವಾಡ -6- 1-2019 }

ಕವಿಗೋಷ್ಠಿ: ಪೂರ್ಣಕುಂಭ, ಇಂಗ್ಲಿಷ್ ಶಾಲೆಗಳಿಗೆ ಕಾವ್ಯದಲ್ಲಿಯೂ ವಿರೋಧ { ಕನ್ನಡ ಸಾಹಿತ್ಯ ಸಮ್ಮೇಳನ ಧಾರವಾಡ , 6-1 2019}

Live -Alvas Virasat 2019 - ಆಳ್ವಾಸ್ ವಿರಾಸತ್ Nammakudla-

Saturday, January 5, 2019

LIVE - ನೇರ ಪ್ರಸಾರ - ಕನ್ನಡ ಸಾಹಿತ್ಯ ಸಮ್ಮೇಳನ , ಧಾರವಾಡ || Day 3 } 6-1-2019

ಅಪರೂಪದ ಒಳನೋಟ ದಕ್ಕಿಸಿದ ಕರ್ನಾಟಕ ಇತಿಹಾಸ ಗೋಷ್ಠಿ{ ಕನ್ನಡ ಸಾಹಿತ್ಯ ಸಮ್ಮೇಳನ ಧಾರವಾಡ 6-1-201 9 }

ಕನ್ನಡದ ಪಾಲಿನ ವಿಸ್ಮಯ ಕಂಬಾರ: ಪ್ರೊ.ಸಿ.ಎನ್‌.ರಾಮಚಂದ್ರನ್‌ {ಕನ್ನಡ ಸಾಹಿತ್ಯ ಸಮ್ಮೇಳನ ಧಾರವಾಡ 6-1-2019 }

ಅಸಹಿಷ್ಣುತೆ ಚರ್ಚೆಯಲ್ಲಿ ವೈಚಾರಿಕತೆಯ ತಿಕ್ಕಾಟ { ಕನ್ನಡ ಸಾಹಿತ್ಯ ಸಮ್ಮೇಳನ ಧಾರವಾಡ -5-1-2019 }

‘ಪೂರ್ಣಕುಂಭ ಪದ್ಧತಿಯನ್ನು ಕಂಬಾರರು ಖಂಡಿಸಬೇಕಿತ್ತು’; ಸಿ.ಬಸವಲಿಂಗಯ್ಯ i

ಮಲೆಗಳಲ್ಲಿ ಮದುಮಗಳು - ‘ವಾಸ್ತವವಾದದ ಎಲ್ಲೆಗಳನ್ನು ಮೀರಿ ನಿಂತ ಕಾದಂಬರಿ’

LIVE - ನೇರ ಪ್ರಸಾರ - ಕನ್ನಡ ಸಾಹಿತ್ಯ ಸಮ್ಮೇಳನಸ್ , ಧಾರವಾಡ -6-1-2019

ಬಸು ಬೇವಿನಗಿಡದ -ಓಡಿ ಹೋದ ಹುಡುಗ --

Image may contain: drawing

Friday, January 4, 2019

Live -ನೇರ ಪ್ರಸಾರ - ಕನ್ನಡ ಸಾಹಿತ್ಯ ಸಮ್ಮೇಳನ ಧಾರವಾಡ -{ ಮಹಿಳಾ ಸಂವೇದನೆ }

Live -ನೇರ ಪ್ರಸಾರ - ಕನ್ನಡ ಸಾಹಿತ್ಯ ಸಮ್ಮೇಳನ - ಕಂಬಾರ ಸಾಹಿತ್ಯ - ಸಿ. ಎನ್. ರಾಮಚಂದ್ರನ್

‘ಬರಿಗೈ–ಬರಗಾಲದ ಪ್ರತ್ಯೇಕ ರಾಜ್ಯ ಬೇಡ’ { ಕನ್ನಡ ಸಾಹಿತ್ಯಸಮ್ಮೇಳನ ಧಾರವಾಡ }4 -1-2019+

ಮಾಲಿನಿ ಗುರುಪ್ರಸನ್ನ - ಚೊಕ್ಕಾಡಿ, ಸಿಟ್ಟು, ಪ್ರೀತಿ ಮತ್ತು ಶಿವರಾಮ ಕಾರಂತ

ದಲಿತ ಸಮುದಾಯ ಕನ್ನಡ ಮಾಧ್ಯಮವನ್ನು ಬೆಂಬಲಿಸಬೇಕು: ಚಿಂತಕ ಕೆ.ಬಿ.ಸಿದ್ದಯ್ಯ { ಕನ್ನಡ ಸಾಹಿತ್ಯ ಸಮ್ಮೇಳನ ಧಾರವಾಡ , }

ಶಿಕ್ಷಣ ರಾಷ್ಟ್ರೀಕರಣಕ್ಕೆ ನಿರ್ಣಯ ಮಾಡಿದರೆ ಕಾನೂನು ತರಲು ಸಿದ್ಧ: ಕುಮಾರಸ್ವಾಮಿ

ಪ್ರಾಥಮಿಕ ಶಿಕ್ಷಣ ರಾಷ್ಟ್ರೀಕರಣವಾಗಲಿ: ಚಂದ್ರಶೇಖರ ಕಂಬಾರ ಕರೆ

ಕನ್ನಡಕ್ಕೆ ಕುಟಾರಸ್ವಾಮಿ ಆಗಬೇಡಿ: ಮುಖ್ಯಮಂತ್ರಿಗೆ ಪ್ರೊ.ಚಂದ್ರಶೇಖರ ಪಾಟೀಲ ಆಗ್ರಹ

ನೀರಾವರಿ ವಿಚಾರದಲ್ಲಿ ಸಂಶಯ ಬೇಡ: ಉತ್ತರ ಕರ್ನಾಟಕದ ಜನರಿಗೆ ಮುಖ್ಯಮಂತ್ರಿ ಮನವಿ

Live -ನೇರ ಪ್ರಸಾರ - ಕನ್ನಡ ಸಾಹಿತ್ಯ ಸಮ್ಮೇಳನ ಧಾರವಾಡ {ಸಾಂಸ್ಕೃತಿಕ ಕಾರ್ಯಕ್ರಮ }

ಕನ್ನಡ ಭಾಷೆ ಉಳಿಸುವ ಎಲ್ಲ‌ ನಿರ್ಣಯಕ್ಕೆ ಸಿದ್ಧ: ಸಿಎಂ ಕುಮಾರಸ್ವಾಮಿ { ಕನ್ನಡ ಸಾಹಿತ್ಯ ಸಮ್ಮೇಳನ ಧಾರವಾಡ }

ಕನ್ನಡವೇ ಶಿಕ್ಷಣ ಮಾಧ್ಯಮವಾಗಬೇಕು: ಪಟ್ಟು ಬಿಡದ ಸಮ್ಮೇಳನಾಧ್ಯಕ್ಷ ಕಂಬಾರ { ಕನ್ನಡ ಸಾಹಿತ್ಯ ಸಮ್ಮೇಳನ ಧಾರವಾಡ 4-1-2019 }

Live -ನೇರ ಪ್ರಸಾರ -ಕನ್ನಡ ಸಾಹಿತ್ಯ ಸಮ್ಮೇಳನ ಧಾರವಾಡ 4-1-2019 {ದಲಿತ ಸಾಹಿತ್ಯ ಗೋಷ್ಠಿ }

ಕನ್ನಡವೇ ಶಿಕ್ಷಣ ಮಾಧ್ಯಮವಾಗಬೇಕು: ಪಟ್ಟು ಬಿಡದ ಸಮ್ಮೇಳನಾಧ್ಯಕ್ಷ ಕಂಬಾರ { ಕನ್ನಡ ಸಾಹಿತ್ಯ ಸಮ್ಮೇಳನ ಧಾರವಾಡ -4-1-2019 }

ಕನ್ನಡ ಸಾಹಿತ್ಯ ಸಮ್ಮೇಳನ ಧಾರವಾಡ - 4 - 1-2019 84th Akhila Bharata Kannada Sahitya Sammelana, Dharwad

ಇನ್ನೂ ನನಸಾಗಲಿಲ್ಲ ರಾಷ್ಟ್ರಕವಿ ಕುವೆಂಪು ಕನಸು: ಚಂಪಾ –{ ಕನ್ನಡ ಸಾಹಿತ್ಯ ಸಮ್ಮೇಳನ ಧಾರವಾಡ }

ವಿ. ಆರ್. ಕಾರ್ಪೆಂಟರ್ - ಶ್ರೀದೇವಿ ಕೆರೆಮನೆ ಅವರ - ಗೆಜ್ಜೆ ಕಟ್ಟದ ಕಾಲಲ್ಲಿ { ಕವಿತೆಗಳು}

No automatic alt text available.



ಆಗಷ್ಟೇ ಚಳಿಗಾಲ ಚಿಗುರುತ್ತಿತ್ತು. ಕೆಲಸದ ನಡುವೆ ನಿಟ್ಟುಸಿರು ಬಿಡುವಷ್ಟು ಕಾಲ ಆರಾಮವಾಗಿ ಮಕ್ಕಳ ಜೊತೆಗೆ ಕುಳಿತು ಮಾತನಾಡುತ್ತಾ... ವಾರದಿಂದ ಬಂದಿ‌ದ್ದ ಪೋಸ್ಟ್‌ಗಳನ್ನು ಬಿಚ್ಚತ್ತಾ ಕುಳಿತೆ. ದೂರದ ಗೆಳತಿ ಶ್ರೀದೇವಿ ಕೆರೆಮನೆ ಮೊದಲ ಬಾರಿಗೆ ನನಗೆ ಆಕೆಯ ಪುಸ್ತಕಗಳನ್ನು ಕಳುಹಿಸಿದ್ದಳು! ಕೋಕಂ ಜ್ಯೂಸ್ ಕಳುಹಿಸುತ್ತೇನೆ ಎಂಬ ಮಾತು ಮಾತಲ್ಲಷ್ಟೇ ಉಳಿದುಕೊಂಡಿದೆ, ಇರಲಿ... ಅವಳು ಕಳುಹಿಸಿದ್ದ ಪುಸ್ತಕಗಳಲ್ಲಿ 'ಗೆಜ್ಜೆ ಕಟ್ಟದ ಕಾಲಲ್ಲಿ' ಎಂಬ ಪದ್ಯದ ಗುಚ್ಛವನ್ನು ಎತ್ತಿಕೊಂಡೆ. ಪ್ರಾಮಾಣಿಕವಾಗಿ ಹೇಳುತ್ತೇನೆ; ನನಗೇಕೋ ಈ ಭಾರತೀಯ ಲೇಖಕಿಯರ (ಕೆಲವೇ ಕೆಲವರನ್ನು ಹೊರತುಪಡಿಸಿ) ಕ್ಲೀಷಾತ್ಮಕ ರೂಪಕಗಳು, ವಾಕ್ಯರಚನೆಗಳು ಆಕಳಿಕೆ ಹುಟ್ಟಿಸುತ್ತವೆ. ಅದೇನು ಸೋಜಿಗವೋ ಗೊತ್ತಿಲ್ಲ; 'ಗೆಜ್ಜೆ...' ನನ್ನೊಳಗೆ ಸದ್ದು ಮಾಡಿಬಿಟ್ಟಿತು! ಅನಾಮತ್ತಾಗಿ ಹದಿನೈದು ಪದ್ದಗಳನ್ನು ಒಂದೇ ಗುಕ್ಕಿಗೆ ಓದಿಬಿಟ್ಟೆ. ಅದೂ ಗಟ್ಟಿ ಗಂಟಲಲ್ಲಿ...! ನಾನು ಒಳ್ಳೆಯ ಪದ್ಯಗಳನ್ನಷ್ಟೇ ಗಟ್ಟಿಗಂಟಲಲ್ಲಿ ಓದುತ್ತೇನೆಂಬುದು ನನ್ನ ಮಕ್ಕಳ ಆರೋಪ!
ಫೇಸ್‌ಬುಕ್‌‌ನಲ್ಲಿ ಮೀನಿನ ಫೋಟೋಗಳನ್ನು ಹಾಕಿಕೊಂಡೋ, ಅಥವಾ ತನ್ನ ಫೋಟೋಗಳನ್ನೋ ಹಾಕಿಕೊಂಡೋ ಲೋಕದ ಆಗುಹೋಗುಗಳನ್ನು ನಿರ್ಲಕ್ಷಿಸುವಂತೆ ಕಾಣುವ ಈಕೆ ಪದ್ಯದಲ್ಲಿ ಮಾತ್ರ ಬಂಡಾಯಗಾರ್ತಿ! ಅಡುಗೆ, ಮೇಕಪ್ ಬಗ್ಗೆಯೋ, ಸವಕಲು ಸ್ತ್ರೀವಾದಿಗಳ ದಾಟಿಯಲ್ಲಿ ಪದ್ಯ ಬರೆದುಕೊಂಡು ವ್ಯರ್ಥ ಕಾವ್ಯಾಲಾಪ (ಲೋಪ ಕೂಡ) ಮಾಡುವ ನನ್ನ ಓರಗೆಯ ಅದೆಷ್ಟೋ ಕವಯಿತ್ರಿಗಳಲ್ಲಿ ಶ್ರೀದೇವಿ ಅನ್ಯವಾಗಿ ಕಾಣಿಸಿದಳು! ಈಕೆಯ ಕಾವ್ಯದ ಭಾಷೆ ದಣಿಯುವುದಿಲ್ಲ; ಕೂಗುಮಾರಿಯಂತೆ ಕೂಗುವುದೂ ಇಲ್ಲ; ಹಾಗೆಂದು ಪಿಸುಮಾತುಗಳಲ್ಲಿ ಲೀನವಾಗುವುದೂ ಇಲ್ಲ... ತಲುಪಬೇಕಾದ ನಿಲ್ದಾಣ ತಲುಪುವ ವಾಹನಕ್ಕೆ ಬೇಕಾದ ಇಂಧನ ದೊಡ್ಡ ದಾಸ್ತಾನನ್ನೇ ತನ್ನ ಕಾವ್ಯದಲ್ಲಿ ಅಡಗಿಸಿದ್ದಾಳೆ.
ಮುಗಿಯುತ್ತಾ ಬಂದ ಎಣ್ಣೆಯ ಪಸೆಗೆ
ಪ್ರಜ್ವಲಿಸಿ ಅಟ್ಟಹಾಸಗೈದು ಉರಿದುಬಿಡುವ ದೀಪವೇ
ನಿನಗದೆಂತಹ ಚೈತನ್ಯ; ಅದೆಲ್ಲಿಯ ಉಮೇದಿ?
ಎಂಬ ಸಾಲುಗಳು ಈಕೆಯ ದಾಸ್ತಾನಿನಲ್ಲಿ ಮೈ ಕೊಡವಿಕೊಂಡು ಎದ್ದುಬರುತ್ತವೆ.
ರಾಮರಾಜ್ಯ ಎಂಬ ಪದ್ಯ 'ಯಾವುದಕ್ಕೂ ಚಿಂತೆ‌ ಮಾಡಬೇಕಿಲ್ಲ
ನಾವು ರಾಮರಾಜ್ಯದಲ್ಲಿದ್ದೇವೆ'
ಎಂಬ ಸಾಲುಗಳಿಂದ ಆರಂಭವಾಗುತ್ತದೆ. ಈ ಎರಡು ಸಾಲುಗಳೇ ಎಲ್ಲವನ್ನೂ ಹೇಳುತ್ತಾವಾದರೂ ಭಕ್ತಪರಾಕಾಷ್ಠೆಯಲ್ಲಿ ಮಿಂದೇಳುತ್ತಿರುವ ಭಕ್ತರಿಗಾಗಿಯೇ ಅದನ್ನು ವಿಸ್ತರಿಸಿದ್ದಾಳೆ ಎಂದು ಅನಿಸುತ್ತದೆ. ಸದ್ಯದ ಆಗುಹೋಗುಗಳನ್ನು ಸೂಕ್ಷ್ಮ ಲೇಖಕ/ಕಿ ಹೀಗಲ್ಲದೆ ಇನ್ಯಾವ ರೀತಿಯಲ್ಲಿ ಪ್ರತಿಕ್ರಿಯಿಸಬೇಕಿದೆ? ನಿಜವಾಗಿಯೂ ಭಾರತಕ್ಕೆ ಮತ್ತೊಂದಾವರ್ತಿಯಿಂದ ಪ್ರಾಥಮಿಕ ಶಿಕ್ಷಣವಾಗಬೇಕಿದೆ; ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿಸುವುದಕ್ಕಿಂತಲೂ, ಅಕ್ಷರಸ್ಥರನ್ನು ಹೃದಯವಂತರನ್ನಾಗಿಸುವ ಅನಿವಾರ್ಯತೆಯನ್ನು 'ರಾಮರಾಜ್ಯ' ಪದ್ಯ ನಿರೂಪಿಸುತ್ತದೆ.
ನಾನು ಪದ್ಯ ಬರೆಯುವುದನ್ನು ಬಿಟ್ಟು ಒಂದು ವರ್ಷ ಮೀರಿದೆ! ಇಂತ ಹೊತ್ತಿನಲ್ಲಿ ಹೀಗೆ, ಒಳ್ಳೆಯ ಪದ್ಯಗಳನ್ನು ಬರೆದು, ಮತ್ತೆ ಪದ್ಯ ಬರೆಯುವ 'ಉಮೇದಿ' ಹುಟ್ಟಿಸಿ, ಅದರ ಜತೆಜತೆಗೆ ಹೊಟ್ಟೆ ಕಿಚ್ಚನ್ನೂ ಹೆಚ್ಚಿಸಿದ ಕಾರಣಕ್ಕಾಗಿ ಆದಷ್ಟೂ ಶೀಘ್ರವಾಗಿ ಈಕೆ ಕೋಕಂ ಜ್ಯೂಸ್ ಕಳಿಸಿ ನನ್ನನ್ನು ತಣ್ಣಗಾಗಿಸಲು ನೀವಾದರೂ ಒತ್ತಾಯ ಮಾಡಬೇಕೆಂದು 'ನನ್ನ' ಕಳಕಳಿಯಿಂದ ವಿನಂತಿಸಿಕೊಳ್ಳುವೆ.
-ವಿ.ಆರ್.ಸಿ.

Thursday, January 3, 2019

ಚಂದ್ರಶೇಖರ ಕಂಬಾರ ಅವರ ಜೊತೆ ಮಾತುಕತೆ Chandrashekhara Kambara

ಕನ್ನಡ ಸಾಹಿತ್ಯ ಸಮ್ಮೇಳನ ಧಾರವಾಡ , ಮೆರವಣಿಗೆ -4-- 1-2019

ಧಾರವಾಡದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ - ಮೊಳಗಿತು ಕನ್ನಡದ ಕಹಳೆ: ಅದ್ದೂರಿ ಮೆರವಣಿಗೆಗೆ ವರ್ಣರಂಜಿತ ಚಾಲನೆ

84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮೆರವಣಿಗೆ ..

ಕನ್ನಡ ಸಾಹಿತ್ಯ ಸಮ್ಮೇಳನ you Tube ನಲ್ಲಿ ನೇರ ಪ್ರಸಾರ ಯಾಕಿಲ್ಲ ? - - ಮುರಳೀಧರ ಉಪಾಧ್ಯ

ಹಿರಿಯಡಕ ಗೋಪಾಲ ರಾಯರಿಗೆ ಅಭಿವಂದನೆ - ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳಿಂದ

Wednesday, January 2, 2019

- ನುಡಿ ಜಾತ್ರೆಗೆ ವಿದ್ಯಾನಗರಿ ಸಜ್ಜು

- ಕುಂಭ ಮೇಳಕ್ಕೆ ಸುಮಂಗಲಿಯರೇ ಬೇಕೆಂದು ಎಲ್ಲಿಯೂ ಹೇಳಿಲ್ಲ

ಕನ್ನಡ ಸಾಹಿತ್ಯ ಸಮ್ಮೇಳನ ಧಾರವಾಡ - ಇಂದು ಲಕ್ಷ ಖಡಕ್ ರೊಟ್ಟಿ

ರೂಪ ಹಾಸನ - ತನ್ನ ನಿಬಂಧನೆಗೆ ಎಳ್ಳುನೀರು ಬಿಟ್ಟ ಕನ್ನಡ ಸಾಹಿತ್ಯ ಪರಿಷತ್ತು?

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಧಾರವಾಡ - ಸ್ವಾಗತ-

ಕಸಾಪ ರಾಜ್ಯಾಧ್ಯಕ್ಷ ಮನು ಬಳಿಗಾರ್ ಅಂತರ್ಜಾಲದ ಅನಕ್ಷರಸ್ಥರೇ ?

ಕಸಾಪ ರಾಜ್ಯಾಧ್ಯಕ್ಷ ಮನು ಬಳಿಗಾರ್ ಅಂತರ್ಜಾಲದ ಅನಕ್ಷರಸ್ಥರೇ ? | Vartha Bharati- ವಾರ್ತಾ ಭಾರತಿ: ಉಡುಪಿ, ಜ.2: ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಮನು ಬಳಿಗಾರ್ ಅವರು ಅಂತರ್ಜಾಲದ ವಿಷಯದಲ್ಲಿ ಅನಕ್ಷರಸ್ಥರೇ ? ಹೌದು ಅವರೇ ಹೇಳಿಕೊಂಡಂತೆ ಅವರಿಗೆ ‘ಯೂ ಟ್ಯೂಬ್’ ಎಂದರೆ ಏನೆಂದೇ ಗೊತ್ತಿಲ್ಲವಂತೆ. ಅವರು ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಯಂತೆ.....

ಹಿರಿಯಡಕ ಗೊಪಾಲ ರಾವ್ @99 -- ಸನ್ಮಾನಕ್ಕೆ ಉತ್ತರ -

ಎಮ್ . ಎಲ್. ಸಾಮಗ - ಹಿರಿಯಡಕ ಗೋಪಾಲ ರಾಯರಿಗೆ ಅಭಿನಂದನೆ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಣದ ಕೊರತೆಯಿಲ್ಲ: ಆರ್.ವಿ.ದೇಶಪಾಂಡೆ

ಸುಕನ್ಯಾ ಕಳಸ - ತೊರೆಗಳೆಲ್ಲಾ ಬರಲಿ ಬಿಡಿ ಎದೆಯ ಕಡಲಿಗೆ -

Image may contain: text

Tuesday, January 1, 2019

_ರಾಘವ ನಂಬಿಯಾರ್ - ಹಿರಿಯಡಕ ಗೋಪಾಲ ರಾವ್-ಜೀವನ ಸಾಧನೆ

ಆಳ್ವಾಸ್ ವರ್ಣ ವಿರಾಸತ್ 2019: ರಾಷ್ಟ್ರಮಟ್ಟದ ಚಿತ್ರಕಲಾ ಶಿಬಿರಕ್ಕೆ ಚಾಲನೆ

ಇಬ್ಬರು ಮಹಿಳೆಯರಿಂದ ಶಬರಿಮಲೆ ಅಯ್ಯಪ್ಪ ದರ್ಶನ: ಇತಿಹಾಸ ನಿರ್ಮಾಣ

ಇಬ್ಬರು ಮಹಿಳೆಯರಿಂದ ಶಬರಿಮಲೆ ಅಯ್ಯಪ್ಪ ದರ್ಶನ: ಇತಿಹಾಸ ನಿರ್ಮಾಣ | Vartha Bharati- ವಾರ್ತಾ ಭಾರತಿ: ತಿರುವನಂತಪುರ, ಜ.2: 50 ವರ್ಷದೊಳಗಿನ ಮಹಿಳೆಯರ ಪ್ರವೇಶಕ್ಕೆ ನಿಷಿದ್ಧವಾಗಿದ್ದ ಕೇರಳದ ಶಬರಿಮಲೆ ದೇಗುಲಕ್ಕೆ ಬುಧವಾರ ಇಬ್ಬರು ಭಕ್ತೆಯರು ಪ್ರವೇಶಿಸಿ, ಪ್ರಾರ್ಥನೆ ಸಲ್ಲಿಸಿದರು. ನೂರಾರು ವರ್ಷಗಳ ಸಂಪ್ರದಾಯವನ್ನು ಮುರಿದು ಇತಿಹಾಸ ನಿರ್ಮಿಸಿದ್ದಾರೆ. ಅಯ್ಯಪ್ಪ ದರ್ಶನಕ್ಕೆ ಸುಪ್ರೀಂಕೋರ್ಟ್ ಸೆ.28 ರಂದು ಎಲ್ಲ ವಯೋಮಾನದ ಮಹಿಳೆಯರಿಗೆ ಮುಕ್ತಗೊಳಿಸಿದ ಬಳಿಕ ಇದೇ ಮೊದಲ ಬಾರಿ ಮಹಿಳೆಯರಿಬ್ಬರು ಅಯ್ಯಪ್ಪ ದರ್ಶನ ಪಡೆದಿದ್ದಾರೆ.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ , ಧಾರವಾಡ -4-1- 2019..

ಸಾಹಿತ್ಯ ಸಮ್ಮೇಳನದ ಸಿಹಿ ಖಾದ್ಯದಲ್ಲಿ ಬೆಲ್ಲದ ಸವಿ;ಮಾದ್ಲಿ, ಶೇಂಗಾ ಹೋಳಿಗೆ ತಯಾರಿ