
ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
stat Counter
//
var sc_project=11731401;
var sc_invisible=0;
var sc_security="395262f6";
var scJsHost = (("https:" == document.location.protocol) ? "https://secure." : "http://www.");
document.write(""+"script>");
//]]>
Showing posts with label 300 ramayanas. Show all posts
Showing posts with label 300 ramayanas. Show all posts
Saturday, June 29, 2019
Tuesday, July 17, 2018
Thursday, April 13, 2017
ಅಕ್ಷರ ರಾಮಾಯಣ
*ಅ*ಯೋಧ್ಯೆಯರಸನು ದಶರಥನು *ಆ*ತ್ಮಜರು ಬೇಕೆಂಬ ಬಯಕೆಯ ಹೊತ್ತಿಹನು *ಇ*ಷ್ಟಿಯಮಾಡಿದ ಜಗಮೆಚ್ಚಿದ ರೀತಿಯಲಿ *ಈ*ಶ್ವರ ಕೃಪೆಯಲಿ ದೊರೆಯಿತು ಪಾಯಸವು *ಉ*ದಾತ್ತ ದೊರೆಯಿತ್ತನು ಮೂವರು ಸತಿಯರಿಗೆ *ಊ*ಟವ ಮಾಡಲು ಪಡೆದರು ನಾಲ್ವರನು *ಋ*ಷಿವರ ವಿಶ್ವಾಮಿತ್ರರು ಕೇಳಿದರು ಕಳಿಸು *ೠ*ಕ್ಷ ಜನರನು ಶಿಕ್ಷಿಸಲು ರಾಮನನು *ಎ*ಸುಳೆಗಳೊಂದಿಗೆ ದಂಡಕಾರಣ್ಯಕೆ *ಏ*ಳಿಗೆ ಋಷಿಜನಕೆಂದು ಜತೆಯಲಿ ಲಕ್ಷ್ಮಣನು *ಒ*ಮ್ಮೆಲೆ ಖರದೂಷಣರ ಬಡಿದು ಜನಕಪುರಕೆ *ಓ*ಲಗದಲಿ ರಾಮನು ಶಿವಧನುವ ಮುರಿದು *ಔ*ತ್ಸುಕತೆಯಲಿ ಸೀತಾಮಾಲೆಗೆ ಕೊರಳೊಡ್ಡಿ *ಅಂ*ಬಾ ಸೀತಾ ಸ್ವಯಂವರ ಸಂಭ್ರಮವು *ಅಃ*ಅಃ ಶ್ರೀರಾಮ ಸೀತಾ ವಿವಾಹ ವೈಭವವು *ಕ*ಟುವರ ಬೇಡಿದಳು ಕೈಕೇಯಿ ದಶರಥನ *ಖ*ತಿಗೊಳ್ಳದೆ ಸೀತಾಲಕ್ಷ್ಮಣರೊಡನೆ *ಗ*ಮನ ಕಾನನಕೆ ಉಟ್ಟು ನಾರುಮಡಿ *ಘ*ಟಸಂಭವನಿತ್ತನು ಹರಿಚಾಪವನು *ಙ* ಙ ಅನ್ನುತ ಪ್ರಾಣಿಗಳೊಡನಾಡಿದಳು ಸೀತೆ *ಚ*ಳಿಗಾಳಿ ಉರಿಬಿಸಿಲ ಸಹಿಸುತ ರಾಘವನು *ಛ*ವಿಗುಂದದೆ ಕಾಡಲಿ ಕಾಲವ ಕಳೆಯುತಲಿರಲು *ಜ*ಯಜಯ ರಾಘವ ಎನ್ನುತ ಭರತನು ಬಂದು *ಝ*ಗಮಗಿಸುವ ರಾಮಪಾದುಕೆಗಳ ಪಡೆಯಲು *ಜ್ಞಾ*ನಿವರೇಣ್ಯ ರಘುಕುಲತಿಲಕ ತಮ್ಮನ ತಬ್ಬಿದನು *ಟ*ವುಳಿಯಾಡದೆ ರಾಜ್ಯವ ನೀಯುವೆನು *ಠ*ಕ್ಕೆಯ ಹಾರಿಸುವೆ ಎನೆ ರಾಮನು ಖಂಡಿಸಿದ *ಡ*ನಿಯುಳಿಯಲು ಪಾದುಕೆಗಳ ಕೈಗೊಂಡು *ಢ*ಕ್ಕೆಯ ಬಾರಿಸುವನೆ ಭರತನು *ಣ*ಣ ಣಣ ಶಬ್ದವು ಎಲ್ಲೆಡೆ ಕೇಳಿಸಿತು *ತ*ರುಣಿಯ ಮಾತನು ಲೆಕ್ಕಿಸಿ ರಾಘವ *ಥ*ಳಥಳಿಪ ಜಿಂಕೆಯ ಹಿಂದೋಡಿದನು *ದ*ನಿರಾಮದೆನುತ ಅತ್ತ ತೆರಳಿದ ಲಕ್ಷ್ಮಣನು *ಧ*ಣಿಗಳಾಶ್ರಮ ಸೇರುವ ಮೊದಲೆ *ನ*ಲ್ಲೆಯನಪಹರಿಸಿದ ದಶಶಿರ ರಾವಣನು *ಪ*ತ್ನಿಯ ಕದ್ದ ಲಂಕಾಪತಿ ಕೊಂದು ಸೀತಾ *ಫ*ಲ ಪಡೆಯಲು ಸುಗ್ರೀವ ಗೆಳೆತನ ರಾಮನಿಗೆ *ಬ*ಲಿಷ್ಟ ಜಟಾಯುವಿಂದ ಉಪಕೃತ ರಾಘವ *ಭ*ವಭಾದೆಯ ಕಳೆಯಲು ಹರಸಿದನು *ಮ*ರ್ಕಟವೀರ ಹನುಮನ ಮೈತ್ರಿಯ ಬೆಳೆಸಿದನು *ಯ*ಮಪುರಿಗಟ್ಟಿದ ರಾಮನು ವಾಲಿಯನು *ರ*ಮಣೀಯ ವಾರ್ತೆ ತಂದನು ಮಾರುತಿಯು *ಲ*ವಣಾಂಬುಧಿಗೈ ತಂದರು ವಾನರರು *ವ*ತ್ಸಲನಾಶ್ರಯವಿತ್ತು ವಿಭೀಷಣನಿಗೆ *ಶ*ರಧಿಯ ದಾಟಿ ಯುದ್ದವ ಹೂಡಿದರು *ಷ*ಡ್ಗುಣ ಸಹಿತನು ರಾವಣನ ಕೊಂದು *ಸ*ತಿಯೊಡಗೂಡಿ ಅಯೋಧ್ಯೆಗೆ ಹೊರಡಲು *ಹ*ನುಮನು ಭರತಗೆ ವಿಷಯವ ತಿಳುಹಿದನು *ಳ*ಕ್ಷ್ಮೀವಲ್ಲಭನು ಚಂದದಿ ರಾಜ್ಯವನಾಳಿದನು *ಕ್ಷ*ಮಾಪೂರ್ಣ ರಾಮಚಂದ್ರನು ಕಾಪಾಡಲಿ ಎಲ್ಲರನು.🙏🏼 (ಇಷ್ಟು ಸುಂದರವಾದ "ಅಕ್ಷರ ರಾಮಾಯಣ" ವನ್ನು ರಚಿಸಿದ ಕವಿ ಅಜ್ಞಾತ. ಕವಿಗೆ ಗೌರವಪೂರ್ವಕ ನಮಸ್ಕಾರಗಳು. ನಿಮಗೆ ಗೊತ್ತಿದ್ದರೆ ತಿಳಿಸಿ. ೧೯೫೮-೫೯ರ ಪತ್ರಿಕೆಯಿಂದ ಸಂಗ್ರಹಿಸಿದೆ ] From Whatsap Group -ಸಾಹಿತ್ಯ ಲಹರಿ
Friday, December 9, 2016
ಬತ್ತಲೇಶ್ವರ ವಿರಚಿತ " ಕೌಶಿಕ ರಾಮಾಯಣ " { ಸಂ- ಕೋಟ ಶಿವರಾಮ ಕಾರಂತ } 1966

Koushika Ramayana { Kannada epic } by Battaleshvara Edited and Pubidhed by Shivarama Karanth
ವರಕವಿ ಬತ್ತಲೇಶ್ವರ ವಿರಚಿತ " ಕೌಶಿಕ ರಾಮಾಯಣ " ಸಂಪಾದಕರು - ಶಿವರಾಮ ಕಾರಂತ , 1966 , ಬೆಲೆ ರೂ 10 , ಹರ್ಷ ಪ್ರಕಟನಾಲಯ , ಪುತ್ತೂರು ,
Wednesday, December 14, 2011
Sunday, December 11, 2011
Tuesday, December 6, 2011
Ramanujan`s Many Ramayanas
Devasahitya: Ramanujan`s Many Ramayanas: It is regretting that Oxford University Press, publishers of A. K. Ramanujan`s Collected Essays , in which his controversial "Many Ramayanas...
Monday, December 5, 2011
Friday, December 2, 2011
Saturday, November 26, 2011
Tuesday, November 15, 2011
ಎ.ಕೆ.ರಾಮಾನುಜನ್- ೩೦೦ ರಾಮಾಯಣಗಳು -- A. K. Ramanujan- 300 Ramayanas
varthabharathi | kannada News, Latest kannada - A. K Ramanujan's 300 ramayana's- Ram Puniyani
Saturday, November 5, 2011
Thursday, October 27, 2011
Wednesday, October 26, 2011
Monday, October 24, 2011
Saturday, October 22, 2011
ಎ. ಕೆ.ರಾಮಾನುಜನ್- 300 ರಾಮಾಯಣಗಳು- Pro. K. E. Radhakrishna
vijaykarnataka e-Paper- { Pls click page4 in lavlavike } -Politics behind 300 ramayanas- Pro. K.E. Radhakrishna
Saturday, October 15, 2011
Friday, October 14, 2011
ಎ.ಕೆ.ರಾಮಾನುಜನ್- ೩೦೦ ರಾಮಾಯಣಗಳು -- A. K. Ramanujan- 300 Ramayanas
CC May 2008- A. K. Ramanujan- 300 Ramayana
Subscribe to:
Posts (Atom)