stat Counter



Showing posts with label ಚಂದ್ರಶೇಖರ ಕಂಬಾರ. Show all posts
Showing posts with label ಚಂದ್ರಶೇಖರ ಕಂಬಾರ. Show all posts

Monday, February 12, 2018

ಜೋಕುಮಾರಸ್ವಾಮಿ - - Jokumara Swamy Drama Part 1

ಕಂಬಾರ , ಶಿವಪ್ರಕಾಶ್ , ಮನವಳ್ಳಿ Chandrasekhar Kambar, Krishna Manavalli, and Prof. H.S. Shivaprakash in ...

ಕಂಬಾರ - ಕಾಂತನಿಲ್ಲದ ಮ್ಯಾಲ { ರತ್ನಮಾಲಾ ಪ್ರಕಾಶ್ } | C Ashwath, Ratnamala Prakash, C...

ಸಾಹಿತಿ ಕಂಬಾರ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ

Friday, January 22, 2016

ಕಾವ್ಯ ಜನರ ಆಶೋತ್ತರಗಳ ಅಭಿವ್ಯಕ್ತಿ { ಧಾರವಾಡ ಸಾಹಿತ್ಯ ಸಂಭ್ರಮ -2016 }

ಕಾವ್ಯ ಜನರ ಆಶೋತ್ತರಗಳ ಅಭಿವ್ಯಕ್ತಿ: ‘ಆಧುನಿಕ ಕವಿಗೆ ವಸ್ತುವಿನ ಆಯ್ಕೆಯೇ ಒಂದು ನೈತಿಕ ಸಮಸ್ಯೆಯಾಗಿದೆ. ಕಾವ್ಯ ಎನ್ನುವುದು ಕವಿಯ ಆತ್ಮಾಭಿವ್ಯಕ್ತಿಯ ಸಿದ್ಧಿಯಲ್ಲ, ಅದು ಜನರ ಆಶೋತ್ತರಗಳ ಅಭಿವ್ಯಕ್ತಿ’ ಎಂದು ಹಿರಿಯ ನಾಟಕಕಾರ ಡಾ. ಚಂದ್ರಶೇಖರ ಕಂಬಾರ ಶುಕ್ರವಾರ ಇಲ್ಲಿ ಅಭಿಪ್ರಾಯಪಟ್ಟರು.