ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
stat Counter
//
var sc_project=11731401;
var sc_invisible=0;
var sc_security="395262f6";
var scJsHost = (("https:" == document.location.protocol) ? "https://secure." : "http://www.");
document.write(""+"script>");
//]]>
Showing posts with label kanakadasa. Show all posts
Showing posts with label kanakadasa. Show all posts
Thursday, June 13, 2019
Tuesday, April 17, 2018
Wednesday, January 17, 2018
ಲಾತವ್ಯ ಆಚಾರ್ಯ - ಉಡುಪಿ ಪರ್ಯಾಯದಲ್ಲಿ ಕನಕದಾಸರಿಗೆ ಮೊದಲ ಮಣೆ
ಉಡುಪಿ ಪರ್ಯಾಯದಲ್ಲಿ ಕನಕದಾಸರಿಗೆ ಮೊದಲ ಮಣೆ | Udayavani -
ವಿಶೇಷವೆಂದರೆ ಉಡುಪಿ ಅಷ್ಟಮಠದಲ್ಲಿ ಇದುವರೆಗೆ ಸುಮಾರು 240ಕ್ಕೂ ಮಿಕ್ಕಿ ಯತಿಗಳು ಆಗಿಹೋಗಿದ್ದಾರೆ. ಶ್ರೀ ವ್ಯಾಸರು,
ಶ್ರೀ ರಾಘವೇಂದ್ರರು, ಪುರಂದರರಂತಹ ಅಪರೋಕ್ಷ ಜ್ಞಾನಿಗಳು ಪ್ರಸಿದ್ಧ ಸಂತರು ಈ ಕ್ಷೇತ್ರದಲ್ಲಿ ಬಹುಕಾಲ ಅಪಾರ ಸೇವೆ ಸಲ್ಲಿಸಿದ್ದಾರೆ. ಆದರೆ ಕನಕದಾಸರ ಹೊರತು ಇನ್ನಾರ ಸ್ಮಾರಕವೂ ಉಡುಪಿ ಕೃಷ್ಣ ಮಠದಲ್ಲಿ ಇಲ್ಲ.
ಶ್ರೀ ರಾಘವೇಂದ್ರರು, ಪುರಂದರರಂತಹ ಅಪರೋಕ್ಷ ಜ್ಞಾನಿಗಳು ಪ್ರಸಿದ್ಧ ಸಂತರು ಈ ಕ್ಷೇತ್ರದಲ್ಲಿ ಬಹುಕಾಲ ಅಪಾರ ಸೇವೆ ಸಲ್ಲಿಸಿದ್ದಾರೆ. ಆದರೆ ಕನಕದಾಸರ ಹೊರತು ಇನ್ನಾರ ಸ್ಮಾರಕವೂ ಉಡುಪಿ ಕೃಷ್ಣ ಮಠದಲ್ಲಿ ಇಲ್ಲ.
Tuesday, November 7, 2017
Monday, November 6, 2017
Tuesday, August 15, 2017
Sunday, February 5, 2017
Wednesday, November 23, 2016
Thursday, August 18, 2016
Saturday, December 5, 2015
Wednesday, April 15, 2015
Friday, November 22, 2013
ಮಹೇಶ್ವರಪ್ಪ- ದಾಸ ಪರಂಪರೆಯ ದಾರ್ಶನಿಕ ಕವಿ ಕನಕದಾಸ
Details-clik here to read Maheshvarappa's article -KANAKADASA
Tuesday, November 19, 2013
ಕನಕ ಮುಂಡಿಗೆ -ಅರ್ಥಾನುಸಂಧಾನ - ಡಾ / ಕಬ್ಬಿನಾಲೆ ವಸಂತ ಭಾರದ್ವಾಜ

ಪ್ರಕಾಶಕರು -
ಕನಕದಾಸ ಸಂಶೋಧನ ಪೀಠ,
ಗೋವಿಂದ ಪೈ ಸಂಶೋಧನ ಕೇಂದ್ರ
ಉಡುಪಿ-576102
ಮೊದಲ ಮುದ್ರಣ- 2013 , ಬೆಲೆ-ರೂ.75
contact -0820-2521159
ಪಂಡಿತ ಪರಂಪರೆಯ ಹೊಸ ತಲೆಮಾರಿನ ವಿದ್ವಾಂಸ ಡಾ / ಕಬ್ಬಿನಾಲೆ ವಸಂತ ಭಾರದ್ವಾಜರ ’ ಕನಕಮುಂಡಿಗೆ ’ - ನಾನು ಇತ್ತೀಚಿಗೆ ಓದಿದ ಉತ್ತಮ ಸಂಶೋಧನ ಗ್ರಂಥಗಳಲ್ಲಿ ಒಂದು .
" ಮಗಳ್ಗೆ ಮಗನಾದ, ಮಗಳಿಗಳಿಯನಾದ , ಮಗಗೆ ಮೈದುನನಾದ , ಮಗಳಿಗೆ ಪತಿಯಾದ ’ -ಎಂಧ ಹತ್ತಾರು ಪೌರಾಣಿಕ ಕುಟುಂಬ ಸಂಬಂಧದ ಒಗಟುಗಳು ಕನಕದಾಸರ ಮುಂಡಿಗೆಗಳಲ್ಲಿವೆ.ಈ ಒಗಟುಗಳ ಅರ್ಥಾನುಸಂಧಾನ ಈ ಪುಸ್ತಕದಲ್ಲಿದೆ .
ಕನಕದಾಸರು ’ ಮರವ ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ " ಎಂದು ಬೀಸುವ ಕಲ್ಲನ್ನು ಬಣ್ಣಿಸುತ್ತಾರೆ. ದೇವತೆಗಳನ್ನೂ ಕಾಡುವ ಲೈಂಗಿಕ ಸೆಳೆತವನ್ನು " ಹಲವು ಜೀವವ ಒಂದೆಲೆ ನುಂಗಿತು " ಎಂದು ಸಾಂಕೇತಿಕವಾಗಿ ನಿರೂಪಿಸುತ್ತಾರೆ.
ಒಗಟುಗಳನ್ನು ಕನಕದಾಸರು ’ಹಳಗನ್ನಡ’ ಎಂದೂ ಹೆಸರು ನೀಡಿದ್ದುಂಟು -" ತಿಳಿದವರು ಪೇಳಿರೀ ಹಳಗನ್ನಡವನ್ನು ’ { ಒಂಬತ್ತು ಹೂವಿಗೆ ಒಂದೇ ನಾಳವು " } ಕನಕದಾಸರ " ಹಳಗನ್ನಡ " ವನ್ನು ಅರ್ಥ ವಿವರಣೆಯಲ್ಲಿ ಒಂದಲ್ಲ , ಹತ್ತು ಹೆಜ್ಜೆ ಮುನ್ನಡೆದಿರುವ ಕಬ್ಬಿನಾಲೆ ವಸಂತ ಭಾರದ್ವಾಜರಿಗೆ ಅಭಿನಂದನೆಗಳು.
- ಮುರಳೀಧರ ಉಪಾಧ್ಯ ಹಿರಿಯಡಕ
Tuesday, November 5, 2013
Saturday, October 26, 2013
Saturday, May 11, 2013
ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ [ ಪುಸ್ತಕ ವಿಮರ್ಶೆ ]
ಕನಕನ ಮಾಯೆಯೋ... | - Kannadaprabha.com
ಕನಕದಾಸ ಅಧ್ಯಯನ ಪೀಠ , ಮಂಗಳೂರು ವಿಶ್ವವಿದ್ಯಾಲಯ
ಕನಕದಾಸ ಅಧ್ಯಯನ ಪೀಠ , ಮಂಗಳೂರು ವಿಶ್ವವಿದ್ಯಾಲಯ
Friday, November 30, 2012
Friday, November 2, 2012
ಕನಕದಾಸರು ಹರಿದಾಸರಲ್ಲ: ಅರವಿಂದ ಮಾಲಗತ್ತಿ
ಕನಕದಾಸರು ಹರಿದಾಸರಲ್ಲ: ಅರವಿಂದ ಮಾಲಗತ್ತಿ -Prajavani-Kanakadasa - by Aravinda Malagatti,
Subscribe to:
Posts (Atom)
