stat Counter



Showing posts with label aravinda malagatti. Show all posts
Showing posts with label aravinda malagatti. Show all posts

Sunday, February 21, 2016

ತಮಸಾನದಿ ದಾಟಿದ ಕವಿಜೀವ ಅಕಬರ ಅಲಿ

ತಮಸಾನದಿ ದಾಟಿದ ಕವಿಜೀವ: ಅಕಬರ ಅಲಿ ಕನ್ನಡ ಸಾಹಿತ್ಯದ ಗಂಭೀರ ಓದುಗರಾಗಿದ್ದರು. ವಿಮರ್ಶಕರೂ ಹೌದು. ನವೋದಯ, ನವ್ಯ, ಪ್ರಗತಿಶೀಲ, ದಲಿತ ಬಂಡಾಯ ಎಲ್ಲ ಪಂಥಗಳೊಂದಿಗೆ ಹಾಯ್ದು ಬಂದ ಇವರು ಈ ಪಂಥಗಳೊಂದಿಗೆ ಪ್ರತಿಕ್ರಿಯಿಸಲು ಕಾವ್ಯವನ್ನೇ ಪ್ರಧಾನ ಮಾಧ್ಯಮವನ್ನಾಗಿಸಿಕೊಂಡಿದ್ದರು.