stat Counter



Showing posts with label - udupi. Show all posts
Showing posts with label - udupi. Show all posts

Wednesday, January 17, 2018

ಲಾತವ್ಯ ಆಚಾರ್ಯ - ಉಡುಪಿ ಪರ್ಯಾಯದಲ್ಲಿ ಕನಕದಾಸರಿಗೆ ಮೊದಲ ಮಣೆ

ಉಡುಪಿ ಪರ್ಯಾಯದಲ್ಲಿ ಕನಕದಾಸರಿಗೆ ಮೊದಲ ಮಣೆ | Udayavani -



ವಿಶೇಷವೆಂದರೆ ಉಡುಪಿ ಅಷ್ಟಮಠದಲ್ಲಿ ಇದುವರೆಗೆ ಸುಮಾರು 240ಕ್ಕೂ ಮಿಕ್ಕಿ ಯತಿಗಳು ಆಗಿಹೋಗಿದ್ದಾರೆ. ಶ್ರೀ ವ್ಯಾಸರು,
ಶ್ರೀ ರಾಘವೇಂದ್ರರು, ಪುರಂದರರಂತಹ ಅಪರೋಕ್ಷ ಜ್ಞಾನಿಗಳು ಪ್ರಸಿದ್ಧ ಸಂತರು ಈ ಕ್ಷೇತ್ರದಲ್ಲಿ ಬಹುಕಾಲ ಅಪಾರ ಸೇವೆ ಸಲ್ಲಿಸಿದ್ದಾರೆ. ಆದರೆ ಕನಕದಾಸರ ಹೊರತು ಇನ್ನಾರ ಸ್ಮಾರಕವೂ ಉಡುಪಿ ಕೃಷ್ಣ ಮಠದಲ್ಲಿ ಇಲ್ಲ. 

Thursday, September 15, 2016

ಜಿ. ಶಂಕರ್ ಸರಕಾರಿ ಮಹಿಳಾ ಕಾಲೇಜಿನಲ್ಲಿ ಸಾಹಿತ್ಯ ಸಂಘ ಉದ್ಘಾಟನೆ - 16- 9-2016

Image result for g. shankar govt womens college udupi

 ಜಿ. ಶಂಕರ್ ಸರಕಾರಿ ಮಹಿಳಾ ಕಾಲೇಜು ,ಉಡುಪಿ

ಸಾಹಿತ್ಯ ಸಂಘ ಉದ್ಘಾಟನೆ 

 ಮುಖ್ಯ ಅಭ್ಯಾಗತರು - ಪ್ರೊ/ ಮುರಳೀಧರ ಉಪಾಧ್ಯ ಹಿರಿಯಡಕ

16- 9-2016 - 10. 30 am

Monday, August 19, 2013

ಡಾ / ವಿ. ಲಕ್ಷ್ಮೀನಾರಾಯಣ - ಜಾತಿ ಮುಕ್ತ ವೇದಿಕೆ ಆಶಯ ಭಾಷಣ Dr. V. Lakshminarayan Mysore {Audio }

Dr. V. Lakshminarayan Mysore - Muraleedhara.upadhya -clik here to listen
Jati Mukta sambadha Vedike  Udupi - 18-8-2013
ಇಳ್ವರಸನ್, ಬೌದ್ಧ ಧರ್ಮ ಮತ್ತು ಇಸ್ಲಾಮ್ , ಲೋಹಿಯಾ , ಅಂಬೇಡ್ಕರ್ , ಬಂಡಾಯ ಚಳುವಳಿ , ದಲಿತ ಚಳುವಳಿ ,  ಅಂತರ್ಜಾತೀಯ ವಿವಾಹ ,