stat Counter



Showing posts with label kannada books 2018. Show all posts
Showing posts with label kannada books 2018. Show all posts

Monday, October 15, 2018

ಮಲೆನಾಡಿಗೊಂದು ಕೈದೀವಿಗೆ…

ಮಲೆನಾಡಿಗೊಂದು ಕೈದೀವಿಗೆ… – ವಿಜಯವಾಣಿ: ಮಲೆನಾಡು ಎಂಬ ಆ ಪದವೇ ಆಪ್ಯಾಯಮಾನ. ಅಲ್ಲಿನವರ ಜತೆಗೆ ಮಾತಿಗಿಳಿದರೆ ಸಿಗುವ ಆ ಪ್ರದೇಶದ ಪ್ರಕೃತಿ, ಜನಜೀವನ, ವ್ಯಕ್ತಿಗಳ ಕುರಿತ ವರ್ಣನೆಗೆ ಮಿತಿಯುಂಟೇ.. ಆದರೆ ಅವೆಲ್ಲ ಮಾತಿಗಿಳಿದರಷ್ಟೇ ಸಿಗುವ ಅನುಭವ. ಅದನ್ನು ಕೃತಿಗಿಳಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿದೆ ಪಟವರ್ಧನ ಕುಟುಂಬ ಮತ್ತು ಜಾಗೃತಿ. ಹಾಗಂತ ಈ ಕೃತಿ ಮಲೆನಾಡಿನ ಕುರಿತ ವ್ಯಕ್ತಿಗತ ಅನುಭವಕ್ಕೆ ಸೀಮಿತ ಎಂಬ


Thursday, October 11, 2018

ಕೆ.ಸತ್ಯನಾರಾಯಣರ ಸ್ಕೂಲು ಬಿಡುವ ಸಮಯ ಪ್ರಬಂಧ ಕೃತಿ ಕುರಿತು

ಭೂಮಿಗೀತ: ಕೆ.ಸತ್ಯನಾರಾಯಣರ ಸ್ಕೂಲು ಬಿಡುವ ಸಮಯ ಪ್ರಭಂಧಗಳ ಕೃತಿ ಕುರಿತು: ಕನ್ನಡದ ಹಿರಿಯ ಕಥಗಾರರೂ, ಕಾದಂಬರಿಕಾರು ಹಾಗೂ ಪ್ರಬಂಧಕಾರರಾಗಿರುವ ಕೆ.ಸತ್ಯನಾರಾಯಣರವರ ಇತ್ತೀಚೆಗಿನ " ಸ್ಕೂಲು ಬಿಡುವ ಸಮಯ" ಪ್ರಬಂಧಗಳ ಕೃತಿಯನ್ನು ಓದುತ್ತಿ.


..