stat Counter



Showing posts with label 2018 kannada books 2018. Show all posts
Showing posts with label 2018 kannada books 2018. Show all posts

Wednesday, August 12, 2020

ಮುರಳೀಧರ ಉಪಾಧ್ಯ ಹಿರಿಯಡಕ -- ಪುಸ್ತಕ ಪ್ರತಿಷ್ಠೆ-2018 ಭಾಗ- 2

                                           ಆತ್ಮಕತೆ ಬೇವನ ಚರಿತ್ರ- ವ್ಯಕ್ತಿಚಿತ್ರ-2018

1.ಸಿದ್ಧಲಿಂಗ ಪಟ್ಟಣ ಶೆಟ್ಟಿ-ಗಿರಿಜವ್ವನ ಮಗ.

2.ಅ.ನಾ.ಪ್ರಹ್ಲಾದರಾವ್ (ನಿರೂಪಣೆ)-ರಾಜಮೂಗಿ೯(ಪಾ.ಎ.ಎಸ್.ಅಧಿಕಾರೊ ಕೆ. ಜ್ಯೆರಾಜ್ ಅವರ ಆಡಳಿತದ ಅನುಭವಗಳು)

3.ನಮ್ಮೊಳಗಿನ ನಾಡು (ಕನಾ೯ಟಕ ನರಕಾರದ ಮಾಜಿ ಸಚಿವ ಬಿ.ಎ.ಮೊಹೀದಿನ್ ಆತ್ಮಕತೆ.)

4.ಇಂದಿರಾ ಹಲಂಬಿ- ಸ್ಮರಣಿಗೆ ಶರಣಾದೆ.

5.ಸ್ವಾಮಿರಾವ್ ಕುಲಕಣಿ೯-ಕಾಡುತಾವ ನೆನಪು.

6.ಪದ್ಯಣ ಗೋಪಾಲಕೃಷ್ಣ-ಅನುಭವ.ಅನುಭಾವಗಳು.

7.ಗಿರಿಮನೆ ಶ್ಯಾಮರಾವ್-ಮಲೆನಾಡಿನ ಮರೆಯದ ನೆನಪುಗಳು.

8.ಲಕ್ಷ್ಮೀ ಕುಂಜತ್ತೂರು-ಪ್ರಜ್ಞಾ ಭೂಮಿ.

9.ಮಾಗೋಡು ರಾಮಹೆಗಡೆ-ದಶಾವತಾರ

10.ಪಿ.ವಿ.ರಾವ್- ಅಂಚೆ ಜೀವನದ ನೆನಪುಗಳು.

11.ನಾರಾಯಣಿ ದಾಮೋದರ್-ನುಡಿನುಡಿತ (ನೆನಪುಗಳು)

12.ಸಿ.ಜಿ.ಪುರಾಣಿಕಮಠ-ಆನಂದದಾಯಕ ಬದುಕು.

13.ಭಾಸ್ಕರ ಹೆಗಡೆ-ಮ್ಯಾಗ್ ಸೇಸೆ ಪುರಸ್ಕೃತ ವಿಜ್ಞಾನಿ ಹರೀಶ ಹಂದೆ.

14.ಡಾ| ಪದ್ಮಿನಿ ನಾಗರಾಜ- ಕೃಷ್ಣಮೂತಿ೯ ಕವತ್ತಾರು.

15.ಡಾ| ಬಿ.ಎಸ್.ವೆಂಕಟಲಕ್ಷ್ಮಿ-ಪತ್ನಿಯರ ಕಂಡಂತೆ ಪ್ರಸಿದ್ಧರು.

16.ಡಾ| ಎಸ್.ಆರ್. ಅರುಣ್ ಕುಮಾರ್-ಪಂಡಿತ ಪರಂಪರೆಯ ಡಾ| ಪಾದೇಕಲ್ಲು ವಿಷ್ಣುಭಟ್ಟ

17.ಡಾ| ಅ. ರಾಮಚಮ್ದ್ರ ಭಾಟ್-ವಿನೀಲ (ಅಡ್ಯನಡ್ಕ ಕೃಷ್ಣಭಟ್ ಸಂಸ್ಮರಣ

18.ಕೆ.ಎಸ್.ಪರಮೇಶ್ವರ-ತೇಜಸ್ವಿಸಿಕ್ಕರು

19.ಕಾವೆಂಶ್ರೀ-ಪೂಣ೯ಚಂದ್ರ (ಚಿಟ್ಟಾಣಿ ರಾಮಚಂದ್ರ ಹೆಗಡೆ)

20.ಡಾ| ಸುಂದರ ಕೇನಾಜೆ-ಜೋಶಿ,ಆಳ-ನಿರಾಳ 

21.ಸಂದ್ಯಾ ಅಣ್ಣಯ್ಯ-ಮಾಥಾ೯ ಯಾಕಿಯೋಪಾಜ್ .

22.ಆಗುಂಬೆ ಎಸ್. ನಟರಾಜ- ಧಮ೯ಸಂತಾನ (ಭಕ್ತಿ ಭಡಾರಿ ಬಸವಣ್ಣ)

23.ಬಾಬು ಕೃಷ್ಣಮೂತಿ೯-ಸ್ವಾತಂತ್ರ್ಯ ಹೋರಾಟದ ಹೀರೊಗಳು.

24.ಶಂಕರ್ ಸಾರಡ್ಕ-ಕಾಂಪ್ಕೊ ಬ್ರಹ್ಮ, ಸಹಕಾರಿ ರತ್ನ, ಭಕ್ತಿ ಭಂಡಾರಿ ಬಸವಣ್ಣ)

25.ಮಲ್ಲಿಕಾಜು೯ನ ಮಾಳವಾಡ-ಗಣಿತ ವನಿತೆಯರು.

26.ಅಶೋಕ ದೊಮ್ಮಲೂರು- ಗಹನ ಚೇತನ ಗಾಡಗೆ ಬಾಬಾ.

27.ಚಿದಾನಂದಮೂತಿ೯ ಎಂ-ಕನ್ನಡ ಸಂಸ್ಕೃತಿ ಹೆಮ್ಮೆಯ ನಾಲ್ವರು ಮಹಿಳೆಯರು.