stat Counter



Monday, January 25, 2016

ನೂರು ದಳದ ಮಲ್ಲಿಗೆ: ಕೆ.ಎಸ್‌.ನರಸಿಂಹಸ್ವಾಮಿ

ನೂರು ದಳದ ಮಲ್ಲಿಗೆ: ಕೆ.ಎಸ್‌.ನರಸಿಂಹಸ್ವಾಮಿ: ಕನ್ನಡ ಸಾರಸ್ವತಲೋಕದಲ್ಲಿ ಮಲ್ಲಿಗೆ ಬಳ್ಳಿಯನ್ನು ನೆಟ್ಟ ಕವಿ ಕೆ.ಎಸ್‌. ನರಸಿಂಹಸ್ವಾಮಿ (ಜ.26, 1915- ಡಿ. 28, 2003). ಆ ಬಳ್ಳಿಯಿಂದ ಕನ್ನಡದ ರಸಿಕ ಮನಸ್ಸುಗಳು ನಿರಂತರವಾಗಿ ಮಲ್ಲಿಗೆ ಹಂಬುಗಳನ್ನು ಕೊಯ್ದು, ತಂತಮ್ಮ ಎದೆಯೊಳಗೆ ಊರಿಕೊಂಡು ನೀರೆರೆಯುತ್ತಿದ್ದಾರೆ. ‘ಮೈಸೂರ ಮಲ್ಲಿಗೆ’ ಕವಿತೆಗಳ ಮೂಲಕ ಹೊಸ ‘ಜಾನಪದ’ ಸೃಷ್ಟಿಸಿದ ಕವಿಯ ಜನ್ಮಶತಾಬ್ದಿ ವರ್ಷವಿದು...

No comments:

Post a Comment