stat Counter



Monday, August 19, 2019

ಪ್ರೊ /. ಸಿ . ಮಹಾದೇವಪ್ಪ , ಬೆಂಗಳೂರು --" ಆರಂಕುಸಮಿಟ್ಟೊಡಂ " ಎಂಬುದರ ಅರ್ಥ ವಿವೇಚನೆ

ಪ್ರೊ/ ಸಿ ಮಹಾದೇವಪ್ಪ ಅವರ " ಆರಂಕುಸಮಿಟ್ಟೊಡಂ " ಎಂಬುದರ ಅರ್ಥ ವಿವೇಚನೆ " ಪಂಪನ ಪ್ರಸಿದ್ದ ಪದ್ಯವನ್ನು ಕುರಿತು ವಿಭಿನ್ನ  ವ್ಯಾಖ್ಯಾನ ನೀಡಿರುವ ಮಹತ್ವದ ಲೇಖನ . ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ ಯಲ್ಲಿ ಪ್ರಕಟವಾದ { ಇಸವಿ ? }  ಈ ಲೇಖನ   ಪುನರ್ಮುದ್ರಣಗೊಂಡಿದೆ { ? } ಹೆಚ್ಚಿನ ಮಾಹಿತಿಗಾಗಿ ಪ್ರೊ/ ಮಹಾದೇವಪ್ಪ ಅವರ ಮಗ ಶ್ರೀ ನಾಗರಾಜ್ { ನವ ದೆಹಲಿ }  phone - 7760787937

No comments:

Post a Comment