stat Counter



Showing posts with label ಆಂಬಿಕಾತನಯದತ್ತ. Show all posts
Showing posts with label ಆಂಬಿಕಾತನಯದತ್ತ. Show all posts

Sunday, January 31, 2016

ಅಂಬಿಕಾತನಯ ದತ್ತರಿಗೆ ಅಭಿಮಾನದ ಹೂಮಳೆ

ಅಭಿಮಾನದ ಹೂಮಳೆ: 1974 ಕನ್ನಡ ಸಾಹಿತ್ಯ ಲೋಕದ ಪಾಲಿಗೆ ಹಬ್ಬದ ವರ್ಷ. ಹೂತ ಹುಣಸಿಯಲ್ಲೂ ಕಾವ್ಯವನ್ನು ಕಾಣಿಸುವ ಕವಿ ದ.ರಾ. ಬೇಂದ್ರೆ ಅವರ ‘ನಾಕು ತಂತಿ’ ಕವನ ಸಂಕಲನಕ್ಕೆ ಜ್ಞಾನಪೀಠ ಪ್ರಶಸ್ತಿ ದೊರೆತ ವರ್ಷವದು. ಪ್ರಶಸ್ತಿ ಎನ್ನುವುದು ವ್ಯಕ್ತಿಗತ ಸಂಭ್ರಮವಾಗದೆ ನಾಡಿನ ಸಂಭ್ರಮವಾಗಿ ರೂಪುಗೊಳ್ಳುತ್ತಿದ್ದ ದಿನಗಳವು.