stat Counter



Showing posts with label ಬಂಡಾಯ ಸಾಹಿತ್ಯ. Show all posts
Showing posts with label ಬಂಡಾಯ ಸಾಹಿತ್ಯ. Show all posts

Monday, October 15, 2018

- ಉಗ್ರವಾದಕ್ಕೆ ಲೇಖಕರೇ ಗುರಿ -ಅಲ್ಲಮಪ್ರಭು ಬೆಟ್ಟದೂರು

chitradurga News: the goal of the author is to terrorize - ಉಗ್ರವಾದಕ್ಕೆ ಲೇಖಕರೇ ಗುರಿ | Vijaya Karnataka: ಜಾಗತೀಕರಣದ ದಾಳಿ ನಡೆಯುತ್ತಿರುವ ಸನ್ನಿವೇಶದಲ್ಲಿ ಕೋಮುವಾದ, ಉಗ್ರವಾದ ಸಮಸ್ಯೆಗೆ ಲೇಖಕರು ಬರಹಗಾರರೇ ಗುರಿಯಾಗಿದ್ದಾರೆ ಎಂದು ಚಿಂತಕ ಅಲ್ಲಮಪ್ರಭು ಬೆಟ್ಟದೂರು ಆತಂಕ ವ್ಯಕ್ತಪಡಿಸಿದರು.

Sunday, October 14, 2018

- ‘ಭಾರತೀಯ ಸಾಹಿತ್ಯ ಮತ್ತು ಬಂಡಾಯ ಪರಂಪರೆ’ ಕುರಿತ ಸಂವಾದ | ಕಾರ್ಯಕ್ರಮಕ್ಕೆ ಡಾ.ಬರಗೂರು ಚಾಲನೆ |

chitradurga News: definition of religion for the sake of religion - ‘ಭಾರತೀಯ ಸಾಹಿತ್ಯ ಮತ್ತು ಬಂಡಾಯ ಪರಂಪರೆ’ ಕುರಿತ ಸಂವಾದ | ಕಾರ್ಯಕ್ರಮಕ್ಕೆ ಡಾ.ಬರಗೂರು ಚಾಲನೆ | Vijaya Karnataka: ಜಾತಿ, ಧರ್ಮ ಪರವಿರುವ ಮನಸ್ಸುಗಳು, ಪಕ್ಷ ಪರವಾಗಿರುವ ಶಕ್ತಿಗಳು ಅಪ ವ್ಯಾಖ್ಯಾನಗಳಿಂದ ಭಾರತೀಯರ ಮನಸ್ಸನ್ನು ಭಾವೋದ್ರೇಕಗೊಳಿಸುತ್ತಿವೆ. ಅವರಿಗೆ ನಿಜ ವ್ಯಾಖ್ಯಾನಗಳ ಮೂಲಕ ಉತ್ತರಿಸಬೇಕಿದೆ ಎಂದು ಬಂಡಾಯ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಹೇಳಿದರು.

Thursday, March 10, 2016

ಸಮಾಜ ತಿದ್ದುವ ಸಾಹಿತ್ಯವೇ ಬಂಡಾಯ

ಸಮಾಜ ತಿದ್ದುವ ಸಾಹಿತ್ಯವೇ ಬಂಡಾಯ: ಇಲ್ಲಿನ ಸಾಹಿತ್ಯಾಸಕ್ತರ ಬಳಗ, ಕೋ ಕೂಟ, ಪ್ರಗತಿ ಕಾಲೇಜು ಕನ್ನಡ ಪುಸ್ತಕಪ್ರೇಮಿ ವಿದ್ಯಾರ್ಥಿ ಬಳಗದ ವತಿಯಿಂದ ಗಿರಿಜಾಶಂಕರ ಸಮುದಾಯ ಭವನದಲ್ಲಿ ಜಿಲ್ಲಾ ಮಟ್ಟದ ಕಾವ್ಯ ಕಮ್ಮಟ ಕಾರ್ಯಕ್ರಮ ಆಯೋಜಿಸಲಾಗಿತ್ತು.