ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
stat Counter
//
var sc_project=11731401;
var sc_invisible=0;
var sc_security="395262f6";
var scJsHost = (("https:" == document.location.protocol) ? "https://secure." : "http://www.");
document.write(""+"script>");
//]]>
Showing posts with label ಬರಗಾಲ. Show all posts
Showing posts with label ಬರಗಾಲ. Show all posts
Friday, April 14, 2017
Wednesday, March 22, 2017
Sunday, April 24, 2016
‘ಮಳೆನಾಡಿನಲ್ಲೂ’ ಕುಡಿವ ನೀರಿಗೆ ಬಲು ಕಷ್ಟ
‘ಮಳೆನಾಡಿನಲ್ಲೂ’ ಕುಡಿವ ನೀರಿಗೆ ಬಲು ಕಷ್ಟ: ಮಲೆನಾಡಿನಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಹಳ ಹಳೆಯದು. ಅಕಾಲಿಕ ಮಳೆ ಸುರಿಯಲಾರಂಭಿಸಿದ ಮೇಲೆ 15 ವರ್ಷಗಳಿಂದ ಈಚೆಗೆ ಸಮಸ್ಯೆ ಗಂಭೀರವಾಗಿದೆ. ಮೊದಲು ಮೂರು ತಿಂಗಳು ಬೇಸಿಗೆಯಲ್ಲಿ ನೀರಿಗೆ ಸಮಸ್ಯೆ ಇತ್ತು. ಈಗ ಆರು ತಿಂಗಳಿಗೆ ವಿಸ್ತರಿಸಿದೆ. ಇನ್ನೂ ಹೆಚ್ಚಾಗುವ ಆತಂಕ ವ್ಯಕ್ತಪಡಿಸುತ್ತಾರೆ ಗ್ರಾಮಸ್ಥರು.
ಮಲೆನಾಡ ಒಡಲಿಗೆ ನೀರಿನ ಬರದ ಬರೆ
ಮಲೆನಾಡ ಒಡಲಿಗೆ ನೀರಿನ ಬರದ ಬರೆ: ಕಾಡಿನ ಮಡಿಲಲ್ಲಿ ಹರವಿಕೊಂಡಿರುವ ಉತ್ತರ ಕನ್ನಡ ಜಿಲ್ಲೆ ಬಿರು ಬಿಸಿಲಿನ ತಾಪಕ್ಕೆ ಅಕ್ಷರಶಃ ನಲುಗಿದೆ. ಸ್ತಬ್ಧವಾದ ನದಿಗಳ ಹರಿವು, ತಳ ಕಂಡಿರುವ ಹೊಳೆ, ಕೆರೆ, ಬಾವಿಗಳು ಜಿಲ್ಲೆಯಲ್ಲಿ ಜಲಕ್ಷಾಮ ಉಲ್ಬಣಿಸುವ ಮುನ್ಸೂಚನೆ ನೀಡುತ್ತಿವೆ.
Wednesday, April 20, 2016
Sunday, April 17, 2016
Friday, April 8, 2016
Wednesday, March 16, 2016
Subscribe to:
Posts (Atom)