stat Counter



Showing posts with label k. n. ganeshayya. Show all posts
Showing posts with label k. n. ganeshayya. Show all posts

Sunday, March 20, 2016

ಕೆ. ಎನ್. ಗಣೇಶಯ್ಯರ ’ ಪೆರಿನಿ ತಾಂಡವ ’ಕಥಾ ಸಂಕಲನ ಬಿಡುಗಡೆ

‘ಕಥೆಗಾರಿಕೆ ಬಾಂಬ್‌ಗಿಂತ ಅಪಾಯಕಾರಿ’: ‘ಕಥೆಗಾರಿಕೆ ಬಾಂಬ್‌ಗಿಂತ ಅಪಾಯಕಾರಿ. ಬಾಂಬ್‌ ಅನ್ನು ಕೇವಲ ಯುದ್ಧದಲ್ಲಿ ಸಮಯದಲ್ಲಿ ಬಳಸ ಬಹುದು. ಆದರೆ ಕಥೆಯ ಪ್ರಭಾವವನ್ನು ನಾವು ಪ್ರತಿನಿತ್ಯ ಉಪಯೋಗಿಸುತ್ತೇವೆ’ ಎಂದು ಕಥೆಗಾರ ಕೆ.ಸತ್ಯನಾರಾಯಣ ಅಭಿಪ್ರಾಯಪಟ್ಟರು.
 ಕೆ. ಎನ್. ಗಣೇಶಯ್ಯ - ಪೆರಿನಿ ತಾಂಡವ { ಕಥಾ ಸಂಕಲನ }, ಭಿನ್ನೋಟ { ಲೇಖನಗಳು }