stat Counter



Showing posts with label kannada new books 2016. Show all posts
Showing posts with label kannada new books 2016. Show all posts

Monday, March 14, 2016

ನಾಗರಾಜ ವಸ್ತಾರೆ , ಎಮ್. ಎಸ್. ರುದ್ರೇಶ್ವರ ಸ್ವಾಮಿ ಕವನ ಸಂಕಲನ ಬಿಡುಗಡೆ

ಭರವಸೆ ಮೂಡಿಸುತ್ತಿರುವ ಕವಿಗಳು: ‘ಇವತ್ತಿನ ಕಾವ್ಯದ ವಾತಾವರಣದಲ್ಲಿ ಭರವಸೆ ಮೂಡಿಸುವಂತಹ ಅನೇಕ ಹೊಸ ಕವಿಗಳು ಹೊರಗೆ ಬರುತ್ತಿದ್ದಾರೆ. ಇದು ಬಹಳ ಸಂತಸ ಕೊಡುವ ಸಂಗತಿ’ ಎಂದು ಕವಿ ಎಚ್‌.ಎಸ್‌.ವೆಂಕಟೇಶಮೂರ್ತಿ ಅಭಿಪ್ರಾಯಪಟ್ಟರು.