stat Counter



Showing posts with label prajavani deepavali 2013. Show all posts
Showing posts with label prajavani deepavali 2013. Show all posts

Saturday, November 2, 2013

ಪ್ರಜಾವಾಣಿ ದೀಪಾವಳಿ ವಿಶೇಷಾಂಕದಲ್ಲಿ ಅಪೂರ್ವ ಸಂಗಮ

ಪ್ರಜಾವಾಣಿ  2013 ರ ದೀಪಾವಳಿ ವಿಶೇಷಾಂಕದಲ್ಲಿ  ’ ಅಪೂರ್ವ   ಸಂಗಮ " ಎಂಬ ಸಂವಾದ ಪ್ರಕಟವಾಗಿದೆ. ಗಿರೀಶ್ ಕಾರ್ನಾಡ್ , ಯು. ಆರ್. ಅನಂತಮೂರ್ತಿ,  ಚಂದ್ರಶೇಖರ ಕಂಬಾರ  , ದೇವನೂರು  ಮಹಾದೇವ ಈ ಸಂವಾದದಲ್ಲಿ ಭಾಗವಹಿಸಿದ್ದಾರೆ .  ಶಂಕರ ಮೊಕಾಶಿ , ಜಿ. ಬಿ. ಜೋಶಿ ,  ಕುರ್ತುಕೋಟಿ  , ಆಲನಹಳ್ಳಿ , ಸೂ . ರಮಾಕಾಂತ ಮತ್ತಿತರ ಹಲವು ಲೇಖಕರ ನ್ನು ಕುರಿತ ಸ್ವಾರಸ್ಯದ ಸಂಗತಿಗಳು ಇಲ್ಲಿ ದಾಖಲಾಗಿವೆ . ಇದು ನಿಜವಾಗಿ ಅಪೂರ್ವ ಸಂವಾದ.
   - ಮುರಳೀಧರ ಉಪಾಧ್ಯ ಹಿರಿಯಡಕ