stat Counter



Showing posts with label ranga ygadi. Show all posts
Showing posts with label ranga ygadi. Show all posts

Saturday, April 2, 2016

ಶಬ್ದ ಗಾರುಡಿಗನ ನೆನಪಲ್ಲಿ ರಂಗಯುಗಾದಿ

ಶಬ್ದ ಗಾರುಡಿಗನ ನೆನಪಲ್ಲಿ ರಂಗಯುಗಾದಿ: ಕಳೆದ ಹತ್ತು ವರ್ಷಗಳಿಂದ ರಂಗಶಂಕರದಲ್ಲಿ ‘ರಂಗಯುಗಾದಿ’ಯನ್ನು ಆಚರಿಸಲಾಗುತ್ತದೆ. ಈ ಬಾರಿ ಏಪ್ರಿಲ್‌ 3ರಂದು (ಭಾನುವಾರ) ಕನ್ನಡದ ವರಕವಿ  ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರ ನೆನಪಿನಲ್ಲಿ ರಂಗಯುಗಾದಿಯನ್ನು ಹಮ್ಮಿಕೊಳ್ಳಲಾಗಿದೆ.