stat Counter



Tuesday, April 19, 2016

ಜಹಗೀರದಾರ, ಪ್ರಸಾದ್‌ಗೆೆ ವೆಂಕಟಾಚಲ ಶಾಸ್ತ್ರಿ ಪ್ರಶಸ್ತಿ 2016

ಜಹಗೀರದಾರ, ಪ್ರಸಾದ್‌ಗೆ ಪ್ರಶಸ್ತಿ: ಕನ್ನಡ ಸಾಹಿತ್ಯ ಪರಿಷತ್ತು ನೀಡುವ ‘ಡಾ.ಟಿ.ವಿ. ವೆಂಕಟಾಚಲಶಾಸ್ತ್ರಿ ದತ್ತಿ ಪ್ರಶಸ್ತಿ’ಗೆ 2015ನೇ ಸಾಲಿನಲ್ಲಿ ವಿದ್ವಾಂಸ ಸೀತಾರಾಮ ಜಹಗೀರದಾರ ಹಾಗೂ 2016ನೇ ಸಾಲಿಗೆ ವಿದ್ವಾಂಸ ಡಾ. ಕೆ.ಜಿ. ನಾರಾಯಣ ಪ್ರಸಾದ್‌ ಅವರನ್ನು ಆಯ್ಕೆ ಮಾಡಲಾಗಿದೆ.

No comments:

Post a Comment