stat Counter



Tuesday, October 16, 2018

ಕಸಾಪಕ್ಕೆ ಚುನಾವಣೆ ನಡೆಯಲಿ: ಕನ್ನಡ ಸಂಘರ್ಷ ಸಮಿತಿ ಸಭೆಯಲ್ಲಿ ತೀರ್ಮಾನ

ಕಸಾಪಕ್ಕೆ ಚುನಾವಣೆ ನಡೆಯಲಿ: ಕನ್ನಡ ಸಂಘರ್ಷ ಸಮಿತಿ ಸಭೆಯಲ್ಲಿ ತೀರ್ಮಾನ | Prajavani: ‘ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್‌ ಅವರ ಅಧಿಕಾರಾವಧಿ ಮುಂಬರುವ ಮಾರ್ಚ್‌ 2ಕ್ಕೆ ಕೊನೆಯಾಗಲಿದ್ದು, ಮೂರು ತಿಂಗಳು ಮುಂಚಿತವಾಗಿಯೇ ಚುನಾವಣಾ ಪ್ರಕ್ರಿಯೆಯನ್ನು ಸರ್ಕಾರ ಆರಂಭಿಸಬೇಕು’ ಎಂದು ಕನ್ನಡ ಸಂಘರ್ಷ ಸಮಿತಿಯ ಸಮಾನ ಮನಸ್ಕರ ಸಭೆ ಒತ್ತಾಯಿಸಿದೆ.

No comments:

Post a Comment