ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
stat Counter
//
var sc_project=11731401;
var sc_invisible=0;
var sc_security="395262f6";
var scJsHost = (("https:" == document.location.protocol) ? "https://secure." : "http://www.");
document.write(""+"script>");
//]]>
Showing posts with label ಎಚ್. ಡುಂಡಿರಾಜ್. Show all posts
Showing posts with label ಎಚ್. ಡುಂಡಿರಾಜ್. Show all posts
Friday, October 11, 2019
Wednesday, September 25, 2019
Sunday, October 28, 2018
Sunday, October 21, 2018
ಎಚ್. ಡುಂಡಿರಾಜ್ -- ಆಕಳಿಕೆ ಎಂಬ (ಅ)ಭಾವಗೀತೆ
ಆಕಳಿಕೆ ಎಂಬ (ಅ)ಭಾವಗೀತೆ – ವಿಜಯವಾಣಿ: | ಎಚ್.ಡುಂಡಿರಾಜ್
ಈ ಲೇಖನ ನಿಮಗೆ
ಇಷ್ಟವಾದರೆ ಒಂದು
ಇ-ಮೈಲ್ ಕಳಿಸಿ
ಇಷ್ಟವಾಗದಿದ್ದರೆ
ಆಕಳಿಸಿ!
ಹೌದು. ನನ್ನ ಭಾಷಣ ಅಥವಾ ಕವನ ವಾಚನವನ್ನು ಕೇಳಿ ನೀವು ಆಕಳಿಸಿದರೆ ನನಗೆ ಖಂಡಿತ ಬೇಸರವಾಗುತ್ತದೆ. ಆದರೆ ಈ ಲೇಖನವನ್ನು ಓದಿ ಆಕಳಿಸಿದರೆ ಬೇಸರವಾಗುವುದಿಲ್ಲ. ಏಕೆಂದರೆ ನೀವು ಓದುತ್ತಿರುವ ಲೇಖನದ ವಿಷಯವೇ ಆಕಳಿಕೆ. ‘ನಿಮ್ಮ ಲೇಖನಕ್ಕೆ ಉಪಚುನಾವಣೆ,
Sunday, June 3, 2018
Sunday, April 15, 2018
Sunday, April 8, 2018
Thursday, April 5, 2018
Monday, January 1, 2018
Tuesday, December 5, 2017
Sunday, October 29, 2017
Sunday, April 23, 2017
Saturday, October 22, 2016
Thursday, May 8, 2014
Friday, November 15, 2013
ಶುಭ ವಿದಾಯ ಸಚಿನ್ ! - ಡುಂಡಿರಾಜ್
ಸಚಿನ್ ಸೆಹ್ವಾಗ್ ಜೋಡಿ
ಬೀಸತೊಡಗಿದರೆ ಬ್ಯಾಟು
ಒಮ್ಮೆಲೇ ತೆಗೆದಹಾಗೆ
ಕನ್ನಂಬಾಡಿಯ ಗೇಟು !
ಶುಭ ವಿದಾಯ ಸಚಿನ್ !
ಬೀಸತೊಡಗಿದರೆ ಬ್ಯಾಟು
ಒಮ್ಮೆಲೇ ತೆಗೆದಹಾಗೆ
ಕನ್ನಂಬಾಡಿಯ ಗೇಟು !
ಶುಭ ವಿದಾಯ ಸಚಿನ್ !
Sunday, August 18, 2013
ಎಚ್. ಡುಂಡಿರಾಜ್-- ವರ್ತಮಾನದ ಪ್ರತಿ ಕ್ಷಣ
ಭವಿಷ್ಯ ಅನ್ನುವುದು ನಿಗೂಢ
ಅದರ ಚಿಂತೆ ಈಗ ಬೇಡ
ಭೂತವನ್ನು ಮರೆಯ ಬೇಕು
ಅದು ವಾಯಿದೆ ಮುಗಿದ ಚೆಕ್ಕು
ನಗು ನಗುತ್ತ ಕಳೆಯೋಣ
ವರ್ತಮಾನದ ಪ್ರತಿ ಕ್ಷಣ
ನಗದು ಹಣ !
ಅದರ ಚಿಂತೆ ಈಗ ಬೇಡ
ಭೂತವನ್ನು ಮರೆಯ ಬೇಕು
ಅದು ವಾಯಿದೆ ಮುಗಿದ ಚೆಕ್ಕು
ನಗು ನಗುತ್ತ ಕಳೆಯೋಣ
ವರ್ತಮಾನದ ಪ್ರತಿ ಕ್ಷಣ
ನಗದು ಹಣ !
Monday, December 3, 2012
ಎಚ್. ಡುಂಡಿರಾಜ್ -ಬೆಳದಿಂಗಳ ಸಾಹಿತ್ಯ ಕೂಟ { AUDIO }
Vocaroo Voice Message -Clik here to listen H. Dundiraj , Kannada Poet { AUDIO ]. ಶ್ರಿ ಮಹಾದೇವ , ಶ್ರಿಮತಿ ಜ್ಯೋತಿ ಮಹಾದೇವರ, ಮಣಿಪಾಲ ಸಮೀಪದ ಮಂಜುಲಹರಿ ತೋಟದಮನೆಯಲ್ಲಿ 1-12- 2012ರಂದು ನಡೆದ ಬೆಳದಿಂಗಳ ಸಾಹಿತ್ಯ ಕೂಟದಲ್ಲಿ ಕನ್ನಡ ಹಾಸ್ಯ ಕವಿ
ಎಚ್. ಡುಂಡಿರಾಜ್ ಮಾತನಾಡುತ್ತ-......
Monday, October 29, 2012
Sunday, October 21, 2012
ಕೂರಿಸುತ್ತಾರೆ - ಎಚ್. ಡುಂಡಿರಾಜ್
ದಸರೆಯ ಸಂದರ್ಭದಲ್ಲಿ
ಜನರು ತಮ್ಮ ಮನೆಗಳಲ್ಲಿ
ಗೊಂಬೆ ಕೂರಿಸುತ್ತಾರೆ
ಜನರು ತಮ್ಮ ಮನೆಗಳಲ್ಲಿ
ಗೊಂಬೆ ಕೂರಿಸುತ್ತಾರೆ
ರಾಜಕಾರಣಿಗಳು ಎಂದಿನಂತೆ
ಒಬ್ಬರ ಮೇಲೆ ಇನ್ನೊಬ್ಬರು
ಗೂಬೆ ಕೂರಿಸುತ್ತಾರೆ !
ಒಬ್ಬರ ಮೇಲೆ ಇನ್ನೊಬ್ಬರು
ಗೂಬೆ ಕೂರಿಸುತ್ತಾರೆ !
Monday, October 15, 2012
ಸುವರ್ಣ ಸೌಧ - ಎಚ್.ಡುಂಡಿರಾಜ್
ಪ್ರಶ್ನೆ
------
ಕುಂದನಗರಿಯಲ್ಲಿ
ಉದ್ಘಾಟನೆಗೊಂಡಿದೆ
ಸುಂದರ ಸುವರ್ಣ ಸೌಧ
ಸಚಿವರೊಬ್ಬರು ಕೇಳಿದರಂತೆ
ಇಲ್ಲಾದರೂ ನಿಶ್ಚಿಂತೆಯಿಂದ
ಬ್ಲೂ ಫಿಲಂ ನೋಡಬಹುದಾ ?
-ಎಚ್ .ಡುಂಡಿರಾಜ್
ಬ್ಲೂ ಫಿಲಂ ನೋಡಬಹುದಾ ?
-ಎಚ್ .ಡುಂಡಿರಾಜ್
Subscribe to:
Posts (Atom)

