stat Counter



Showing posts with label ಕಾಜೂರು ಸತೀಶ್;. Show all posts
Showing posts with label ಕಾಜೂರು ಸತೀಶ್;. Show all posts

Saturday, January 27, 2018

ಕಾಜೂರು ಸತೀಶ್ - : ಸ್ತ್ರೀಕೇಂದ್ರಿತ ದಲಿತಪ್ರಜ್ಞೆ: ಕಳಂಕದ ಪೊರೆಹರಿದು ಹೊರಬರು...

ಅಜ್ಞಾನಿಯ ದಿನಚರಿ : ಸ್ತ್ರೀಕೇಂದ್ರಿತ ದಲಿತಪ್ರಜ್ಞೆ: ಕಳಂಕದ ಪೊರೆಹರಿದು ಹೊರಬರು...: ನಮ್ಮ ಸಾಹಿತ್ಯದ ಎಲ್ಲ ಪರಂಪರೆಗಳಲ್ಲೂ ಸೃಜನಶೀಲವಾದ ಹಾಗೂ ತಾತ್ತ್ವಿಕವಾದ ಬಂಡಾಯದ ಚಹರೆಗಳಿವೆ. ಸುತ್ತಲಿನ ಆತಂಕಗಳಿಗೆ ಸ್ಪಂದಿಸುವ, ಪ್ರತಿಕ್ರಿಯಿಸುವ ಪ್ರಕ್ರಿಯೆಯು ಇಂದೂ...

Sunday, November 19, 2017

ಕಾಜೂರು ಸತೀಶ್ - ಮ್ಯಾನ್ಹೋಲಿನಲ್ಲಿ ಸತ್ತ ಕವಿತೆ

ಅಜ್ಞಾನಿಯ ದಿನಚರಿ : ಮ್ಯಾನ್ಹೋಲಿನಲ್ಲಿ ಸತ್ತ ಕವಿತೆ: 'ಕಕ್ಕಸು' ಪದ ಬಳಸಲು ಜನ ಹಿಂಜರಿದಾಗ ಪದಕ್ಕೆ ಪದ ಬೆಳೆದು ಬೀದಿಯಲ್ಲದು ಕಟ್ಟಿನಿಂತಾಗ ಮತ್ತ್ಯಾರೂ ಸಲೀಸಾಗಿ ಒಳಗಿಳಿಯದಿರುವಾಗ ಕವಿತೆಯೊಂದಿಳಿಯಿತು ಬಳುಕದೆ ಮ...

Saturday, June 4, 2016

ಕಾಜೂರು ಸತೀಶ್ : ನಾವೊಂದು ಟ್ರಿಪ್ ಹೊರಟರೆ ಹೇಗೆ?

ಅಜ್ಞಾನಿಯ ದಿನಚರಿ : ನಾವೊಂದು ಟ್ರಿಪ್ ಹೊರಟರೆ ಹೇಗೆ?: ನಾವೊಂದು ಟ್ರಿಪ್ ಹೊರಟರೆ ಹೇಗೆ? ತುಂಬಾ ದೂರ ಏನೂ ಬೇಡ ಇಲ್ಲೇ ಕಣ್ಣ ಎದುರಿಗೆ ಮೂಗಿನ ತುದಿಗೆ ಒಂದು ಮುಳ್ಳುಬೇಲಿಯ ಆಚೆಗೆ ಒಂದು ಕೂಗಳತೆಯ ದೂರಕ್ಕೆ ಒಮ್ಮೆ ಇಣುಕಿ...

Wednesday, May 18, 2016

ಕಾಜೂರು ಸತೀಶ್ - ಅಜ್ಞಾನಿಯ ದಿನಚರಿ : ಪರೀಕ್ಷೆಗಳು

ಅಜ್ಞಾನಿಯ ದಿನಚರಿ : ಪರೀಕ್ಷೆಗಳು: ಮಳೆರಜೆಯ ಮೊದಲು ನಂದಿಬಟ್ಟಲು, ನೆಲದಾವರೆ ಸೇವಂತಿಗೆ, ಕನಕಾಂಬರಗಳು ಅಂಗಳದಲ್ಲರಳಿ ನಗುವಾಗ ಹೂಬಿಡಲೂ ಕೂಡ ಪುರುಸೊತ್ತಿಲ್ಲದ ಬೆಳಗಿನ ಜಾವದಲ್ಲಿ ಬಣ್ಣ ಬಣ್ಣದ ಹೂಗಳಿ...