ಪಾಳು ಬಿದ್ದಿರುವ ಐತಿಹಾಸಿಕ ಶಿಲಾಶಾಸನ: ನಗರದ ಕಾಡುಮಲ್ಲೇಶ್ವರ ದೇವಾಲಯದ ಆವರಣದಲ್ಲಿರುವ ಪುರಾತನ ಶಿಲಾಶಾಸನ ನಿರ್ವಹಣೆ ಇಲ್ಲದ ಕಾರಣ ಪಾಳು ಬಿದ್ದಿದೆ. 1669ರಲ್ಲಿ ಕೆತ್ತಲಾಗಿದೆ ಎನ್ನಲಾದ ಈ ಶಿಲಾಶಾಸನದ ರಕ್ಷಣೆಗೆಂದು ಕಟ್ಟಿರುವ ಕಟ್ಟಡ ಶಿಥಿಲಗೊಂಡಿದೆ. ಕಟ್ಟಡದ ಮೇಲ್ಭಾಗದಲ್ಲಿ ಗಿಡಗಳು ಬೆಳೆದಿದ್ದು, ಸುತ್ತಲೂ ಕಸ–ಕಡ್ಡಿ ತುಂಬಿಕೊಂಡಿವೆ. ಬಂಡೆ ಮೇಲೆ ಕೆತ್ತಿರುವ ಶಾಸನ ಓದಲು ಸ್ಪಷ್ಟವಾಗಿ ಕಾಣಿಸುವುದಿಲ್ಲ.
ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
stat Counter
//
var sc_project=11731401;
var sc_invisible=0;
var sc_security="395262f6";
var scJsHost = (("https:" == document.location.protocol) ? "https://secure." : "http://www.");
document.write(""+"script>");
//]]>
Showing posts with label ಶಿಲಾ ಶಾಸನಗಳು. Show all posts
Showing posts with label ಶಿಲಾ ಶಾಸನಗಳು. Show all posts
Monday, March 14, 2016
Wednesday, September 23, 2015
Subscribe to:
Posts (Atom)