ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
stat Counter
//
var sc_project=11731401;
var sc_invisible=0;
var sc_security="395262f6";
var scJsHost = (("https:" == document.location.protocol) ? "https://secure." : "http://www.");
document.write(""+"script>");
//]]>
Showing posts with label guest lecturer's in karnataka. Show all posts
Showing posts with label guest lecturer's in karnataka. Show all posts
Sunday, July 16, 2017
Tuesday, April 25, 2017
Sunday, March 26, 2017
Monday, October 24, 2016
Wednesday, May 25, 2016
Tuesday, February 16, 2016
ಅತಿಥಿ ಉಪನ್ಯಾಸಕರ ಸೇವೆ ವಜಾ ಆದೇಶ ವಾಪಸ್
ಅತಿಥಿ ಉಪನ್ಯಾಸಕರ ಸೇವೆ ವಜಾ ಆದೇಶ ವಾಪಸ್: ಮುಷ್ಕರ ನಿರತ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರನ್ನು ಮತ್ತೆ ಸೇವೆಗೆ ತೆಗೆದುಕೊಳ್ಳಬಾರದು ಎಂದು ಫೆ.12ರಂದು ಹೊರಡಿಸಿರುವ ಆದೇಶವನ್ನು ಉನ್ನತ ಶಿಕ್ಷಣ ಇಲಾಖೆ ಸೋಮವಾರ ವಾಪಸ್ ಪಡೆದಿದೆ.
Monday, February 15, 2016
Sunday, February 14, 2016
Friday, February 12, 2016
ಅತಿಥಿ ಉಪನ್ಯಾಸಕರ ಮುಷ್ಕರ - ಬದಲಿ ವ್ಯವಸ್ಥೆಗೆ ಮುಂದಾದ ಶಿಕ್ಷಣ ಇಲಾಖೆ
ಬದಲಿ ವ್ಯವಸ್ಥೆಗೆ ಮುಂದಾದ ಶಿಕ್ಷಣ ಇಲಾಖೆ: ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಒಂದು ತಿಂಗಳಿನಿಂದ ಮುಷ್ಕರ ನಡೆಸುತ್ತಿದ್ದು, ಪದವಿ ಪರೀಕ್ಷೆಗಳು ಸಮೀಪಿಸುತ್ತಿರುವ ಕಾರಣ ಆಯ್ಕೆಗೆ ಬಾಕಿ ಇರುವ ಅತಿಥಿ ಉಪನ್ಯಾಸಕರ ಪಟ್ಟಿಗೆ ಚಾಲನೆ ನೀಡುವ ಮೂಲಕ ಬದಲಿ ವ್ಯವಸ್ಥೆಗೆ ಕಾಲೇಜು ಶಿಕ್ಷಣ ಇಲಾಖೆ ಮುಂದಾಗಿದೆ.
Wednesday, February 10, 2016
Sunday, February 7, 2016
ಶೈಕ್ಷಣಿಕ ಆದರ್ಶಕ್ಕೆ ಸವಾಲು -ಆರ್. ಇಂದಿರಾ
ಶೈಕ್ಷಣಿಕ ಆದರ್ಶಕ್ಕೆ ಸವಾಲು: ರಾಜ್ಯದ ನೂರಾರು ಕಾಲೇಜುಗಳ ಅತಿಥಿ ಉಪನ್ಯಾಸಕರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನಾನಿರತರಾಗಿದ್ದಾರೆ. ಹತ್ತಾರು ವರ್ಷದ ಸೇವಾ ಅನುಭವವೇ ತಮ್ಮ ಕಾಯಂಗೆ ಮಾನದಂಡ ಎಂಬುದು ಅವರ ವಾದ. ತಾತ್ಕಾಲಿಕ ವ್ಯವಸ್ಥೆಗೆ ಒಪ್ಪಿಯೇ ಬಂದಿರುವವರನ್ನು ಕಾಯಂಗೊಳಿಸುವುದು ಅಸಾಧ್ಯ ಎಂಬುದು ಸರ್ಕಾರದ ಪಟ್ಟು. ಇಂಥ ಇಕ್ಕಟ್ಟಿನ ಸ್ಥಿತಿಯಲ್ಲಿ ನಿಜಕ್ಕೂ ತೊಂದರೆಗೆ ಒಳಗಾಗುತ್ತಿರುವವರು ಯಾರು?
ಅತಿಥಿ ಉಪನ್ಯಾಸಕರ ಸಮಸ್ಯೆಗಳು ,
ಅತಿಥಿ ಉಪನ್ಯಾಸಕರ ಸಮಸ್ಯೆಗಳು ,
ಬಿ. ರಾಜಶೇಖರಮೂರ್ತಿ - ಜ್ಞಾನದೇಗುಲದ ‘ಕಾಯಂ’ ಅತಿಥಿಗಳು..
ಜ್ಞಾನದೇಗುಲದ ‘ಕಾಯಂ’ ಅತಿಥಿಗಳು...!: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕಾಲೇಜೊಂದರಲ್ಲಿ ಪಾಠ ಮಾಡುತ್ತಿದ್ದ ಅತಿಥಿ ಉಪನ್ಯಾಸಕಿ ದೇವಮ್ಮ ಕುಸಿದುಬಿದ್ದು ಮೃತರಾದರು. ಹೀಗೆ ಅನಾರೋಗ್ಯ, ಮಾನಸಿಕ ಒತ್ತಡದಿಂದ ಅತಿಥಿ ಉಪನ್ಯಾಸಕರು ಸಾಯುವುದು ವಿ
ಶೇಷವೇನಲ್ಲ.
Wednesday, February 3, 2016
Tuesday, February 2, 2016
Monday, February 1, 2016
Monday, January 25, 2016
ಧರಣಿ ಸ್ಥಳದಲ್ಲೇ ಪಾಠ–ಪ್ರವಚನ...
ಧರಣಿ ಸ್ಥಳದಲ್ಲೇ ಪಾಠ–ಪ್ರವಚನ...: ತಮಗೂ ಸೇವಾ ಭದ್ರತೆ ಒದಗಿಸುವಂತೆ ಆಗ್ರಹಿಸಿ ಜಿಲ್ಲೆಯ ಅತಿಥಿ ಉಪನ್ಯಾಸಕರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿರುವ ಧರಣಿ ಗುರುವಾರವೂ ಮುಂದುವರೆಯಿತು. ಗುರುವಾರ ಪ್ರತಿಭಟನಾ ಸ್ಥಳದಲ್ಲೇ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಮೂಲಕ ಅವರು ತಮ್ಮ ಪ್ರತಿಭಟನೆ ಮುಂದುವರೆಸಿದರು.
Subscribe to:
Posts (Atom)