stat Counter



Showing posts with label karnataka drought. Show all posts
Showing posts with label karnataka drought. Show all posts

Wednesday, April 20, 2016

ನಾಗೇಶ್ ಹೆಗಡೆ - ಬರುತ್ತಿದೆ, ಬರವೆಂಬ ಭರ್ಜರಿ ಅವಕಾಶ

ಬರುತ್ತಿದೆ, ಬರವೆಂಬ ಭರ್ಜರಿ ಅವಕಾಶ: ‘ಪ್ರಕೃತಿಯ ನಿಯಮಗಳನ್ನು ಆದಷ್ಟೂ ಪಾಲಿಸುವಂಥ ಕಟ್ಟಡಗಳು ರೂಪುಗೊಳ್ಳಬೇಕಿದೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಕಟ್ಟಡ ನಿರ್ಮಾಣ ಸಂಶೋಧಕರಾಗಿದ್ದ ಬಸು ಹೇಳುತ್ತಿದ್ದರು. ಅವರು ತಮ್ಮ ಐಡಿಯಾಗಳನ್ನು ಹೇಗಾದರೂ ಮಾಡಿ ಯುವ ಆರ್ಕಿಟೆಕ್ಟ್‌ಗಳ ತಲೆಯಲ್ಲಿ ತುಂಬಿಸಲು ಯತ್ನಿಸುತ್ತಿದ್ದರು. ಆದರೆ ಅದು ಸುಲಭವಲ್ಲ.