stat Counter



Showing posts with label ಬರ. Show all posts
Showing posts with label ಬರ. Show all posts

Wednesday, April 20, 2016

ನಾಗೇಶ್ ಹೆಗಡೆ - ಬರುತ್ತಿದೆ, ಬರವೆಂಬ ಭರ್ಜರಿ ಅವಕಾಶ

ಬರುತ್ತಿದೆ, ಬರವೆಂಬ ಭರ್ಜರಿ ಅವಕಾಶ: ‘ಪ್ರಕೃತಿಯ ನಿಯಮಗಳನ್ನು ಆದಷ್ಟೂ ಪಾಲಿಸುವಂಥ ಕಟ್ಟಡಗಳು ರೂಪುಗೊಳ್ಳಬೇಕಿದೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಕಟ್ಟಡ ನಿರ್ಮಾಣ ಸಂಶೋಧಕರಾಗಿದ್ದ ಬಸು ಹೇಳುತ್ತಿದ್ದರು. ಅವರು ತಮ್ಮ ಐಡಿಯಾಗಳನ್ನು ಹೇಗಾದರೂ ಮಾಡಿ ಯುವ ಆರ್ಕಿಟೆಕ್ಟ್‌ಗಳ ತಲೆಯಲ್ಲಿ ತುಂಬಿಸಲು ಯತ್ನಿಸುತ್ತಿದ್ದರು. ಆದರೆ ಅದು ಸುಲಭವಲ್ಲ.

Monday, March 28, 2016

ಬರ ಎದುರಿಸಿದ ದೇಸಿ ಬಂಗಾರ! - ಆನಂದತೀರ್ಥ ಪ್ಯಾಟಿ

ಬರ ಎದುರಿಸಿದ ದೇಸಿ ಬಂಗಾರ!: ಎಲ್ಲೆಡೆ ಈಗ ಬರಗಾಲದ ಛಾಯೆ. ನೀರಿಲ್ಲದೆ ಕೊಳವೆ ಬಾವಿ ಬಿಕ್ಕುತ್ತಿವೆ. ಆದರೇನಂತೆ? ಬಿದ್ದ ಮಳೆಯೇ ಸಾಕು ಎನ್ನುವ ಕಾಟ್ರಹಳ್ಳಿ ಕಲ್ಲಪ್ಪ, ಮಳೆಯಾಶ್ರಯದ ಕೃಷಿಯ ಹೊಸ ಬೆಳಕಿನಂತೆ ಭಾಸವಾಗುತ್ತಾರೆ. ಅದರಲ್ಲೂ ಬಿಟಿ ಹತ್ತಿ ವಿಫಲವಾಗಿರುವ ಈ ಹೊತ್ತಿನಲ್ಲಿ, ನಮ್ಮದೇ ನೆಲದ ಬಿಳಿ ಬಂಗಾರ ‘ದೇಸಿ ಹತ್ತಿ’ ಎಂದೂ ಕೈಬಿಡುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.