ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
stat Counter
//
var sc_project=11731401;
var sc_invisible=0;
var sc_security="395262f6";
var scJsHost = (("https:" == document.location.protocol) ? "https://secure." : "http://www.");
document.write(""+"script>");
//]]>
Showing posts with label udyavara madhava acharya. Show all posts
Showing posts with label udyavara madhava acharya. Show all posts
Sunday, September 23, 2018
Thursday, January 7, 2016
Monday, December 3, 2012
ಉದ್ಯಾವರ ಮಾಧವ ಆಚಾರ್ಯ - ಬೆಳದಿಂಗಳ ಸಾಹಿತ್ಯ ಕೂಟ { AUDIO ]
Vocaroo Voice Message -Clik here to listen Udyavara Madhava Acharya { AUDIO ].ಶ್ರೀ ಮಹಾದೇವ , ಶ್ರಿಮತ್ ಜ್ಯೋತಿ ಮಹಾದೇವರ , ಮಣಿಪಾಲ ಸಮೀಪದ ಮಂಜುಲಹರಿ ತೋಟದ ಮನೆಯಲ್ಲಿ 1-12-2012 ರಂದು ನಡೆದ ಬೆಳದಿಂಗಳ ಸಾಹಿತ್ಯ ಕೂಟದಲ್ಲಿ ಶ್ರೀ ಉದ್ಯಾವರ
ಮಾಧವ ಆಚಾರ್ಯರು ಮಾತನಾಡುತ್ತ -....
Sunday, August 5, 2012
ಉದ್ಯಾವರ ಮಾಧವ ಆಚಾರ್ಯರ ಗೀತ ರೂಪಕಗಳು
ಉದ್ಯಾವರ ಮಾಧವ ಆಚಾರ್ಯರ ಗೀತ ರೂಪಕಗಳು
ಸಂಪಾದಕ-
ಬೆಳಗೋಡು ರಮೇಶ ಭಟ್
ಪ್ರಕಾಶಕರು-
ಶ್ರೀನಿವಾಸ ಪುಸ್ತಕ ಪ್ರಕಾಶನ
ಬೆಂಗಳೂರು
ಉದ್ಯಾವರ ಮಾಧವ ಆಚಾರ್ಯರ ೨೦ ಗೀತ ರೂಪಕಗಳು ಈ ಪುಸ್ತಕದಲ್ಲಿವೆ. ನೃತ್ಯ ಗೋಕುಲ , ಭಾವ ನೃತ್ಯ ನಮನ, ಚಿಣ್ಣರ ಕೃಷ್ಣ , ಯಕ್ಷ ಬಾಲ ಲೀಲೆ , ಸೀತೆಯ ಸ್ವಗತ , ವಲ್ಮೀಕ ನಿನಾದ , ನೃತ್ಯ ವ್ಯಾಸ , ಅಂಬೆ , ಗಾಂಧಾರಿ, ಪಾಂಚಾಲಿ , ಭೀಷ್ಮ ಸತ್ಯವ್ರತನಾದುದು ,ದಾಕ್ಷಾಯಣಿ , ಹಂಸ ನಾದ , ಶಕುಂತ ಕೂಜನ , ಕುವರ ಭಸ್ಮಾಸುರ , ಉಪನಿಷದುದ್ಯಾನಂ , ಪೂರ್ಣ ಪುರುಷ , ಗಂಗಾ ಲಹರಿ , ಸ್ರೀ ಶಕ್ತಿ , ಜ್ವಾಲೆ - ಈ ಇಪ್ಪತ್ತು ಗೀತ ರೂಪಕಗಳನ್ನು ಬರೆದ ಮಾಧವ ಆಚಾರ್ಯರು ಇವನ್ನು ತಾನೇ ಯಶಸ್ವಿಯಾಗಿ ನಿರ್ದೇಶಿಸಿದ್ದಾರೆ.
ಉದ್ಯಾವರ ಮಾಧವ ಆಚಾರ್ಯರು ಕನ್ನಡ ಗೀತ ರೂಪಕ ಪ್ರಕಾರಕ್ಕೆ ನೀಡಿರುವ ಕೊಡುಗೆಯನ್ನು ಗುರುತಿಸುವ ಕೆಲಸ ಈಗ ಆಗಬೇಕಾಗಿದೆ . ಸಂಗೀತಸ್ಪರ್ಶವಿರುವ ವಿಮರ್ಶಕರು , ಗೀತ ರೂಪಕಗಳನ್ನು ನಿರ್ದೇಶಿಸಬಲ್ಲವರು ಈ ಕೆಲಸ ಮಾಡಬೇಕಾಗಿದೆ . ಕನ್ನಡ ಗೀತ ರೂಪಕಗಳ ಬಗ್ಗೆ ಅಧ್ಯಯನ ಮಾಡುವವರು ಉದ್ಯಾವರ ಮಾಧವ ಆಚಾರ್ಯರನ್ನು ಅಲಕ್ಷಿಸಿ ಮುಂದುವರಿಯುವಂತಿಲ್ಲ.
- ಮುರಳೀಧರ ಉಪಾಧ್ಯ ಹಿರಿಯಡಕ
Udyavara Madhava Acharyara Geetharupakagalu
{ 20 Opera's in Kannada }
Edited by
Belagodu Ramesh Bhat
Published by-
K. S. Krishnamurthy
Srinivasa Pustaka Prakashana
164- A ,1st Floor, M. R. N. Building
Kanakapura Main Road ,
Basavanagudi, BANGALORE- 560004
cell- 9844774531
Copyright- Author
First Edition -2012
Pages- 348 + 4
Price-Rs- 180
No of Copies -1000
Cover Page--Manasa. J. B.
Contact Udyavara Madhava Acharya - cell- 9448263627
Vyasa , Chitpadi, Udupi- 576102- Karnataka, India
Subscribe to:
Posts (Atom)
