stat Counter



Saturday, October 23, 2010

Best Books in Kannada 2009

                                 ಕನ್ನಡ ಪುಸ್ತಕ ಪ್ರತಿಷ್ಠೆ - 2009
                                                                  -ಮುರಳೀಧರ ಉಪಾಧ್ಯ ಹಿರಿಯಡಕ


ಕನ್ನಡ ಪುಸ್ತಕ ಪ್ರತಿಷ್ಠೆ - 2009 - ಸಾಹಿತ್ಯ ವಿದ್ಯಾರ್ಥಿಗಳಿಗೆ, ಗ್ರಂಥಪಾಲಕರಿಗೆ ಮತ್ತು ಇತರ ಓದುಗರಿಗಾಗಿ ಒಂದು ಸ್ಥೂಲ ಮಾರ್ಗದರ್ಶಿಕೆ. ಯಾವುದಾದರೂ ಒಳ್ಳೆಯ ಪುಸ್ತಕ ಇಲ್ಲಿ ಕಾಣಿಸದಿದ್ದರೆ ಈ ಬ್ಲಾಗ್‍ಗೆ ಪ್ರತಿಕ್ರಿಯೆ ಬರೆದು, ಈ ಗ್ರಂಥಮಾಹಿತಿಯನ್ನು ಪರಿಷ್ಕರಿಸಲು ದಯವಿಟ್ಟು ಸಹಕರಿಸಿರಿ. ಇವುಗಳಲ್ಲಿ ನೀವು ಓದಿ ಮೆಚ್ಚಿದ ಪುಸ್ತಕಗಳಿದ್ದರೆ ಅವುಗಳ ಹೆಸರು ತಿಳಿಸಿರಿ.


ಕಾವ್ಯ

1. ಎಚ್. ಎಸ್. ವೆಂಕಟೇಶಮೂರ್ತಿ - 'ಎಚ್.ಎಸ್.ವಿ. ಸಮಗ್ರ ಕಾವ್ಯ'

2. ಎಸ್. ಮಂಜುನಾಥ - 'ಜೀವಯಾನ'

3. ಜಯಂತ ಕಾಯ್ಕಿಣಿ - 'ಒಂದು ಜಿಲೇಬಿ'

4. ಚಂದ್ರಶೇಖರ ಕಂಬಾರ - 'ಎಲ್ಲಿದೆ ಶಿವಾಪುರ'

5. ಸವಿತಾ ನಾಗಭೂಷಣ - 'ದರುಶನ'

6. ಯು. ಆರ್. ಅನಂತಮೂರ್ತಿ - 'ಅಭಾವ'

7. ಎಚ್. ಎಲ್. ಪುಷ್ಪ - 'ಲೋಹದ ಕಣ'

8. ಜ್ಯೋತಿ ಗುರುಪ್ರಸಾದ - 'ಮಾಯಾಪೆಟ್ಟಿಗೆ'

9. ದೇಶಪಂಡೆ ಸುಬ್ಬರಾಯ - ಮೋರೆಯಾಚೆಯ ಮುಖ'

10. ಲಕ್ಕೂರು ಆನಂದ - 'ಬಟವಾಡೆಯಾಗದ ರಸೀತಿ'

11. ಕೆ.ಪಿ. ಸುರೇಶ - 'ಕೆ.ಪಿ. ಸುರೇಶ ಪದ್ಯಗಳು'

12. ಕವಿತಾ ರೈ - 'ನವ ವಿಸರ್ಗ'

13. ಹೇಮಾ ಪಟ್ಟಣಶೆಟ್ಟಿ - 'ಉಸಿರ ಬಿಡುವಿನ ಗುಂಟ'

14. ಮಾಲತಿ ಪಟ್ಟಣಶೆಟ್ಟಿ - 'ಎಷ್ಟೊಂದು ನಾವೆಗಳು'

15. ಕೆ. ಷರೀಫಾ - 'ಬುರ್ಖಾ ಪ್ಯಾರಡೈಸ್'

16. ದೀಪಾ ಹಿರೇಗುತ್ತಿ - 'ಪರಿಮಳವಿಲ್ಲದ ಹೂಗಳ ಮಧ್ಯೆ'

17. ಎಚ್. ಆರ್. ರಮೇಶ - 'ಸಾಸುವೆ ಹೂವ ಚರಿತ'


ಕಾದಂಬರಿ

1. ಗೋಪಾಲಕೃಷ್ಣ ಪೈ - 'ಸ್ವಪ್ನ ಸಾರಸ್ವತ'

2. ಕುಂ. ವೀರಭದ್ರಪ್ಪ - 'ಆರೋಹಣ'

3. ಸುರೇಶ ಪಾಟೀಲ - 'ಸ್ವಧಾ'

4. ಜಾನಕಿ ಸುಂದರೇಶ್ - 'ನೂರಿ'

5. ದಮಯಂತಿ ನರೇಗಲ್ಲ - 'ತೇರನೆಳೆವ ಬಾರ ತಂಗಿ'

6. ಬೋಳ ಚಿತ್ತರಂಜನದಾಸ ಶೆಟ್ಟಿ - 'ಒಂಟಿ ಒಬ್ಬಂಟಿ'

7. ಬಿ. ಜನಾರ್ದನ ಭಟ್ - 'ಹಸ್ತಾಂತರ'/'ಅನಿಕೇತನ'

8. ಸುಮತೀಂದ್ರ ನಾಡಿಗ - 'ಮನುಷ್ಯನಿಗೆ ಬಾಲ' (ವೈಜ್ಞಾನಿಕ ಕಾದಂಬರಿ)

9. ಕಾತ್ಯಾಯನಿ ಕುಂಜಿಬೆಟ್ಟು - 'ತೊಗಲು ಬೊಂಬೆ'

10. ಕುಸುಮಾ ಶಾನುಭಾಗ್ - 'ಮಣ್ಣಿಂದ ಎದ್ದವರು'

11. ಸರಸ್ವತಿ ಶಂಕರ್ - 'ಬಿರುಗಾಳಿ'


ಸಣ್ಣ ಕತೆ


1. ಎಂ. ವ್ಯಾಸ - ಅಸ್ತ್ರ; ತಪ್ತ, ಕೆಂಡ (ಮೂರು ಸಂಕಲನಗಳು)

2. ವಸುದೇಂದ್ರ - 'ಹಂಪಿ ಎಕ್ಸ್‌ಪ್ರೆಸ್'

3. ನಟರಾಜ ಹುಳಿಯಾರ್ - 'ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು'

4. ಮಂಜುನಾಥ ಲತಾ - 'ಸನ್ ಆಫ್ ಸಿದ್ದಪ್ಪಾಜಿ'

5. ಕಲಿನಾಥ ಗುಡದೂರು - 'ಮಾಮೂಲಿ ಗಾಂಧಿ'

6. ಶಾಂತರಾಮ ಸೋಮಯಾಜಿ - 'ಇಂಗ್ಲಿಷ್ ಮಂಗ', 'ಮದುವೆಗೊಂದು ನೆಪ'

7. ಶ್ರೀಧರ ಬಳೆಗಾರ - 'ಒಂದು ಫೊಟೋದ ನೆಗೆಟಿವ್'

8. ರಾಘವೇಂದ್ರ ಪಾಟೀಲ - ' ತುದಿಯೆಂಬೊ ತುದಿಯಿಂದ'

9. ಡಾ| ಸಬಿಹಾ ಭೂಮಿಗೌಡ - 'ಕಡಲ ತಡಿಯ ಮನೆ'

10. ಸುಮಂಗಲಾ - 'ಕಾಲಿಟ್ಟಲ್ಲಿ ಕಾಲುದಾರಿ'

11. ಸಂದೀಪ ನಾಯಕ - 'ಗೋಡೆ ಬರೆದ ನವಿಲು'

12. ಚಿದಾನಂದ ಸಾಲಿ - 'ಧರೆಗೆ ನಿದ್ರೆಯು ಇಲ್ಲ'

13. ಕೇಶನ ರೆಡ್ಡಿ ಹಂದ್ರಾಳ - ' ಬಾರಕ್ಕ ಬೆಳದಿಂಗಳೆ'

14. ಡಿ. ಎಸ್. ಚೌಗುಲೆ - 'ಚೌಗುಲೆ ಕತೆಗಳು'

15. ವಸುಮತಿ ಉಡುಪ - 'ಅಂತರಂಗದ ಪಿಸುನುಡಿ'

16. ಮಾಟೇರಿ ನರಸಿಂಹಯ್ಯ - 'ಆಶೀರ್ವಾದ ಮತ್ತು ಇತರ ಕತೆಗಳು'

17. ಎಸ್. ದಿವಾಕರ್ - 'ಎಸ್. ದಿವಾಕರ ಆಯ್ದ ಕತೆಗಳು'

18. ನಾಗರಾಜ ವಸ್ತಾರೆ - 'ಮಡಿಲು' (ನೀಳ್ಗತೆ)


ನಾಟಕ

1. ಪ್ರಸನ್ನ - 'ಕೊಂದವರಾರು?'

2. ಲಕ್ಷ್ಮೀಪತಿ ಕೋಲಾರ - 'ಅಲ್ಲಮನ ಬಯಲಾಟ'

3. ಆರ್. ವಿ. ಭಂಡಾರಿ - 'ಈದ್ಗಾ ಮತ್ತು ಬೆಳಕಿನೆಡೆಗೆ'

4. ಬಿ.ಎಲ್. ವೇಣು - 'ಯಮಲೋಕದಲ್ಲಿ ಮಾನವ'

5. ಡಿ.ವಿ. ಶಂಕರ - 'ಕರೀಬಂಟ; ಟಿಪ್ಪುಸುಲ್ತಾನ; ಹೈದರಾಲಿ'


ಆತ್ಮಕತೆ, ಜೀವನಚರಿತ್ರೆ

1. ಬಿ. ಮಾಲಿನಿ ಮಲ್ಯ - 'ಬಾಳಿಗೊಂದು ಉತ್ತರ'

2. ಎನ್. ಕೆ. ಹನುಮಂತಪ್ಪ - 'ಕ್ರಾಂತಿಯ ವಸಂತ' (ಬಸವಲಿಂಗಪ್ಪ)

3. ಬಿ.ಎಸ್. ಮಯೂರ - ಸ್ಟೀಫನ್ ಹಾಕಿಂಗ್ ಬದುಕು ಮತ್ತು ವಿಚಾರ

4. ಡಾ|ಚಂದ್ರಶೇಖರ ಇಟ್ಟಂಗಿ - 'ಅಣ್ಣಾ ಹಜಾರೆ'

5. ಶ್ರೀನಿವಾಸ ಹಾವನೂರ - 'ಡಾ|ಫೆರ್ಡಿನಾಂಡ್ ಕಿಟ್ಟೆಲ್'

6. ಡಾ|ಎಚ್. ಈ. ಶ್ರೀಧರ (ಸಂ.) - 'ನೆಲದ ಬದುಕು' (ಕೆ.ಟಿ. ಗಟ್ಟಿ ಅಭಿನಂದನ ಗ್ರಂಥ)

7. ಕಡಿದಾಳು ಶ್ಯಾಮಣ್ಣ - 'ಆ ದಶಕ'

8. ಶಿವರಾಂ ಪೈಲೂರು, ಜಿ.ಎಸ್. ಉಬರಡ್ಕ, ಅನಿತಾ ಪೈಲೂರು (ಸಂ.)

- 'ಕಲ್ಲು ಬಾಜಿ' (ಪೈಲೂರು ಶಿವರಾಮಯ್ಯ)


ವಿಜ್ಞಾನ

1. ಮುನಿಯಾಲು ಗಣೇಶ ಶೆಣೈ - 'ಸಸ್ಯ ಸಂಪದ' (ಔಷಧೀಯ ಸಸ್ಯಗಳನ್ನು ಕುರಿತ ಹಲವು ಪುಸ್ತಕಗಳು)

2. ಶಾಂತರಾಮ ಸೋಮಯಾಜಿ - 'ನಾವು ಮತ್ತು ನಮ್ಮ ಮನಸ್ಸು'

3. ಅಡ್ಯನಡ್ಕ ಕೃಷ್ಣ ಭಟ್ - 'ಗ್ರಹಣ'


ಮಕ್ಕಳ ಸಾಹಿತ್ಯ


1. ಬಿ.ವಿ. ರಾಜಾರಾಂ (ಸಂ) - ಶಾಲಾ ಮಕ್ಕಳ ನಾಟಕಗಳು

2. ನಾ.ಡಿಸೋಜ - 'ಮುಳುಗಡೆ ಊರಿಗೆ ಬಂದವರು'

3. ಬಿ.ಆರ್. ಗುರುಪ್ರಸಾದ - 'ಚಂದ್ರಯಾನ-1'

4. ಪುಷ್ಪಾ ನಾಗತಿಹಳ್ಳಿ - 'ಚಂದಿರನೇತಕೆ ಓಡುವನಮ್ಮ?'

5. ಆನಂದ ಪಾಟೀಲ - 'ಅಜ್ಜೀ ಬಿಡಿಕಾಳ್...'

6. ಗುಂಡ್ಮಿ ನಾಗೇಶ ಮಯ್ಯ - 'ಅಗ್ನಿಪರೀಕ್ಷೆ ಮತ್ತು ವಾತ್ಸಲ್ಯ'

7. ಆನಂದ ಪಾಟೀಲ - 'ಹತ್ತು ಹತ್ತು ಇಪ್ಪತ್ತು'

8. ಬಿ. ಜನಾರ್ದನ ಭಟ್ - 'ಜಗತ್ಪ್ರಸಿದ್ಧ ಮಕ್ಕಳ ಕತೆಗಳು'


ಯಕ್ಷಗಾನ, ಜಾನಪದ

1. ಡಾ| ಕೆ.ಎಂ. ರಾಘವ ನಂಬಿಯಾರ್ - 'ಮುಂದಲೆ'

2. ಡಾ| ಪೂವಪ್ಪ ಕಣಿಯೂರು - 'ಮೌಖಿಕ ಸಂಕಥನ'

3. ಡಾ| ನಾರಾಯಣ ಮಧ್ಯಸ್ಥ - 'ಕರ್ಕಿ ಹಾಸ್ಯಗಾರ ಮೇಳ'

4. ಡಾ| ಕೆ. ಎಂ. ರಾಘವ ನಂಬಿಯಾರ್ - 'ಯಾಜಿ ಭಾಗವತರು'


ಉದಯೋನ್ಮುಖ ಲೇಖಕರ ಕೃತಿಗಳು

1. ಸಿದ್ದು ದೇವರ ಮನಿ - 'ಬರುವ ನಾಳೆಗಳಿಗೆ ರಾತ್ರಿಗಳು ಇರುವುದಿಲ್ಲ'

2. ಕೋಡಿಬೆಟ್ಟು ರಾಜಲಕ್ಷ್ಮಿ - 'ಒಂದು ಮುಷ್ಟಿ ನಕ್ಷತ್ರ'

3. ಅರಿಫ ರಾಜಾ - 'ಜಂಗಮ ಫಕೀರನ ಜೋಳಿಗೆ'

4. ಸಚ್ಚಿದಾನಂದ ಹೆಗಡೆ - 'ಕಾರಂತಜ್ಜನಿಗೊಂದು ಪತ್ರ'

5. ರಮೇಶ ಹಿರೇಜಂಜೂರು - 'ಸುಳಿಯಂಚು'

6. ರಶ್ಮಿ ಹೆಗಡೆ - 'ಲೆಕ್ಕಕ್ಕೆ ಸಿಗದವರು'


ಸಂಕೀರ್ಣ

1. ಡಾ| ಎಲ್. ಬಸವರಾಜು - 'ಕತ್ತಲೆ ರಾಕ್ಷಸರಿಗೆ ಬೆಳಕು'

2. ಯು. ಆರ್. ಅನಂತಮೂರ್ತಿ - 'ಕಾಲಮಾನ'

3. ವೈ.ಕೆ. ಮೋಹನ್ - 'ಸಿರಿ ಭೂವಲಯ'

4. ವೈದೇಹಿ (ಸಂ. ಟಿ.ಪಿ. ಅಶೋಕ) - 'ವೈದೇಹಿ ವಾಚಿಕೆ'

5. ಶಾಂತಾರಾಮ ಸೋಮಯಾಜಿ - 'ಮೋಸಕ್ಕೆ ವಾಸ್ತು, ವಾಸಕ್ಕೆ ಮನೆ'

6. ಎ.ಎನ್. ಪ್ರಸನ್ನ - 'ಚಿತ್ರ-ಕತೆ'

7. ಷ. ಶೆಟ್ಟರ್ - 'ಸೋಮನಾಥಪುರ'

8. ಎಸ್.ಜಿ. ಸಿದ್ಧರಾಮಯ್ಯ - ಕನ್ನಡ ಪುಸ್ತಕ ಜಗತ್ತು

9. ಡಾ| ಮಹಾಬಲೇಶ್ವರ ರಾವ್ - 'ಶಿಕ್ಷಣ ಪರಿವರ್ತನೆ'

10. ಅರವಿಂದ ಚೊಕ್ಕಾಡಿ (ಸಂ.) - 'ಎರಡು ತಲೆಮಾರು'

11. ಗಿರಡ್ಡಿ ಗೋವಿಂದರಾಜ - 'ಸಾಹಿತ್ಯಲೋಕದ ಸುತ್ತಮುತ್ತ'

12. ಯಶವಂತ ಚಿತ್ತಾಲ - 'ಅಂತಃಕರಣ'

13. ಪ್ರಸಾದ ರಕ್ಷಿದಿ - 'ಬೆಳ್ಳೇಕೆರೆ ಹಳ್ಳಿಥೀಯೇಟರ್'

14. ಶಿವರಾಂ ಪೈಲೂರು - 'ಊಟ ಭರ್ಜರಿ, ಆದರೆ ಹೊಟ್ಟೆ ಖಾಲಿ'

15. ಡಿ.ಎನ್. ಶಂಕರ ಭಟ್ - 'ಕನ್ನಡ ಬರಹವನ್ನು ಸರಿಪಡಿಸೋಣ'

16. ಡಾ| ಡಿ.ವಿ. ಗುರುಪ್ರಸಾದ್ - 'ಆತಂಕವಾದದ ಸವಾಲು'

17. ಶಾಂತಾರಾಮ ಸೋಮಯಾಜಿ - 'ರೇಷ್ಮೆಗೂಡಿನ ಚಾ ಮತ್ತು ಉಪ್ಪುನೇರಳೆ ಮರದ ಕಣ್ಣೀರು'

18. ತಾರಾಮೂರ್ತಿ - 'ಕುಂತಿಯ ಅಂತರಾಳ'

19. ಎಚ್.ಎಸ್. ಪಾರ್ವತಿ - 'ಪ್ರಾಚೀನ ಕರ್ನಾಟಕದಲ್ಲಿ ಉದ್ಯೋಗಸ್ಥ ಮಹಿಳೆ'

20. ಡಾ| ಗುರುರಾಜ ಕರಜಗಿ - 'ಕರುಣಾಳು ಬಾ ಬೆಳಕೆ'

21. ನಾ. ಕಾರಂತ ಪೆರಾಜೆ - 'ಕಾಡು ಮಾವು'


ಸಂಶೋಧನೆ

1. ಡಾ| ಟಿ.ವಿ. ವೆಂಕಟಾಚಲ ಶಾಸ್ತ್ರಿ - 'ಕನ್ನಡ ಅಭಿಜಾತ ಸಾಹಿತ್ಯ'

2. ಡಾ| ಎಸ್.ಎಸ್. ಅಂಗಡಿ - ' ಕರ್ನಾಟಕದ ಬುಡಕಟ್ಟು ಭಾಷೆ'

3. ಡಾ| ಕೆ. ರವೀಂದ್ರನಾಥ - 'ಚರಿತ್ರೆ-ಚಾರಿತ್ರ್ಯ'

4. ಪಿ.ಎಸ್. ರಾಮು - 'ಪ್ರಾಚೀನ ಭಾರತದ ಆದಿಗ್ರಂಥಗಳು'

5. ಜಯದೇವಪ್ಪ ಜೈನಕೇರಿ - 'ಮಹಾಮಹತ್ತಿನ ಮಠಗಳು'

6. ಜಿ.ಕೆ. ರಮೇಶ - 'ಮರಾಠಿ ಕುಣಬಿಗಳು'

7. ಡಾ| ಟಿ. ವೆಂಕಟೇಶಮೂರ್ತಿ - 'ಕನ್ನಡ ನಾಟಕ - ಯಾಜಮಾನ್ಯ ಸಂಕಥನ'


ಅನುವಾದ

(ಇಂಗ್ಲಿಷ್  ಕನ್ನಡ)

1. ಪಿ. ಸಾಯಿನಾಥ - 'ಬಿತ್ತಿದ್ದೀರಿ, ಅದಕ್ಕೆ ಅಳುತ್ತಿದ್ದೀರಿ' -   ಅನು: ಟಿ.ಎಲ್. ಕೃಷ್ಣೇಗೌಡ

2. ಯು.ಆರ್. ಅನಂತಮೂರ್ತಿ- 'ಶತಮಾನದ ಕವಿ ಯೇಟ್ಸ್'

3. ಹೆನ್ರಿ ಆರ್. ಓಲೆಕುಲೆಟ್(ಕೀನ್ಯಾ)/ಪ್ರಶಾಂತ್ ಬೀಚಿ - 'ಲೋರಿಯೊಂಕ'

4. ರ್‍ಯಾಂಡಿ  ಪಾಶ್/ಉಮೇಶ - 'ದಿ ಲಾಸ್ಟ್ ಲೆಕ್ಚರ್'

5. (ಸಂ.) ಆರ್. ವಿಜಯರಾಘವನ್/ಎಚ್.ಆರ್. ಚಂದ್ರವದನ ರಾವ್ -'ಸಮಕಾಲೀನ ಭಾರತೀಯ ಸಣ್ಣ ಕತೆಗಳು'

6. ಕಮಲಾದಾಸ್/ ಪೂರ್ಣಿಮಾ ಭಟ್ - 'ನನ್ನ ಕತೆ'

7. ಅಮೀರ್ ಮೀರ್/ರವಿ ಬೆಳಗೆರೆ - 'ನೀನಾ ಪಾಕಿಸ್ತಾನ'

8. ಆನಂದ ತೇಲ್ತುಂಬ್ಳೆ/ಶಿವಸುಂದರ್ - 'ಖೈರ್ಲಾಂಜಿ'

9. ಎಂ.ವೈ. ಘೋರ್ಪಡೆ/ಎಂ.ಸಿ. ಪ್ರಕಾಶ್ - 'ನೆನಪಿನ ಚಿತ್ರಗಳು'


ಮಲಯಾಳಮ್ ಕನ್ನಡ

10. ಸಾರಾ ಜೋಸೆಫ್/ಪಾರ್ವತಿ ಐತಾಳ - 'ಅಲಾಹಳ ಹೆಣ್ಣುಮಗಳು'

11. ಎನ್.ಪಿ. ಮಹಮ್ಮದ್/ಪಾರ್ವತಿ ಐತಾಳ - 'ದೇವರ ಕಣ್ಣು'

12. ಆರ್.ಬಿ. ಶ್ರೀಕುಮಾರ್/ಸಾರಾ ಅಬೂಬಕರ್ - 'ಧರ್ಮದ ಹೆಸರಲ್ಲಿ'

13. ಕೆ.ಜಿ. ಶಿವಶಂಕರ ಪಿಳ್ಳೆಯವರ ಕವಿತೆಗಳು, ಅನು: ಕೇರಳಿ ಎನ್. ಶೇಖರ್

14. ಕಮಲಾದಾಸ್/ಪಾರ್ವತಿ ಜಿ. ಐತಾಳ - �ನೀರ್ ಮಾದಳ ಹೂಬಿಟ್ಟ ಕಾಲ�


ಹಿಂದೀ        →  ಕನ್ನಡ


15. ಕೈಫಿ ಆಜ್ಮಿ/ವಿಭಾ - 'ಬೆತ್ತಲೆರಸ್ತೆಯ ಕನಸಿನ ದೀಪ'

16. ಕಮಲೇಶ್ವರ/ಆರ್.ಪಿ. ಹೆಗಡೆ - 'ಅಮ್ಮ'

ಅಸ್ಸಾಮಿ        →  ಕನ್ನಡ

17. ಇಂದಿರಾ ಗೋಸ್ವಾಮಿ/ಆರ್.ಪಿ. ಹೆಗಡೆ - 'ಅಹಿರನ ದಂಡೆಯ ಮೇಲೆ'

ಮರಾಠಿ        ಕನ್ನಡ

18. ಇಂದಿರಾ ಸಂತ್/ಅ.ರಾ. ಪಂಡಿತ - 'ಗರ್ಭ ರೇಶಿಮೆ'

19. ಶ್ರೀ.ರ.ಭಿಡೆ/ವಿರೂಪಾಕ್ಷ ಕುಲಕರ್ಣಿ - 'ರಾಮಾಯಣ ಮಹಾಭಾರತಗಳಲ್ಲಿ ಆತ್ಮಹತ್ಯೆ'

ತೆಲುಗು      →   ಕನ್ನಡ

20. ಕಾಳೀವಟ್ಟಂ ರಾಮರಾವ್/ಚಿದಾನಂದ ಸಾಲಿ - 'ಯಜ್ಞ' (ಕತೆಗಳು)

ತಮಿಳು       →  ಕನ್ನಡ

21. ಬಾಮ/ಎಸ್. ಫ್ಲೊಮಿನ್‍ದಾಸ್ - 'ಸಂಗತಿ'

ಬಂಗಾಳಿ      →   ಕನ್ನಡ

22. ವಿಮಲ್‍ಮಿತ್ರ/ಡಿ.ಎನ್. ಶ್ರೀನಾಥ - 'ಎರಡು ಬಂಗಾಳಿ ಕಾದಂಬರಿಗಳು'

ಇತಾಲಿಯನ್      →  ಕನ್ನಡ

23. ಇಟಾಲೊ ಕ್ವಾಲಿನೊ/ಕೆ.ಪಿ. ಸುರೇಶ - 'ಕೊಸಿಮೊ'

ಜಪಾನಿ      →   ಕನ್ನಡ

24. ಯಸುನಾರಿ ಕವಬಾಟ/ಟಿ.ಎನ್. ಕೃಷ್ಣರಾಜು - 'ಸಾವಿರ ಪಕ್ಷಿಗಳು'

25. ತೆತ್ಸುಕೊ ಕುರೊಯಾನಾರಿ/ವಿ. ಗಾಯತ್ರಿ - 'ತ್ಯೆತ್ತೆ ಜಾನ್' (ಕಾದಂಬರಿ)

ಜರ್ಮನ್        →   ಕನ್ನಡ

26. ಬರ್ಟೊಲ್ಟ್ ಬ್ರೆಕ್ಟ್/ ಕೆ.ವಿ. ನಾರಾಯಣ - 'ಅಂಕೆ ತಪ್ಪಿದ ಆರ್ಥುರೋ ಲೂಯಿ'

27. ರಿಲ್ಕೆ/ಯು.ಆರ್. ಅನಂತಮೂರ್ತಿ - 'ಶತಮಾನದ ಕವಿ ರಿಲ್ಕೆ'

ಉರ್ದು        →   ಕನ್ನಡ

28. ಸದತ್ ಹಸನ್ ಮಾಂಟೋ/ಜಿ. ಬಾಲಕೃಷ್ಣ - 'ಮಾಂಟೊ ಕತೆಗಳು'

ಕನ್ನಡ       →   ಇಂಗ್ಲಿಷ್

29. ಕೆ.ವಿ. ಸುಬ್ಬಣ್ಣ/ಮನು ಚಕ್ರವರ್ತಿ - 'Community & Culture'

ಸಾಹಿತ್ಯ ವಿಮರ್ಶೆ

1. ಶಂಕರ ಮೊಕಾಶಿ ಪುಣೇಕರ್/(ಸಂ) ಜಿ.ಬಿ. ಹರೀಶ - 'ನೀರ ಬೆಳಗು'

2. ಜಿ. ರಾಜಶೇಖರ್ - 'ಆಯ್ದ ಬರಹಗಳು'

3. ಜಿ. ಎಚ್. ನಾಯಕ (ಸಂ.) - 'ಶತಮಾನದ ಕನ್ನಡ ಸಾಹಿತ್ಯ'

4. ಗಿರಡ್ಡಿ ಗೋವಿಂದರಾಜ - 'ಕಲ್ಪಿತ ವಾಸ್ತವ - ಕನ್ನಡ ಸಣ್ಣಕತೆ'

5. ಕೆ. ಸತ್ಯನಾರಾಯಣ - 'ಖಾಸಗಿ ಮೂರ್ತಿ

6. ಮುರಳೀಧರ ಉಪಾಧ್ಯ ಹಿರಿಯಡಕ - 'ಸಾಹಿತ್ಯವಿಮರ್ಶೆ�

7. ಎಸ್. ವಿದ್ಯಾಶಂಕರ್, ಜಯರಾಮ ಅಡಿಗ - 'ಮೋಹನ ಮುರಲಿ'

8. ರಹಮತ್ ತರೀಕೆರೆ - 'ಹೊಸ ತಲೆಮಾರಿನ ತಲ್ಲಣ'

9. ಸಿದ್ಧಲಿಂಗಯ್ಯ - 'ಉರಿಕಂಡಾಯ'

10. ಡಾ| ಎಂ. ಚಂದ್ರಪೂಜಾರಿ - 'ರಾಜಕೀಯದ ಬಡತನ'

11. ಟಿ.ಎಸ್. ನಾಗರಾಜ ಶೆಟ್ಟಿ, ಎಂ.ಜಿ. ಗುಂಡೂರಾವ್ -'ಮಕ್ಕಳ ಸಾಹಿತ್ಯ ಅಂದು-ಇಂದು'

12. ಮಂಜುನಾಥ ಬೇವಿನಕಟ್ಟಿ (ಸಂ.) - 'ರಾಮಾಯಣ ಮರುದರ್ಶನ'

13. ವಿಕ್ರಮ ವಿಸಾಜಿ - 'ನಾದಗಳು ನುಡಿಯಾಗಲೇ' (ಕಂಬಾರ ಕಾವ್ಯ)

14. ಸಿ.ಪಿ. ಸಿದ್ಧಾಶ್ರಮ - 'ಪಾರಂಗತ'

15. ಜಿ. ಎಚ್. ನಾಯಕ - 'ಮತ್ತೆ ಮತ್ತೆ ಪಂಪ'

16. ಡಾ| ಎಂ. ವಿ. ವಸು - 'ಕನ್ನಡದೊಳ್ ಭಾವಿಸಿದ ಜನಪದಂ'

17. ಡಿ.ಎಸ್. ನಾಗಭೂಷಣ - 'ಈ ಭೂಮಿಯಿಂದ ಆ ಆಕಾಶದ ವರೆಗೆ'

18. ಲಿಂಗದೇವರು ಹಳೇಮನೆ - 'ಅವಕಾಶ'

19. ಮಲ್ಲೇಪುರಂ ಜಿ. ವೆಂಕಟೇಶ (ಸಂ.) - 'ತೌಲನಿಕ ಸಾಹಿತ್ಯಾಧ್ಯಯನ'

20. ಬಿ.ಎನ್. ಸುಮಿತ್ರಾಬಾಯಿ - 'ಸರಹದ್ದುಗಳ ಆಚೆ'

21. ದೇರಾಜೆ ಸೀತಾರಾಮಯ್ಯ - 'ರಾಮರಾಜ್ಯ ಪೂರ್ವರಂಗ'

22. ಬಸವರಾಜ ವಕ್ಕುಂದ - 'ಬಹುಮುಖಿ'

23. ಅಹಿತಾನಲ (ನಾಗ ಐತಾಳ) (ಸಂ.) - 'ಅನಂತಮುಖದ ಮೂರ್ತಿ'

ತುಳು

1. ಮುದ್ದು ಮೂಡುಬೆಳ್ಳೆ - 'ಕನ್ನಗ' (ಕವನ ಸಂಕಲನ)

2. ಅಶೋಕ ಆಳ್ವ (ಸಂ.) - 'ಕರ್ಗಿ ಶೆಡ್ತಿ ಹಾಡಿದ ಸಿರಿಕಾವ್ಯ ಲೋಕ'

3. ಅಮೃತ ಸೋಮೇಶ್ವರ (ಭಾಷಾಂತರ) - �ಫಿನ್ಲೆಂಡ್‍ದ ಆದಿ ಕಾವ್ಯೊ ಕಾಲೆವಾಲ�

4. ಡಾ | ಭಾಸ್ಕರಾನಂದ ಕುಮಾರ್ - 'ಭೀಷ್ಮರೆ ಕಡೆತ ದಿನೊಕುಲು' (ನಾಟಕ)



(ಉಡುಪಿಯ 'ಸೀತಾ ಬುಕ್ ಹೌಸ್'ನ ಶ್ರೀಮತಿ ಶಾಂಭವಿ ಅವರಿಗೆ ಕೃತಜ್ಞತೆಗಳು)


(ಈ ಪುಸ್ತಕ ಮಾಹಿತಿಯನ್ನು ಪರಿಷ್ಕರಿಸಿ, ವಿಸ್ತರಿಸಲು ನೀವು ಓದಿದ ಒಳ್ಳೆಯ ಪುಸ್ತಕಗಳನ್ನು ದಯವಿಟ್ಟು ಸೂಚಿಸಿ)



ಮುರಳೀಧರ ಉಪಾಧ್ಯ ಹಿರಿಯಡಕ

mhupadhya@gmail.com

2 comments:

  1. 14-2 Translation-malayalam-kannada
    MRUTHYU YOGA[NOVEL] Akbar kakkattil/ dr Ashok kumar[published by kuvempu bhasha bharathi praadhikara-bangalore]

    ReplyDelete
  2. ಉಪಾಧ್ಯರೆ,
    ಉತ್ತಮ ಕೆಲವು ಪುಸ್ತಕಗಳ ಹೆಸರನ್ನಾದರೂ ನೋಡಿ ತಿಳಿಯುವ ಅವಕಾಶ ಇಲ್ಲಿ ಸಿಕ್ಕಿದೆ. ಈಪಟ್ಟಿ ಇನ್ನೂ ಉದ್ದವಾಗಲಿ.ಇದು ನನ್ನ ಹಾರೈಕೆ.ಸಸ್ಯವಿಜ್ಞಾನ ಪುಸ್ತಕಗಳ ವಿಭಾಗದಲ್ಲಿ ಬಿ.ಜಿ.ಎಲ್.ಸ್ವಾಮಿಯವರ ಹಸಿರು ಹೊನ್ನು ಈಪುಸ್ತಕವನ್ನು ಸೇರಿಸಬಹುದು.

    ReplyDelete