stat Counter



Thursday, March 7, 2019

ಆಯಿಷಾ ಯು . ಕೆ - ಕವಯತ್ರಿಯ ಪೊರೆದವರು

ಕವಯತ್ರಿಯ ಪೊರೆದವರು | Udayavani - ಉದಯವಾಣಿ: ಬರವಣಿಗೆ ಎನ್ನುವುದು ಇವತ್ತು ನನ್ನ ಹವ್ಯಾಸ ಹಾಗೂ ನನಗೆ ಅಭಿಪ್ರಾಯ ವ್ಯಕ್ತಪಡಿಸಲಿರುವ ಒಂದು ವೇದಿಕೆಯಾಗಿದೆ. ಸಣ್ಣದರಲ್ಲಿ ನನಗೆ ಕುರ್‌ಆನಿನ ಶಿಕ್ಷಣ ನೀಡುತ್ತಿದ್ದ ಶಿಕ್ಷಕರು "ಓದಿರಿ' ಎಂದು ಪ್ರಥಮವಾಗಿ ಪ್ರವಾದಿ ಮುಹಮ್ಮದ್‌ (ಸ) ರವರಿಗೆ ಅಲ್ಲಾಹನ ವಾಣಿ ಅವತೀರ್ಣವಾದ ಘಟನೆ, ಅದರಿಂದ ಅವರ ಜೀವನದಲ್ಲಿ ಉಂಟಾದ ಬದಲಾವಣೆಯನ್ನು ವಿವರಿಸುವಾಗ... ಈ ಒಂದು ಪದಕ್ಕೆ ಅಷ್ಟೊಂದು ಶಕ್ತಿಯಿದೆಯೇ ಎಂದು ಅಚ್ಚರಿಗೊಂಡಿದ್ದೆ. ಓದುವ ಹವ್ಯಾಸವನ್ನು ಅಂದಿನಿಂದಲೇ

No comments:

Post a Comment