stat Counter



Showing posts with label ದ.ರಾ. ಬೇಂದ್ರೆ. Show all posts
Showing posts with label ದ.ರಾ. ಬೇಂದ್ರೆ. Show all posts

Sunday, May 8, 2016

ಜಿ. ಎಸ್. ಅಮೂರ್ ಅವರ " ಒಮ್ಮುಖ " -ಟಿ. ಪಿ. ಅಶೋಕ

ವಿದ್ವತ್–ವಿನಯದ ವಿಶಿಷ್ಟ ಅನುಸಂಧಾನ: ಕನ್ನಡದ ಅತ್ಯುತ್ತಮ ಕವಿಗಳಲ್ಲಿ ಒಬ್ಬರಾದ ದ.ರಾ.ಬೇಂದ್ರೆ ಅವರ ಕಾವ್ಯವು ತುಂಬ ವೈವಿಧ್ಯಮಯವಾದ ಪ್ರತಿಕ್ರಿಯೆ, ಪ್ರತಿಸ್ಪಂದನೆ ಮತ್ತು ವಿಮರ್ಶೆಗಳನ್ನು ಪಡೆದುಕೊಂಡಿದೆ.