stat Counter



Showing posts with label - ಟಿ. ಪಿ.ಅಶೋಕ. Show all posts
Showing posts with label - ಟಿ. ಪಿ.ಅಶೋಕ. Show all posts

Sunday, May 8, 2016

ಜಿ. ಎಸ್. ಅಮೂರ್ ಅವರ " ಒಮ್ಮುಖ " -ಟಿ. ಪಿ. ಅಶೋಕ

ವಿದ್ವತ್–ವಿನಯದ ವಿಶಿಷ್ಟ ಅನುಸಂಧಾನ: ಕನ್ನಡದ ಅತ್ಯುತ್ತಮ ಕವಿಗಳಲ್ಲಿ ಒಬ್ಬರಾದ ದ.ರಾ.ಬೇಂದ್ರೆ ಅವರ ಕಾವ್ಯವು ತುಂಬ ವೈವಿಧ್ಯಮಯವಾದ ಪ್ರತಿಕ್ರಿಯೆ, ಪ್ರತಿಸ್ಪಂದನೆ ಮತ್ತು ವಿಮರ್ಶೆಗಳನ್ನು ಪಡೆದುಕೊಂಡಿದೆ.

Sunday, January 31, 2016

ಅಸಹನೆ: ಸಂವಾದರಾಹಿತ್ಯ ಕಾಲದ ಕಹಿಫಲ -ಟಿ. ಪಿ. ಅಶೋಕ

ಅಸಹನೆ: ಸಂವಾದರಾಹಿತ್ಯ ಕಾಲದ ಕಹಿಫಲ: ಪ್ರೀತಿ – ಪ್ರೇಮದಷ್ಟೇ ಸಹಜವಾಗಿ ಅಸಹನೆ, ಅಸಹಿಷ್ಣುತೆ ಪದಗಳು ಸಲೀಸಾಗಿ ಬಳಕೆಯಾಗುತ್ತಿರುವ ಸಂದರ್ಭ ಇಂದಿನದು. ನಾವು ಬದುಕುತ್ತಿರುವ ಸಮಾಜದ ಬಗ್ಗೆ ಭಯ ಹುಟ್ಟಿಸುವಂತೆ, ಕೆಲವೊಮ್ಮೆ ತಮಾಷೆಯ ಪದಪ್ರಯೋಗಗಳಂತೆ ಕೇಳಿಸುವ ಈ ಶಬ್ದಗಳು ವರ್ತಮಾನದ ತವಕ ತಲ್ಲಣಗಳ ಸೃಷ್ಟಿಯೇ?