stat Counter



Showing posts with label vachana sahitya. Show all posts
Showing posts with label vachana sahitya. Show all posts

Wednesday, February 20, 2013

ವಚನ ಸಾಹಿತ್ಯವು ಜಾತಿ ವ್ಯವಸ್ಥೆಯ ವಿರುದ್ದ ಮಾತನಾಡುತ್ತದೆಯೇ ?

-ವಚನಗಳ ಆಧುನಿಕ ಅಧ್ಯಯನಗಳ ಒಂದು ಮರುಪರಿಶೀಲನೆ
-ಡಂಕಿನ್ ಝಳಕಿ -Dep of Religious Studies ,University of Pardubice, Czec Republic
 -ಎನ್.ಎಸ್.ಬಾಲಗಂಗಾಧರ -N. S. Balagangadhara , Ghent University , Belgium
  Published in CHINTANA BAYALU , Kannada Quarterly, Vol-1, Issue- 3,Octo- Dec- 2013-chintanabayalu@gmail.com
 " ಪ್ರಸ್ತುತ ಬಹುಮತಾಬಿಪ್ರಾಯದ ಪ್ರಕಾರ ಜಾದಿ ವಿರೋದಿ ವಿಚಾರವು ವಚನ ಚಳುವಳಿಯ ಮತ್ತು ವಚನಗಳ ಮೂಲ ಆಶಯ.ಈ ಪ್ರಸಿದ್ದ ವಾದಕ್ಕೆ ತರ್ಕದ ಅಥವಾ  ನಿಜಾಂಶಗಳ ಯಾವುದೇ ಆಧಾರಗಳಿಲ್ಲ ಎಂಬುದನ್ನು ತೋರಿಸುವುದೇ ಈ ಲೇಖನದ ಉದ್ದೇಶ. " - ಎನ್ನುವ ಲೇಖಕರು  ವಚನ ಸಾಹಿತ್ಯವನ್ನು ಕುರಿತ  ಇದುವರೆಗಿನ ವಿಮರ್ಶೆಯನ್ನೆಲ್ಲ ಇಕ್ಕಿ ಮೆಟ್ಟುವ ಉತ್ಸಾಹದಿಂದ , ಆಕ್ರಮಣಕಾರಿಯಾಗಿ ಹೊರಟಿರುವಂತೆ ತೋರುತ್ತದೆ. ಅಥವಾ ಇದು ವಸಾಹತುಶಾಹಿ ವಿಮರ್ಶೆಯ ಹೊಸ  ಅವತಾರವೇ ?
                 -

Friday, November 16, 2012

ಡಾ / ರಂಜಾನ್ ದರ್ಗಾ - ಹಳಗನ್ನಡಾನಂತರದ ಚಳವಳಿಗಳು { AUDIO }

Vocaroo Voice Message-clik here to listen - Dr. Ramjan Darga -Kannada Movements after 10th century {AUDIO }
ಆಳ್ವಾಸ್ ನುಡಿಸಿರಿ -2012- ಕನ್ನಡ ಸಾಹಿತ್ಯಕ ಚಳವಳಿಗಳು