stat Counter



Saturday, November 17, 2018

ಕನ್ನಡ ಭಾಷೆಯ ಹುಟ್ಟು - ಪುನರ್‌ ಪರಿಶೀಲನೆ ಅಗತ್ಯ: ಡಾ| ಷ. ಶೆಟ್ಟರ್‌ { ಆಳ್ವಾಸ್ ನುಡಿಸಿರಿ 2018 }

ಕನ್ನಡ ಭಾಷೆಯ ಹುಟ್ಟು - ಪುನರ್‌ ಪರಿಶೀಲನೆ ಅಗತ್ಯ: ಡಾ| ಷ. ಶೆಟ್ಟರ್‌ | Udayavani - ಉದಯವಾಣಿ: ಮೂಡಬಿದಿರೆ, (ಆಳ್ವಾಸ್‌ ನುಡಿಸಿರಿ): ಕನ್ನಡ ಭಾಷೆ ಹಲ್ಮಿಡಿ ಶಾಸನದಿಂದ ಉಗಮವಾಗಿದೆ ಎನ್ನುವುದು ಅರ್ಧ ಸತ್ಯ; ಈ ಬಗ್ಗೆ ಮರು ಪರಿಶೀಲಿಸುವ ಸಂದರ್ಭ ಬಂದಿದೆ ಎಂದು ಹಿರಿಯ ಇತಿಹಾಸ ಸಂಶೋಧಕ ಡಾ| ಷ. ಶೆಟ್ಟರ್‌ ಹೇಳಿದ್ದಾರೆ. ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮೂಡಬಿದಿರೆಯ ವಿದ್ಯಾಗಿರಿಯಲ್ಲಿ ಶುಕ್ರವಾರ ಆರಂಭಗೊಂಡ ಮೂರು ದಿನಗಳ ಆಳ್ವಾಸ್‌ ನುಡಿಸಿರಿ-2018 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕನ್ನಡ ಭಾಷೆಯ ಉಗಮದ ಬಗ್ಗೆ 850 ವರ್ಷ ಚರ್ಚೆ


No comments:

Post a Comment