stat Counter



Thursday, November 15, 2018

ಮಕ್ಕಳೇ ಮುಂದಿನ ಆಸ್ತಿಯಾಗಲಿ : ಎ.ಕೆ ರಾಮೇಶ್ವರ { ಆಳ್ವಾಸ್ ನುಡಿಸಿರಿ 2018 |

ಮಕ್ಕಳೇ ಮುಂದಿನ ಆಸ್ತಿಯಾಗಲಿ : ಎ.ಕೆ ರಾಮೇಶ್ವರ | Vartha Bharati- ವಾರ್ತಾ ಭಾರತಿ: ಮೂಡುಬಿದಿರೆ, ನ.15: ವಿದ್ಯಾರ್ಥಿಸಿರಿಯಲ್ಲಿ ನೃತ್ಯ, ಸಂಗೀತ, ಕವನವನ್ನು ಪ್ರಸ್ತುತಪಡಿಸಿದ್ದು, ಅದು ಮಕ್ಕಳಲ್ಲಿ ಕೊನೆಯವರೆಗೂ ಮುಂದುವರೆಸಿಕೊಂಡು ಹೋಗಬೇಕು.ಮಕ್ಕಳು ಮುಂದೆ ತಮ್ಮ ವೃತ್ತಿ ಜೀವನದಲ್ಲಿ ಆಸ್ತಿ ಮಾಡುವುದರ ಬದಲು, ಮಕ್ಕಳೇ  ಮುಂದಿನ ಆಸ್ತಿಯಾಗಬೇಕು, ವಿದ್ಯಾರ್ಥಿಸಿರಿಯಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಭಾಗವಹಿಸಿದ್ದನ್ನು ನೋಡಿದಾಗ ಡಾ.ಮೋಹನ್ ಆಳ್ವರಿಗೆ ಮಕ್ಕಳ ಮೇಲೆ ಇರುವಂತಹ ವಿಶ್ವಾಸ ಹಾಗೂ ಪ್ರೀತಿ ಅನನ್ಯವಾದುದು ಎಂದು ವಿದ್ಯಾರ್ಥಿಸಿರಿ

No comments:

Post a Comment