stat Counter



Sunday, November 18, 2018

ವ್ಯಕ್ತಿತ್ವ, ಚಾರಿತ್ಯ ನಿರ್ಮಾಣ ಮಾಡದ ಶಿಕ್ಷಣ ಅಪಾಯಕಾರಿ - ಪ್ರೊ.ಜಿ.ಬಿ.ಶಿವರಾಜು {ಆಳ್ವಾಸ್ ನುಡಿಸಿರಿ 2018 }

ವ್ಯಕ್ತಿತ್ವ, ಚಾರಿತ್ಯ ನಿರ್ಮಾಣ ಮಾಡದ ಶಿಕ್ಷಣ ಅಪಾಯಕಾರಿ - ಪ್ರೊ.ಜಿ.ಬಿ.ಶಿವರಾಜು | Vartha Bharati- ವಾರ್ತಾ ಭಾರತಿ: ಮೂಡುಬಿದಿರೆ, ನ. 17:  ವ್ಯಕ್ತಿತ್ವ ನಿರ್ಮಾಣ ಹಾಗೂ ಚಾರಿತ್ಯ ನಿರ್ಮಾಣ ಮಾಡದ ಶಿಕ್ಷಣ ಬಹಳ ಅಪಾಯಕಾರಿಯೆಂದು ಪ್ರೊ.ಜಿ.ಬಿ.ಶಿವರಾಜು ಅಭಿಪ್ರಾಯ ಪಟ್ಟರು. ವಿದ್ಯಾಗಿರಿಯಲ್ಲಿ ನಡೆಯುತ್ತಿರುವ 15ನೇ ಸಾಲಿನ ನುಡಿಸಿರಿಯಲ್ಲಿ ಸಮಾಜ ಅಭಿವೃದ್ಧಿಯಲ್ಲಿ ವ್ಯಕ್ತಿ ಹೊಣೆಗಾರಿಕೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಗಾಂಧಿ ಸ್ಮಾರಕ ನಿಧಿ ಬೆಂಗಳೂರುನ ಉಪಾಧ್ಯಕ್ಷ ಪ್ರೊ.ಜಿ.ಬಿ.ಶಿವರಾಜು  ಮಾತನಾಡಿ, ವ್ಯಕ್ತಿಕೇಂದ್ರ ಅಭಿವೃದ್ಧಿ ಸಾಧ್ಯ, ಅದಕ್ಕೆ ಜ್ವಲಂತ ಉದಾಹರಣೆ ನುಡಿಸಿರಿಯ


No comments:

Post a Comment