stat Counter



Friday, November 16, 2018

ಪೊನ್ನಂಪೇಟೆ ಶ್ರೀರಾಮಕೃಷ್ಣ ಶಾರದಾಶ್ರಮದ ಶ್ರೀ ಜಗದಾತ್ಮಾನಂದ ಸ್ವಾಮಿ ವಿಧಿವಶ

ಪೊನ್ನಂಪೇಟೆ ಶ್ರೀರಾಮಕೃಷ್ಣ ಶಾರದಾಶ್ರಮದ ಶ್ರೀ ಜಗದಾತ್ಮಾನಂದ ಸ್ವಾಮಿ ವಿಧಿವಶ | Vartha Bharati- ವಾರ್ತಾ ಭಾರತಿ: ಮಡಿಕೇರಿ, ನ.15 : ಬದುಕಲು ಕಲಿಯಿರಿ ಪುಸ್ತಕದ ಖ್ಯಾತಿಯ ಪೊನ್ನಂಪೇಟೆ ಶ್ರೀರಾಮಕೃಷ್ಣ ಶಾರದಾಶ್ರಮದ ಸಂಸ್ಥಾಪಕ ಶ್ರೀಜಗದಾತ್ಮನಂದ ಸ್ವಾಮೀಜಿ (89) ವಿಧಿವಶರಾಗಿದ್ದಾರೆ. ನ್ಯುಮೋನಿಯ ಖಾಯಿಲೆಯಿಂದ ಬಳಲುತ್ತಿದ್ದ ಸ್ವಾಮೀಜಿ ಕಳೆದ 1 ತಿಂಗಳಿನಿಂದ ಮೈಸೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸ್ವಾಮೀಜಿ ಬರೆದಿರುವ 'ಬದುಕಲು ಕಲಿಯಿರಿ' ಪುಸ್ತಕ 9 ಭಾಷೆಗಳಲ್ಲಿ ಅನುವಾದಗೊಂಡು ವಿಶ್ವ ವಿಖ್ಯಾತಗೊಂಡಿತ್ತು. ಇಂದು ರಾತ್ರಿ 7.30ಕ್ಕೆ ಸ್ವಾಮೀಜಿ ವಿಧಿ

No comments:

Post a Comment