stat Counter



Wednesday, March 30, 2016

ಷ. ಶೆಟ್ಟರ್ ಸೇರಿ ಐವರಿಗೆ ಅಕಾಡೆಮಿ ಗೌರವ -2016

ಷ. ಶೆಟ್ಟರ್ ಸೇರಿ ಐವರಿಗೆ ಅಕಾಡೆಮಿ ಗೌರವ: ಹಿರಿಯ ಸಂಶೋಧಕ ಪ್ರೊ.ಷ.ಶೆಟ್ಟರ್‌, ಚಿಂತಕ ಡಾ.ಜಿ. ರಾಮಕೃಷ್ಣ, ಕವಿಗಳಾದ ಸುಬ್ರಾಯ ಚೊಕ್ಕಾಡಿ,  ಪ್ರೊ.ಸುಕನ್ಯಾ, ಸವಿತಾ ನಾಗಭೂಷಣ ಅವರು 2014ರ ಸಾಲಿನ  ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
Karnataka Sahitya Academy Awards  { Books Published in 2014 }

No comments:

Post a Comment